-
ಸೆಪ್ಟೆಂಬರ್ 10 ನೇ ತಾರೀಖು ಶನಿವಾರ ಅನಂತನ ಹುಣ್ಣಿಮೆ ಈ 9 ರಾಶಿಗೆ ಬಾರಿ ಅದೃಷ್ಟ ರಾಜಯೋಗ ಶ್ರೀಮಂತರಾಗುವ ಯೋಗವಿದೆ..
ಸೆಪ್ಟೆಂಬರ್ 10 ಶನಿವಾರ ಶಕ್ತಿಶಾಲಿ ಅನಂತ ಹುಣ್ಣಿಮೆ ಇರುವುದರಿಂದ ಈ 9 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ||ಇದೇ ತಿಂಗಳ ಸೆಪ್ಟೆಂಬರ್ 10ನೇ ತಾರೀಖು ಶನಿವಾರ ದಂದು ಕೆಲವೊಂದಷ್ಟು ರಾಶಿಯವರಿಗೆ ಈ ಒಂದು ಅನಂತನ ಹುಣ್ಣಿಮೆ ಇದೆ ಈ ಒಂದು ಹುಣ್ಣಿಮೆ ಮುಗಿದ ನಂತರ ಕೆಲವೊಂದಷ್ಟು ರಾಶಿಯವರಿಗೆ ಅಂದರೆ ಈ 9 ರಾಶಿಯವರಿಗೆ ಎಲ್ಲಿಲ್ಲದ ಭಾರಿ ಅದೃಷ್ಟ ಶುರುವಾಗುತ್ತಿದೆ ಎಂದೇ ಹೇಳಬಹುದಾಗಿದೆ ಈ ಒಂದು ಹುಣ್ಣಿಮೆ ಬಹಳ ವಿಶೇಷವಾಗಿದ್ದು ಅದರಲ್ಲೂ ಮುಖ್ಯವಾಗಿ ಶನಿವಾರದ ದಿನ ಇದ್ದು ಅನಂತ…
-
ಮಕರ ರಾಶಿಯವರ ಗುಣ,ವೃತ್ತಿ,ಹಣಕಾಸು,ವ್ಯಾಪಾರ ಜೀವನ ಹೇಗಿರಲಿದೆ ಗೊತ್ತಾ ? ಇವರ ಸಂಪೂರ್ಣ ಗುಣಲಕ್ಷಣಗಳು ನೋಡಿ.
ಮಕರ ರಾಶಿ || ಗುಣ || ವೃತ್ತಿ || ಪ್ರೀತಿ || ಹಣಕಾಸು ||12 ರಾಶಿಚಕ್ರಗಳಲ್ಲಿ ಆರ್ದಿಕ ವಿಚಾರಗಳಲ್ಲಿ ಹೆಚ್ಚಿನ ಗೊಂದಲಗಳು ಇದೆ ಹಣಕಾಸಿನ ವಿಚಾರಗಳಲ್ಲಿ ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಶಿಸ್ತುಭದ್ಧ ಜೀವನ ನಡೆಸುವ ಅತ್ಯುತ್ತಮ ವ್ಯಾಪಕ ವ್ಯವಸ್ಥಾಪಕ ರಾಶಿ ಚಕ್ರ ಮಕರ ರಾಶಿ ರಾಶಿ ಚಕ್ರದಲ್ಲಿ 10ನೇ ರಾಶಿಯಾಗಿ ಬರುವ ಮಕರ ರಾಶಿ ಯವರನ್ನು ಜೀವನ ಸಂಗಾತಿ ಯಾಗಿ ಪಡೆಯುವವರು ಅದೃಷ್ಟವಂತರು ಎನ್ನ ಬಹುದು ಕುಟುಂಬಕ್ಕೆ ಹೆಚ್ಚಿನ ಪ್ರಶಸ್ತ್ಯವನ್ನು ನೀಡುವ ಇವರ ಕೋಪಕ್ಕೆ ತುತ್ತಾದರೆ ಕ್ಷಮೆ…
-
ತುಂಬಾ ಉಜ್ಜಿ ಕ್ಲೀನ್ ಮಾಡಬೇಕಾಗಿಲ್ಲ ಈ ಒಂದು ಕ್ಲೀನರ್ ನಿಂದ ಬಾತ್ರೂಮ್ 10 ನಿಮಿಷದಲ್ಲಿ ಕ್ಲೀನ್ ಆಗುತ್ತೆ…ಈ ವಿಡಿಯೋ ನೋಡಿ
ತುಂಬಾ ಉಜ್ಜಿ ಉಜ್ಜಿ ಕ್ಲೀನ್ ಮಾಡಬೇಕಾಗಿಲ್ಲ ಈ ಒಂದು ಕ್ಲೀನರ್ ನಿಂದ ಪೂರ್ತಿ ಬಾತ್ರೂo ಅನ್ನು 10 ನಿಮಿಷದಲ್ಲಿ ಕ್ಲೀನ್ ಮಾಡಿ ಮನೆಯಲ್ಲಿ ಬಾತ್ರೂo ಅನ್ನು ಶುಚಿಯಾಗಿ ಇಟ್ಟು ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲದೇ ಇದ್ದರೆ ರೋಗಗಳಿಗೆ ಆಹ್ವಾನ ಕೊಟ್ಟಂತೆ ಆಗುತ್ತದೆ ನಾವು ಹೇಗೆ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳು ತ್ತೇವೆ ಅಷ್ಟೇ ಶುಚಿಯಾಗಿ ಬಾತ್ರೂo ಅನ್ನು ಇಟ್ಟು ಕೊಳ್ಳಬೇಕು ಇತ್ತೀಚಿನ ದಿನಗಳಲ್ಲಿ ಬಾತ್ರೂo ಅನ್ನು ಶುಚಿಗೊಳಿಸಲು ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಉತ್ಪನ್ನಗಳನ್ನು ತಂದು ಬಾತ್ರೂo ಅನ್ನು ಶುಚಿಗೊಳಿಸುತ್ತೇವೆ…
-
ಹುಡುಗರ ಫೇವರೆಟ್ ತಮ್ಮನ್ನಾ ಎಲ್ಲಿ ಹೋದ್ರು..ಈಕೆಯ ಆಸ್ತಿ ಎಷ್ಟು ಕೋಟಿ ಗೊತ್ತಾ ? ಇಲ್ಲಿದೆ ನೋಡಿ ಈ ನಟಿಯ ದೊಡ್ಡ ರಹಸ್ಯ
ಪಡ್ಡೆ ಹುಡುಗರ ನಿದ್ದೆ ಕತ್ತಿರುವ ತಮನ್ನ ಭಾಟಿಯ ಅವರ ಹಿನ್ನೆಲೆ ಏನು ಗೊತ್ತಾ? ಎಷ್ಟು ಕೋಟಿ ಒಡತಿ ಈಕೆ? ಭಾರತದ ಸಿನಿಮಾ ಲೋಕದಲ್ಲಿ ಮಿಲ್ಕಿ ಬ್ಯೂಟಿ ಎಂದು ಹೆಸರಾದವರು ತಮನ್ನ ಭಾಟಿಯ ಅವರು. ಯಶಸ್ವಿ ತ್ರಿ ಭಾಷ ನಟಿ ಆದ ತಮನ್ನ ಅವರು ಈವರೆಗೂ ಒಟ್ಟು 65 ಸಿನಿಮಾಗಿಂತಲೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿ ಹಲವಾರು ಹಿಟ್ ಗಳನ್ನು ಕೊಟ್ಟಿದ್ದಾರೆ. ಅದೆಷ್ಟೋ ಯುವಕರ ನಿದ್ದೆಗೆಡಿಸಿದ ತಮನ್ನ ವೈಯಾರದಿಂದ ಬಂದು ನಿಂತರೆ ಸಾಕು ಪಡ್ಡೆ ಹೈಕಳು ಹುಚ್ಚೆದ್ದು ಕುಡಿದು ಕೇಕೆ…
-
ಅನಾವಶ್ಯಕ ಕೂದಲ ನಿವಾರಣೆ ಮನೆಯಲ್ಲೇ ಸುಲಭವಾಗಿ ಮಾಡಿ..ಈ ಸಲಹೆ ಪಾಲಿಸಿದರೆ ಸಾಕು
ಮುಖದ ಮೇಲೆ ಇರುವ ಕೂದಲನ್ನು ಮನೆಯಲ್ಲಿಯೇ ತೆಗೆಯುವಂತಹ 11 ಸಲಹೆಗಳುಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ನಿಮ್ಮ ಮುಖದಲ್ಲಿ ಇರುವಂತಹ ಕೂದಲನ್ನು ಹೇಗೆ ತೆಗೆಯುವುದು ಅದಕ್ಕೆ ಬೇಕಾಗುವಂತಹ ಪದಾರ್ಥಗಳು ಯಾವುವು ಮತ್ತು ಆ ವಿಧಾನವನ್ನು ಯಾವ ರೀತಿ ಅನುಸರಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಯೋಣ ಕೆಲವು ಹೆಂಗಸರಿಗೆ ಮುಖದ ಮೇಲೆ ಹೆಚ್ಚಾಗಿ ಕೂದಲುಗಳು ಬೆಳೆಯುತ್ತಿರುತ್ತವೆ ಅಂತವರು ತಿಂಗಳಿಗೊಮ್ಮೆ ಪಾರ್ಲರ್ ಗೆ ಹೋಗಿ ಕೂದಲನ್ನು ತೆಗಿಸುತ್ತಿರುತ್ತಾರೆ ಆದರೆ ಕೆಲವೊಂದು ಸಮಯದಲ್ಲಿ ಹೋಗಲು ಆಗುತ್ತಿರುವುದಿಲ್ಲಾ ಕೆಲವೊಂದು ಸನ್ನಿವೇಶ…
-
ಈ ಅದ್ಬುತ ಹೊಸ ರುಚಿ ಕಾಯಿ ಚಿಪ್ಪಿನ ಮಸಾಲೆ ಟೀ ಮಾಡಿ ದಿನಕ್ಕೆ 10 ಸಲ ಬೇಕಾದರು ಕುಡಿತೀರಾ..ಸೂಪರ್ ಚಿಪ್ಪಿನ ಮಸಾಲೆ ಟೀ..
ಚಿಪ್ಪಿನಲ್ಲಿ ಮಾಡುವಂತ ಅದ್ಬುತವಾದ ಹೊಸ ರುಚಿಯಿರುವಂತಹ ಟೀ.ಟೀ… ಚಹಾ… ಚಾಯ್… ಹೀಗೆ ಇದನ್ನು ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುವ ಚಹಾ ಎಂದರೆ ತುಂಬಾ ಜನರಿಗೆ ಇಷ್ಟ. ಬೆಳಿಗ್ಗೆ ಎದ್ದ ಕೂಡಲೇ, ಊಟ, ತಿಂಡಿ ತಿಂದ ಕೂಡಲೇ ಟೀ ಕುಡಿಯುವ ಅಭ್ಯಾಸ ತುಂಬಾ ಜನರಿಗುತ್ತದೆ. ಅದರಲ್ಲೂ ಕೆಲಸ ಮಾಡುವಾಗ ಆಗಾಗ ಟೀ ಕುಡಿಯುತ್ತಾರೆ. ಟೀ ಕುಡಿಯುವುದರಿಂದ ಸಾಕಷ್ಟು ಲಾಭಗಳಿವೆ. ಹಾಗೆಂದು ಯಾವುದನ್ನೂ ಅತಿ ಮಾಡಬಾರದು. ನಿಯಮಿತವಾಗಿ ಟೀ ಕುಡಿದರೆ ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು…
-
ಗಜಕರ್ಣ ತುರಿಕೆ ಹುಳುಕಡ್ಡಿ ಚರ್ಮದ ಎಂತಹ ಸಮಸ್ಯೆಗೂ ಈ ಒಂದು ವಸ್ತು ಸಾಕು..ಹೀಗೆ ಬಳಸಿರಿ
ಗಜಕರ್ಣ ತುರಿಕೆ ಹುಳಕಡ್ಡಿ ಗಳಂತಹ ಚರ್ಮ ಸಮಸ್ಯೆಗಳಿಗೆ ಇಲ್ಲಿದೆ ಅದ್ಭುತವಾದ ಮನೆ ಮದ್ದು.ಗಜಕರ್ಣ, ತುರಿಕೆ, ಹುಳಕಡ್ಡಿ ಗಳಂತಹ ಚರ್ಮ ಕಾಯಿಲೆಗಳನ್ನು ಮನೆಮದ್ದು ಮುಖಾಂತರ ಸಂಪೂರ್ಣವಾಗಿ ಎರಡೇ ದಿನಗಳಲ್ಲಿ ದೂರ ಮಾಡಬಹುದು. ತುಂಬಾ ಜನಕ್ಕೆ ಏನು ಮಾಡಬೇಕೆಂದು ತಿಳಿದಿರುವುದಿಲ್ಲ, ಇದರಿಂದ ತುಂಬಾ ನರಳುತ್ತಾ ಇರುತ್ತಾರೆ. ಚರ್ಮರೋಗವು ಸಾಮಾನ್ಯವಾಗಿ ಬೆವರಿರುವಂತಹ ಜಾಗಗಳಲ್ಲಿ ಜಾಸ್ತಿ ಕಂಡು ಬರುತ್ತದೆ. ಕೆಲವೊಮ್ಮೆ ನಾವು ಸರಿಯಾಗಿ ಸ್ನಾನ ಮಾಡದೆ ಇರುವುದರಿಂದ ಬ್ಯಾಕ್ಟೀರಿಯಾ ಫಂಗಲ್ ಇನ್ಫೆಕ್ಷನ್ ಆಗುತ್ತಿದೆ. ಈ ತರಹ ಸಮಸ್ಯೆಯಿಂದ ಬಹಳ ವರ್ಷಗಳಿಂದ ಬಳಲುತ್ತಿರುವವರು ಇದ್ದಾರೆ.…
-
ಜಗತ್ತಿನ ಅತೀ ಶಕ್ತಿಶಾಲಿ ದೃಷ್ಟಿ ಗೊಂಬೆ,ಶರೀರಕ್ಕೆ ದಿವ್ಯಶಕ್ತಿ ಇವತ್ತೇ ಈ ವಿಧಾನದಲ್ಲಿ ಬಳಸಿರಿ ಏನಾಗುತ್ತೆ ನೀವೆ ನೋಡಿ
ಜಗತ್ತಿನ ಅತಿ ಶಕ್ತಿಶಾಲಿ ದೃಷ್ಟಿ ಗೊಂಬೆ!ತೂಕವನ್ನು ಹೆಚ್ಚು ಮಾಡುವಂತಹ ಅದ್ಭುತವಾದ ತರಕಾರಿ ಎಂದರೆ ಅದು ಬೂದು ಕುಂಬಳಕಾಯಿ. ಜಗತ್ತಿನ ಅತ್ಯಂತ ಸಾತ್ವಿಕಬಲವರ್ತಕವಾಗಿರುವ ಕಾಯಿ ಬೂದು ಕುಂಬಳಕಾಯಿ. ದುರಾದೃಷ್ಟ ನಮ್ಮ ದೇಶದಲ್ಲಿ ಬೀದಿ ಬೀದಿಯಲ್ಲಿ ಒಡೆದು ಹೋಗುತ್ತವೆ. ಜೊತೆಗೆ ದೃಷ್ಟಿ ಗೊಂಬೆಯಾಗಿ ಪ್ರಸಿದ್ಧಿ ಹೊಂದಿದೆ. ಅದು ದೃಷ್ಟಿ ಗೊಂಬೆಯಲ್ಲ ಸೃಷ್ಟಿಗೊಂಬೆ ಎಂದು ಹೇಳಬಹುದು. ಸೃಷ್ಟಿ ಮಾಡುವಂತಹ ಅದ್ಭುತವಾದ ಅತ್ಯಂತ ದಿವ್ಯ ಶಕ್ತಿ ಈ ಬೂದ ಕುಂಬಳಕಾಯಿಗೆ ಇದೆ. ಏಕೆಂದರೆ ನಮ್ಮ ಶರೀರದ ವಿಕಾರವನ್ನು ದೂರ ಮಾಡುವ ಶಕ್ತಿ ಇದಕ್ಕೆ…
-
ಸಕ್ಕರೆ ಕಾಯಿಲೆ ಇದ್ದವರು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಏನೆಲ್ಲಾ ಆಹಾರಗಳನ್ನು ಸೇವಿಸಬೇಕು/ಸೇವಿಸಬಾರದು ಗೊತ್ತಾ ?
ಸಕ್ಕರೆ ಕಾಯಿಲೆ ಇದ್ದವರು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಏನೆಲ್ಲಾ ಆಹಾರಗಳನ್ನು ಸೇವಿಸಬೇಕು/ಸೇವಿಸಬಾರದು ಗೊತ್ತಾ ?ಒಂದು ವಾರದಲ್ಲಿಯೇ ಕಡಿಮೆ ಮಾಡಿಕೊಳ್ಳಿ ಶುಗರ್ !!ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತ ದೇಶವು ಸಕ್ಕರೆ ಕಾಯಿಲೆಗಳನ್ನು ಹೊಂದಿರುವಂತಹ ದೊಡ್ಡ ದೇಶ ಎಂದು ಹೆಸರನ್ನು ಪಡೆದುಕೊಂಡಿದೆ ಉಳಿದ ಎಲ್ಲ ದೇಶಗಳಿಗೆ ಹೋಲಿಸಿಕೊಳ್ಳುವುದಾದರೆ ನಮ್ಮ ಭಾರತ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಕಾಯಿಲೆ ಯಿಂದ ಬಳಲುತ್ತಿರುವವರು ಇದ್ದಾರೆ ನಮ್ಮ ಭಾರತ ದಲ್ಲಿಯೇ ಸಿಗುವಂತಹ ಕೆಲವೊಂದಷ್ಟು ನಿವಾರಣೆಯ ಮಾರ್ಗಗಳು ಯಾವುದು ಎಂದು ನೋಡುವುದಾದರೆ ಯೋಗ ಮತ್ತು…
-
ಈ ಲಕ್ಷಣಗಳು ಇದ್ದರೆ ಖಂಡಿತವಾಗಿ ಗಂಡು ಮಗು ಜನನವಾಗುತ್ತೆ ಎಂದರ್ಥ,ಇದು ನನಗಾದ ಸ್ವಂತ ಅನುಭವ..!
ಈ ಲಕ್ಷಣಗಳು ಇದ್ದರೆ ಗಂಡು ಮಗು ಆಗುವುದು ಖಂಡಿತ || ನೀವು ಗರ್ಭಿಣಿಯಾಗಿದ್ದಾಗ ಹೊಟ್ಟೆಯಲ್ಲಿ ಇರುವ ಮಗು ಗಂಡೋ ಅಥವಾ ಹೆಣ್ಣೋ ಎಂಬ ಕುತೂಹಲ ನಿಮಗಿಂತಲೂ ಹೆಚ್ಚಾಗಿ ನಿಮ್ಮ ಕುಟುಂಬದವರಿಗೆ ಇರುತ್ತದೆ ಈ ಕುತೂಹಲವನ್ನು ನಿಮಗೆ ತಿಳಿದುಕೊಳ್ಳ ಬೇಕಾದರೆ ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಹೆಣ್ಣು ಮಗು ಅಥವಾ ಗಂಡು ಮಗು ಎನ್ನುವ ಕೆಲವೊಂದು ಸೂಚನೆಗಳನ್ನು ತಿಳಿಸಿದ್ದಾರೆ ಹಾಗಾದರೆ ಗಂಡು ಮಗು ಇದ್ದರೆ ಯಾವ ರೀತಿಯಾದಂತಹ ಲಕ್ಷಣಗಳು ಕಂಡುಬರುತ್ತದೆ ಹೆಣ್ಣು ಮಗು ಇದ್ದರೆ ಯಾವ ರೀತಿಯಾದಂತಹ ಲಕ್ಷಣಗಳು…
Recent Posts
- ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ
- ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?
- ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ…
- ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ
- ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ