-
ದೀಪಾವಳಿ ದಿನ ಅಮ್ಮ ತೀರಿಕೊಂಡ್ರು..ನಂಗೂ ಬಸುರಿ ಹೆಂಡ್ತಿಗೂ ದಿನಕ್ಕೆರಡೆ ರೊಟ್ಟಿ..ಮಗನ ಹೆಸರು ಪುನೀತ್..ಕಾಫಿನಾಡು ಚಂದ್ರು ಜೀವನದ ಕಥೆ..
ಕಾಫೀ ನಾಡಲ್ಲಿ ಕನ್ನಡ ಪಿಚ್ಚರ್ ||ಕಾಫಿ ನಾಡು ಚಂದು ಅವರ ಜೀವನ ಚರಿತ್ರೆ ||ಕಾಫಿ ನಾಡು ಚಂದು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಹೆಸರಾಂತ ವ್ಯಕ್ತಿ ಎಂದು ಹೇಳಬಹುದು ತನ್ನದೇ ಆದಂತಹ ಒಂದು ವಿಧಾನದಿಂದ ಹುಟ್ಟು ಹಬ್ಬಗಳಿಗೆ ಶುಭಾಶಯಗಳನ್ನು ಹೇಳುವ ಈ ವ್ಯಕ್ತಿ ಒಬ್ಬ ಸಾಧಾರಣ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ ಇವರು ಹೇಳುವಂತಹ ಒಂದು ಸ್ಟೈಲ್ ನಲ್ಲಿ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಮೆಚ್ಚಿಕೊಂಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಬಾರಿ ಜನಪ್ರಿಯತೆಯನ್ನು…
-
ಪತಿ ಹೇಗಿರಬೇಕು,ಈ ಗುಣಗಳಿರುವ ಪತಿ ಸಿಕ್ಕಿದರೆ ಹೆಣ್ಣು ಮಕ್ಜಳೆ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ
ಪತಿ ಹೇಗಿರಬೇಕು //ಪತಿಯು ಪತ್ನಿಗೆ ತನ್ನ ತಂದೆ ತಾಯಿಯ ಸ್ಥಾನವನ್ನು ತುಂಬಬೇಕು ಪತ್ನಿಯ ಪ್ರತಿ ಕಷ್ಟದಲ್ಲೂ ನಾನಿದ್ದೇನೆ ಎನ್ನುವಂತೆ ಬಾಳಬೇಕು ಪತ್ನಿಯ ಮನೆಯವರ ಜೊತೆ ಭಾವನಾತ್ಮಕ ಸಂಬಂಧ ಹೊಂದಿರಬೇಕು ಪತಿಗೆ ಸ್ವಾಭಿಮಾನ ಸ್ವಂತ ಬುದ್ಧಿ ಜವಾಬ್ದಾರಿ ಇರಬೇಕು ಪರರ ಸ್ವತ್ತಿಗೆ ಆಸೆ ಪಡದೆ ಪ್ರಾಮಾಣಿಕವಾಗಿ ದುಡಿದು ಬದುಕಬೇಕು ಪತ್ನಿಗೆ ಕಷ್ಟದಲ್ಲಿ ಧೈರ್ಯ ತುಂಬಿ ಮುಂದಿನ ಭವಿಷ್ಯದ ಬಗ್ಗೆ ಭರವಸೆ ಮೂಡಿಸಬೇಕು ಪತಿ-ಪತ್ನಿಯರ ನಡುವೆ ಪ್ರೀತಿ ವಿಶ್ವಾಸ ನಂಬಿಕೆ ಇರಬೇಕು ಅನುಮಾನಕ್ಕೆ ಜಾಗವೇ ಇರಬಾರದು ಕೆಲವೊಮ್ಮೆ ಸಂಬಂಧಗಳಲ್ಲಿ ಬಿರುಕುಂಟಾದಾಗ…
-
ಶಕ್ತಿಶಾಲಿ ಗಣೇಶನ ವಿಶೇಷ ಕೃಪೆ ಈ 6 ರಾಶಿಗೆ ಪ್ರತಿ ಕಾರ್ಯದಲ್ಲೂ ಜಯ,ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ ಆರಂಭವಾಗಲಿದೆ..ಧನವಂತರಾಗುವ ಯೋಗ ಪ್ರಾಪ್ತಿ.
ಮೇಷ ರಾಶಿ :- ಕೆಲಸದ ವಿಚಾರದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಲಿದೆ ದಿನದ ಆರಂಭದಲ್ಲಿ ಸ್ವಲ್ಪ ಕಷ್ಟವಾಗಬಹುದು ಕಠಿಣ ಶ್ರಮದ ಮೂಲಕ ಫಲಿತಾಂಶ ಪಡೆಯಲಿದ್ದೀರಿ. ಕೆಲಸದ ಕ್ಷೇತ್ರದಲ್ಲಿ ಬರುವ ಪ್ರಗತಿ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ. WhatsApp Group Join Now Telegram Group Join Now ವೃಷಭ ರಾಶಿ :- ಕುಟುಂಬ ಜೀವನದ ಪರಿಸ್ಥಿತಿ…
-
ಈ ಬಿಜಿನೆಸ್ ಮಾಡಲು ಸಾವಿರ ರೂಪಾಯಿ ಸಾಕು ಸಂಸಾರ ನಡೆಯುತ್ತೆ..ಬದುಕಲು ಭಯವಿದ್ದರೆ ಈ ವಿಡಿಯೋ ನೋಡಿ
ಈ ಬಿಸಿನೆಸ್ ಮಾಡಲು ಸಾವಿರ ರೂಪಾಯಿ ಸಾಕು ಸಂಸಾರ ನಡೆಯುತ್ತದೆ !!ಪ್ರತಿಯೊಬ್ಬರೂ ಕೂಡ ಓದಿ ಕೆಲಸದಲ್ಲಿಯೇ ಇರಬೇಕು ಎಂದು ಕೊಂಡರೆ ಅದು ತಪ್ಪು.ಅದರ ಬದಲಾಗಿ ಕೆಲವೊಬ್ಬರು ಬ್ಯುಸಿನೆಸ್ ಮಾಡುವ ಮುಖಾಂತರ ತಮ್ಮ ವೃತ್ತಿಯನ್ನು ಸಾಗಿಸಿಕೊಂಡು ಹೋಗುತ್ತಿರುತ್ತಾರೆ ಆದ್ದರಿಂದ ನೀವು ಯಾವ ಬಿಸಿನೆಸ್ ಅನ್ನು ಮಾಡಬೇಕು ಆ ಬಿಸಿನೆಸ್ ನಮಗೆ ಹೆಚ್ಚು ಲಾಭವನ್ನು ತಂದು ಕೊಡುತ್ತದೆಯಾ ಅಥವಾ ನಷ್ಟವನ್ನು ತಂದು ಕೊಡುತ್ತದೆಯಾ ಎನ್ನುವ ವಿಷಯವನ್ನು ನೀವು ಗಮನದಲ್ಲಿ ಇಟ್ಟುಕೊಂಡು ನಂತರ ನೀವು ಆ ಒಂದು ಬಿಸಿನೆಸ್ ಅನ್ನು ಪ್ರಾರಂಭಿಸುವುದು…
-
ಮನಸ್ಸಿನಿಂದ ನೀವು ಎಷ್ಟು ಆರೋಗ್ಯವಾಗಿದ್ದೀರಾ ? ಮಾನಸಿಕ ಖಿನ್ನತೆಯಿಂದ ಹೊರ ಬರುವ ದಾರಿಗಳು ಇಲ್ಲಿವೆ ನೋಡಿ
ಮನಸ್ಸಿನಿಂದ ನೀವು ಎಷ್ಟು ಆರೋಗ್ಯವಾಗಿ ಇದ್ದೀರಾ ಮಾನಸಿಕ ಖಿನ್ನತೆಯಿಂದ ಹೊರಬರುವ ದಾರಿಗಳು!!ಮನಸ್ಸು ಆತ್ಮ ಇಂದ್ರಿಯ ಆಧ್ಯಾತ್ಮ ಎಂದು ನಮ್ಮ ಮನಸ್ಸನ್ನು ಅದರ ಕಡೆಗೆ ವಾಲಿಸಿದರೆ ಅದರಿಂದ ದೇಹ ಕೆಡುತ್ತದೆ ಅದರ ಜೊತೆಗೆ ನಮ್ಮ ದೇಹದ ಕಡೆಗೂ ಗಮನವನ್ನು ಕೊಡಬೇಕು ದೇಹ ಆತ್ಮ ಎಂದು ಹೋದರೆ ಮನಸ್ಸು ಕ್ಷೀಣಿಸುತ್ತದೆ ಆದ್ದರಿಂದ ನೀವು ಯಾವುದೇ ಒಂದು ಸಾಧನೆಯನ್ನು ಮಾಡಬೇಕು ಎಂದರೆ ಅದಕ್ಕೆ ಮುಖ್ಯವಾಗಿ ನಮ್ಮ ಶರೀರ ಬೇಕಾಗುತ್ತದೆ ಶರೀರ ಇಲ್ಲದೆ ನೀವು ಯಾವುದೇ ರೀತಿಯಾದಂತಹ ಕೆಲಸ ಕಾರ್ಯಗಳಲ್ಲಿ ಸಾಧನೆಯನ್ನು ಸಾಧಿಸಲು…
-
ನಾಸಾ ಕೂಡ ಇದನ್ನು ಕಂಡು ಸುಸ್ತಾಗಿದೆ..ಇದು ತಿರುಪತಿಯ ಅತಿ ದೊಡ್ಡ ರಹಸ್ಯ..ಏಳು ಬೆಟ್ಟಗಳ ದೊಡ್ಡ ರಹಸ್ಯ..
NASA ಇದನ್ನು ಕಂಡು ಸುಸ್ತಾಗಿದೆ |ಇದು ತಿರುಪತಿಯ ಅತಿ ದೊಡ್ಡ ರಹಸ್ಯ||ನಮ್ಮ ಭೂಮಿಯ ಮೇಲೆ ಚಿತ್ರ ವಿಚಿತ್ರವಾದoತಹ ನೈಸರ್ಗಿಕ ರಚನೆಗಳು ಇದೆ ಪ್ರತಿಯೊಂದು ರಚನೆಯೂ ಕೂಡ ತನ್ನದೇ ಆದಂತಹ ಆಕಾರವನ್ನು ಹೊಂದಿದೆ ಆದರೆ ಅವುಗಳನ್ನು ಗಮನವಿಟ್ಟು ನೋಡಿದಾಗ ಕೆಲವೊಂದು ಬಾರಿ ಈ ಆಕೃತಿಗಳು ಮಾನವನ ಶರೀರ ಮತ್ತು ಮುಖಕ್ಕೂ ಕೂಡ ಹೋಲುತ್ತದೆ ಇಂತಹ ಕೆಲವೊಂದು ಆಕೃತಿಗಳು ನೈಸರ್ಗಿಕವಾಗಿ ರಚನೆ ಯಾಗಿರುತ್ತದೆ ಅಥವಾ ಮಾನವನಿಂದಲೂ ಕೂಡ ರಚಿತಗೊಂಡಿರುತ್ತದೆ.ಆಂಧ್ರಪ್ರದೇಶದಲ್ಲಿ ಇರುವಂತಹ ತಿರುಮಲ ದೇವಸ್ಥಾನವು ಏಳು ಬೆಟ್ಟಗಳಿಂದ ನೆಲೆ ಗೊಂಡಿದೆ ವೆಂಕಟೇಶ್ವರ…
-
ಮಹೀಂದ್ರಾ VS ಟಾಟಾ ಈ ದೈತ್ಯರಲ್ಲಿ ಯಾರು ಟಾಪರ್..ಇವುಗಳ ಸಕ್ಸಸ್ ರೇಟ್ ಕೇಳಿದರೆ ನಿಜಕ್ಕೂ ಆಶ್ಚರ್ಯರಾಗುತ್ತೀರಿ..
ಮಹೇಂದ್ರಾ vs ಟಾಟಾ ಈ ದೈತ್ಯರಲ್ಲಿ ಯಾರೂ ಟಾಪರ್ ?ಟಾಟಾ ಹಾಗೂ ಮಹೇಂದ್ರಾ ಈ ದೇಶದ ಪ್ರತಿಯೊಬ್ಬ ಸಾಮಾನ್ಯ ವರ್ಗದ ವ್ಯಕ್ತಿಯು ಸುಲಭವಾಗಿ ನಂಬ ಬಹುದಾದಂತಹ ಎರಡು ಬೃಹತ್ ಸಂಸ್ಥೆಗಳು ಈ ದೇಶದ ಸಾಮಾನ್ಯರಿಗೂ ಸಹ ದಕ್ಕು ವಂತಹ ಬೆಲೆಯಲ್ಲಿ ಸಿಗುವ ಹಾಗೂ ಅವರ ಮುಖದಲ್ಲಿ ಸಂತಸವನ್ನು ಮೂಡಿಸುತ್ತಿರುವಂತಹ ಕೀರ್ತಿ ಇವೆರಡು ಸಂಸ್ಥೆಗಳಿಗಿದೆ ಇಂದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಬಿಲಿಯನ್ ಗಟ್ಟಲೆ ಟರ್ನ್ಓವರ್ ಗಳನ್ನು ಸಾಧಿಸಿದ್ದರೂ ಸಹ ಬಡ ಹಾಗೂ ಸಾಮಾನ್ಯರ ಪರವಾಗಿಯೇ ಸದಾ…
-
ಜೊತೆಯಲ್ಲೇ ಇದ್ದು ನಿಮಗೇನೆ ತಿರುಮಂತ್ರ ಹಾಕುತ್ತಿದ್ದರೆ…ಶತ್ರು ನಿವಾರಣೆಗಾಗಿ ಕಪ್ಪು ಅರಿಶಿನದ ಕೊಂಬಿನಿಂದ ಹೀಗೆ ಮಾಡಿ..
ಜೊತೆಯಲ್ಲೇ ಇದ್ದು ನಿಮಗೇನೆ ತಿರುಮಂತ್ರ ಹಾಕುತ್ತಿದ್ದರೆ? ಶತ್ರು ನಿವಾರಣೆಗಾಗಿ ಕಪ್ಪು ಅರಿಶಿನ ಕೊಂಬಿನಿಂದ ಹೀಗೆ ಮಾಡಿ !! ಜಗತ್ತಿನಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಅಂದರೆ ಒಬ್ಬ ವ್ಯಕ್ತಿ ತಾನು ಮುಂದುವರಿ ಯುತ್ತಿದ್ದಾನೆ ಅವನು ಏಳಿಗೆಯತ್ತ ಸಾಗುತ್ತಿದ್ದಾನೆ ಎಂದರೆ ಅವನನ್ನು ನೋಡಿ ಎಷ್ಟೋ ಮಂದಿ ಹೊಟ್ಟೆಕಿಚ್ಚು ಪಡುತ್ತಾರೆ ನಮಗಿಂತ ಇವನು ಇಷ್ಟೊಂದು ಮುಂದುವರೆಯುತ್ತಿದ್ದಾನಲ್ಲ ಇವನಿಗೆ ಏನಾದರೂ ಮಾಡಬೇಕು ಎನ್ನುವ ಕುತಂತ್ರ ಕೆಲಸವನ್ನು ಮಾಡುತ್ತಾ ಇರುತಾನೆ ಅಂದರೆ ಇತ್ತೀಚಿನ ದಿನಗಳಲ್ಲಿ ಈ ವಾಮಾಚಾರ ಪಾಠ ಮಂತ್ರ ಎನ್ನುವುದು ನಡೆಯುತ್ತಿದೆ…
-
ತಿಂಗಳಿಗೆ 5-10 ಕೆಜಿ ಕಡಿಮೆ ಮಾಡಿಕೊಳ್ಳಲು ಈ ವಿಧಾನ ಅನುಸರಿಸಿ..ಆಯುರ್ವೇದದ ನೈಸರ್ಗಿಕ ವಿಧಾನ
ತೂಕ ಕಡಿಮೆ ಮಾಡುವ ವಿಧಾನ ||ಸಮತೋಕದ ಮೈಕಟ್ಟನ್ನು ಪ್ರತಿಯೊಬ್ಬರೂ ಕೂಡ ಬಯಸುತ್ತಾರೆ ಸಮತೋಕದ ಮೈಕಟ್ಟನ್ನು ಪಡೆಯಲು ನಿಮ್ಮ ಪರಿಶ್ರಮವು ಇರಬೇಕು ಇದರ ಜೊತೆಗೆ ಆರೋಗ್ಯಕರ ಡಯಟ್ ವ್ಯಾಯಾಮ ಸಣ್ಣಗಾಗಲು ಸರಿಯಾದ ಪ್ಲಾನ್ ಇವೆಲ್ಲವೂ ಇದ್ದರೆ ಮಾತ್ರ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಸಣ್ಣದಾಗಿ ಕಾಣಿಸಬಹುದಾಗಿದೆ ಇತ್ತೀಚಿನ ಯುವಕ ಯುವತಿಯರು ತಮ್ಮ ಫಿಟ್ ನೆಸ್ ಅನ್ನು ಕಾಪಾಡಿ ಕೊಳ್ಳಲು ಜಿಮ್ ಗಳಿಗೆ ಹೋಗುತ್ತಾರೆ ಸುಂದರವಾದ ಮೈಕಟ್ಟನ್ನು ಪಡೆಯುವುದು ಅವರ ಗುರಿಯಾಗಿರು ತ್ತದೆ ಆದ್ದರಿಂದ ಪ್ರತಿನಿತ್ಯ ಜಿಮ್ ಗೆ…
-
ಪ್ರಧಾನ ಮಂತ್ರಿ ಹೊಲಿಗೆ ಯಂತ್ರ ಯೋಜನೆ ಎಲ್ಲರೂ ಫ್ರೀ ಆಗಿ ಹೊಲಿಗೆ ಯಂತ್ರ ಪಡೆಯಲು ತಪ್ಪದೇ ಈ ಕೆಲಸ ಮಾಡಿ..ಈ ವಿಡಿಯೋ ನೋಡಿ
P M ಉಚಿತ ಹೊಲಿಗೆ ಯಂತ್ರ ಯೋಜನೆ /ಎಲ್ಲರೂ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಿ / ಪ್ರಧಾನಮಂತ್ರಿಯವರು ಈ ಯೋಜನೆಯನ್ನು ಜಾರಿಗೊಳಿಸಿದ್ದು ಈ ಯೋಜನೆಯನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳೂ ಕೂಡ ಸದುಪಯೋಗ ಪಡಿಸಿಕೊಳ್ಳ ಬೇಕಾಗಿ ವಿನಂತಿ ಆದ್ದರಿಂದ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಹೇಗೆ ಅರ್ಜಿಯನ್ನು ಹಾಕಬೇಕು ಮತ್ತು ಅರ್ಜಿಯನ್ನು ಹಾಕಲು ಆರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕ ಯಾವುದು ಮತ್ತು ಈ ಅರ್ಜಿಯನ್ನು ಹಾಕಲು ಏನು ಅರ್ಹತೆ ಇರಬೇಕು ಮತ್ತು ಎಷ್ಟು ವಯೋಮಿತಿ ಇರಬೇಕು ಅರ್ಜಿಯನ್ನು…
Recent Posts
- ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ
- ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!
- ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
- ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
- ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ