Karnataka's Best News Portal » Page 380 Of 896 » Thongthai Kannada Section
  • ಹರ ಹರ ಶಂಭೂ Song copy ಹಿಂದೆ ಇರುವ ಸತ್ಯವೇನು ಗೊತ್ತಾ ? ಈ ವಿಡಿಯೋ ನೋಡಿ

    ಹರ ಹರ ಶಂಭೂ Song copy ಹಿಂದೆ ಇರುವ ಸತ್ಯವೇನು ಗೊತ್ತಾ ? ಈ ವಿಡಿಯೋ ನೋಡಿ

    ಹರ ಹರ ಶಂಭೋ ಹಾಡಿನ ನಿಜವಾದ ಸಿಂಗರ್ ಯಾರು ಗೊತ್ತಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಎಲ್ಲಾ ಸ್ಟೇಟಸ್ ಅಲ್ಲೂ ಮಿಂಚುತ್ತಿರುವ ಹಾಡು ಎಂದರೆ ಅದು ಶಿವನ ಕುರಿತು ಹೇಳಿರುವ ಹರಹರ ಶಂಭೋ ಹಾಡು ಕೇಳುವುದಕ್ಕೂ ಇಂಪಾಗಿರುವ ತಕ್ಕನಾದ ಮ್ಯೂಸಿಕ್ ಇರುವ ಹಾಡು ಕೇಳಿದವರನ್ನು ಕೈಲಾಸಕ್ಕೆ ಕರೆದೋಯ್ದ ಅನುಭವ ನೀಡುತ್ತದೆ. ಈಗಾಗಲೇ ಈ ಹಾಡು ಯೂಟ್ಯೂಬಲ್ಲಿ 92 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆ ಕೂಡ ಪಡೆದುಕೊಂಡಿದೆ. ಹಾಡು ಹೆಚ್ಚು ಪ್ರಚಲಿತವಾಗುತ್ತಾ ಇದ್ದಹಾಗೆ ಈ ಹಾಡಿಗೆ ಸಂಬಂಧಪಟ್ಟ ಹಾಗೆ…

    Read more...

  • ಒಂದು ಕಪ್ ಟೀ ಹಾಗೂ 50 ರೂ ಸಂಭಾವನೆ ಪಡೆದು ಇಂದು ದಕ್ಷಿಣ ಭಾರತದಲ್ಲೇ ಹವಾ ಸೃಷ್ಟಿಸುವಂತೆ ಬೆಳೆದ ಈ ಧನಂಜಯ್ ಯಾರು…? ಗೊತ್ತಾ

    ಒಂದು ಕಪ್ ಟೀ ಹಾಗೂ 50 ರೂ ಸಂಭಾವನೆ ಪಡೆದು ಇಂದು ದಕ್ಷಿಣ ಭಾರತದಲ್ಲೇ ಹವಾ ಸೃಷ್ಟಿಸುವಂತೆ ಬೆಳೆದ ಈ ಧನಂಜಯ್ ಯಾರು…? ಗೊತ್ತಾ

    ಇಂದು ಇವನ ಕ್ರೇಜ್ ತಡೆಯೋಕೆ ಯಾರಿಂದಲೂ ಆಗುತ್ತಿಲ್ಲ…! ಯಾರು ಈ ಡಾಲಿ ಧನಂಜಯ್? ಬದುಕು ಪ್ರತಿಯೊಂದನ್ನು ಕಲಿಸಿದ್ದು ನಟನೆಯ ಋಣ ದಿಂದ ಸಾಫ್ಟ್ವೇರ್ ಕೆಲಸ ಬಿಟ್ಟು ರಂಗಭೂಮಿಯತ್ತ ಹೆಜ್ಜೆ ಇಟ್ಟವನ್ನು ನಾನು ನನ್ನ ಮೊದಲನೆಯ ಸಂಬಳ ಒಂದು ಕಪ್ ಚಹಾ ಹಾಗೂ 50 ರೂಪಾಯಿ ಅದು ಒಂದು ಕಾಲ ಆಗ ನಾನು ಕಂಡು ಅನುಭವಿಸಿದ್ದೆಲ್ಲವೂ ಇವತ್ತಿನ ನನ್ನ ಎಲ್ಲಾ ಯಶಸ್ಸಿಗೂ ಕಾರಣವಾಗಿ ನಿಂತಿದೆ ಎಲ್ಲದಕ್ಕೂ ಜನರ ಪ್ರೀತಿ ವಿಶ್ವಾಸ ಹಾಗೂ ಅವರ ಅಭಿಮಾನವೇ ಕಾರಣ ನನ್ನ ಉಸಿರು…

    Read more...

  • ನೀವು ಈ ಕಂಪೆನಿಗಳಿಗೆ ಹೇಗೆ ಮರುಳಾಗ್ತೀರಿ ಅನ್ನೋದನ್ನ ನೋಡಿ.ಇವುಗಳ ಅಸಲು ಸತ್ಯ ಏನು‌ ಗೊತ್ತಾ ?

    ನೀವು ಈ ಕಂಪೆನಿಗಳಿಗೆ ಹೇಗೆ ಮರುಳಾಗ್ತೀರಿ ಅನ್ನೋದನ್ನ ನೋಡಿ.ಇವುಗಳ ಅಸಲು ಸತ್ಯ ಏನು‌ ಗೊತ್ತಾ ?

    ನೀವು ಈ ಕಂಪನಿಗಳಿಗೆ ಹೇಗೆ ಮರಳಾಗುತ್ತೀರಾ ಅನ್ನುವುದನ್ನು ಒಮ್ಮೆ ನೋಡಿ!!ನಮ್ಮಲ್ಲಿ ಹೆಚ್ಚಿನ ಜನರು ಶುಗರ್ ಮತ್ತು ಶುಗರ್ ಲೆಸ್ ಇರುವಂತಹ ಬಿಸ್ಕೆಟ್ ಗಳನ್ನು ಸೇವಿಸುತ್ತಾ ಇರುತ್ತಾರೆ ಆದರೆ ಶುಗರ್ ಇಲ್ಲದೆ ಇರುವಂತಹ ಬಿಸ್ಕೆಟ್ ಗಳೇ ಇಲ್ಲ ಎಂಬುದು ನಿಮಗೆ ತಿಳಿದಿದೆಯಾ ಅವುಗಳಲ್ಲೆಲ್ಲ ಪರ್ಯಾಯವಾಗಿ ಶುಗರ್ ಇರುವುದನ್ನು ಬೆರೆಸಿರುತ್ತಾರೆ ಇದು ಬೇರೇನೂ ಆಗಿರುವುದಿಲ್ಲ ಸಕ್ಕರೆಯೇ ಆಗಿರುತ್ತದೆ ಹಾಗೂ ಅನೇಕ ದೊಡ್ಡ ಚಿಪ್ಸ್ ಪ್ಯಾಕೆಟ್ ಈ ದಿನ 80 ರೂಪಾಯಿಗೆ ಸಿಗುತ್ತದೆ ಆದರೆ ಇವುಗಳನ್ನು ಕೇವಲ ಅರ್ಧ ಆಲೂಗಡ್ಡೆಯಿಂದ ತಯಾರಿಸಲಾಗಿರುತ್ತದೆ…

    Read more...

  • ತುಲಾ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ ನಾಲ್ಕು ದಿಕ್ಕಿನಿಂದಲೂ ಅದೃಷ್ಟ ಪ್ರವಾಹ ಖಚಿತ..

    ತುಲಾ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ ನಾಲ್ಕು ದಿಕ್ಕಿನಿಂದಲೂ ಅದೃಷ್ಟ ಪ್ರವಾಹ ಖಚಿತ..

    ತುಲಾ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಅದೃಷ್ಟದ ಪರವಾಹವೇ ಅರಿದು ಬರಲಿದೆ ಹೇಗಿದೆ ನೋಡಿ ನಿಮ್ಮ ಈ ತಿಂಗಳ ಭವಿಷ್ಯ…ಗ್ರಹಗಳ ಸಂಚಾರ ಹಾಗೂ ನಕ್ಷತ್ರಗಳ ಆಧಾರದ ಮೇಲೆ ತುಲಾ ರಾಶಿಯವರ ಸೆಪ್ಟೆಂಬರ್ ತಿಂಗಳ ಭವಿಷ್ಯ ಈ ರೀತಿ ಇರಲಿದೆ. ಈ ತಿಂಗಳಿನಲ್ಲಿ ತುಲಾ ರಾಶಿಯಲ್ಲಿ ಜನಿಸಿದವರ ಅದೃಷ್ಟ ಬಹಳ ಚೆನ್ನಾಗಿರಲಿದೆ ಅದರಲ್ಲೂ ಅವರಿಗೆ ರಾಜಯೋಗ ಇದೆ ಎಂದು ಹೇಳಬಹುದು. ನಾಲ್ಕನೇ ಮನೆಯಲ್ಲಿ ಐದನೇ ಮನೆ ಅಧಿಪತಿ ಸಂಚಾರ ಮಾಡುವುದರಿಂದ ಈ ತಿಂಗಳಲ್ಲಿ ರಾಜಯೋಗ ಉಂಟಾಗುತ್ತಿದೆ. ಪಂಚಮಾಧಿಪತಿ ಆದ ತುಲಾ…

    Read more...

  • ಕಾಲಲ್ಲಿ ಉಬ್ಬಿದ ನೀಲಿ ನರಗಳು ವೆರಿಕೋಸ್ ವೇನ್ಸ್ ಕೂಡಲೇ ಈ ಮನೆಮದ್ದು ಎಚ್ಚರ ತಪ್ಪಿದರೆ  ಎಂಥಾ ಅಪಾಯ ನೋಡಿ

    ಕಾಲಲ್ಲಿ ಉಬ್ಬಿದ ನೀಲಿ ನರಗಳು ವೆರಿಕೋಸ್ ವೇನ್ಸ್ ಕೂಡಲೇ ಈ ಮನೆಮದ್ದು ಎಚ್ಚರ ತಪ್ಪಿದರೆ ಎಂಥಾ ಅಪಾಯ ನೋಡಿ

    ರಕ್ತನಾಳಗಳ ಉಬ್ಬುವಿಕೆಗೆ ಮನೆ ಮದ್ದು !! ರಕ್ತನಾಳಗಳ ಉಬ್ಬುವಿಕೆಗೆ ಮತ್ತೊಂದು ಹೆಸರೇ ವೆರಿಕೋಸ್ ವೇನ್ಸ್ ಮೊದಲನೆಯದಾಗಿ ಈ ಸಮಸ್ಯೆ ಕಂಡು ಬರಲು ಕಾರಣಗಳೇನು ಮತ್ತು ಇದರ ಲಕ್ಷಣ ಗಳು ಏನು ನಂತರ ಇದಕ್ಕೆ ಪರಿಹಾರಗಳು ಏನು ಎಂಬುದರ ಸಂಪೂರ್ಣ ವಿವರವನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಮೊದಲನೆಯದಾಗಿ ಈ ಸಮಸ್ಯೆ ಕಂಡು ಬರಲು ಮುಖ್ಯವಾದ ಕಾರಣ ಏನು ಎಂದು ನೋಡುವುದಾದರೆ ಅಜೀರ್ಣ ಮತ್ತು ಮಲಬದ್ಧತೆ ಅಜೀರ್ಣದಿಂದ ದೇಹದಲ್ಲಿ ತಿಂದಂತಹ ಆಹಾರವು ಕೆಟ್ಟ ಮತ್ತು ಸಾರಭಾಗವಾಗಿ ಪರಿವರ್ತನೆ ಆಗದೆ ಇದ್ದಂತಹ…

    Read more...

  • ಹರ ಹರ ಶಂಭೂ Song copy ಹಿಂದೆ ಇರುವ ಸತ್ಯವೇನು ಗೊತ್ತಾ ? ಈ ವಿಡಿಯೋ ನೋಡಿ

    ಹರ ಹರ ಶಂಭೂ Song copy ಹಿಂದೆ ಇರುವ ಸತ್ಯವೇನು ಗೊತ್ತಾ ? ಈ ವಿಡಿಯೋ ನೋಡಿ

    ಹರ ಹರ ಶಂಭೋ ಹಾಡಿನ ನಿಜವಾದ ಸಿಂಗರ್ ಯಾರು ಗೊತ್ತಾ?ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಎಲ್ಲಾ ಸ್ಟೇಟಸ್ ಅಲ್ಲೂ ಮಿಂಚುತ್ತಿರುವ ಹಾಡು ಎಂದರೆ ಅದು ಶಿವನ ಕುರಿತು ಹೇಳಿರುವ ಹರಹರ ಶಂಭೋ ಹಾಡು ಕೇಳುವುದಕ್ಕೂ ಇಂಪಾಗಿರುವ ತಕ್ಕನಾದ ಮ್ಯೂಸಿಕ್ ಇರುವ ಹಾಡು ಕೇಳಿದವರನ್ನು ಕೈಲಾಸಕ್ಕೆ ಕರೆದೋಯ್ದ ಅನುಭವ ನೀಡುತ್ತದೆ. ಈಗಾಗಲೇ ಈ ಹಾಡು ಯೂಟ್ಯೂಬಲ್ಲಿ 92 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆ ಕೂಡ ಪಡೆದುಕೊಂಡಿದೆ. ಹಾಡು ಹೆಚ್ಚು ಪ್ರಚಲಿತವಾಗುತ್ತಾ ಇದ್ದಹಾಗೆ ಈ ಹಾಡಿಗೆ ಸಂಬಂಧಪಟ್ಟ ಹಾಗೆ ವಿವಾದಗಳು…

    Read more...

  • ಕಾಫಿನಾಡು ಚಂದ್ರು ಬಕ್ರ ಆದ ಇಂದು..ಆರ್ ಜೆ ಸುನೀಲ್ ಪೋನ್ ಕಾಲ್ ನಲ್ಲಿ ಚಂದ್ರುಗೆ ಏನ್ ಹೇಳಿದ್ರು ಕೇಳಿ….

    ಕಾಫಿನಾಡು ಚಂದ್ರು ಬಕ್ರ ಆದ ಇಂದು..ಆರ್ ಜೆ ಸುನೀಲ್ ಪೋನ್ ಕಾಲ್ ನಲ್ಲಿ ಚಂದ್ರುಗೆ ಏನ್ ಹೇಳಿದ್ರು ಕೇಳಿ….

    ಕಾಫಿ ನಾಡು ಚಂದು ಸುನಿಲ್ ಪ್ರಾಪ್ ಕಾರ್ಯಕ್ರಮದಲ್ಲಿ ಬಕ್ರ ಆದರು ಇಂದು…ಆರ್ಜೆ ಸುನಿಲ್ ಅವರ ಕಲರ್ ಕಾಗೆ ಕಾರ್ಯಕ್ರಮ ಬಹಳ ಫೇಮಸ್. ಕರ್ನಾಟಕದಾದ್ಯಂತ ಇವರ ಈ ಕಲರ್ ಕಾಗೆ ಕಾರ್ಯಕ್ರಮಕ್ಕೆ ಅಭಿಮಾನಿಗಳು ಇದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳಿಗೂ ಕೂಡ ಬಕ್ರ ಮಾಡಲಾಗಿದೆ ಮತ್ತು ಪುನೀತ್ ರಾಜಕುಮಾರ್ ಅವರು ಕೂಡ ಸುನಿಲ್ ಅವರ ಕೆಲವು ಆಡಿಯೋ ಕ್ಲಿಪ್ ಗಳನ್ನು ಕೇಳಿ ಎಂಜಾಯ್ ಮಾಡಿದ್ದಾರೆ ಅಷ್ಟರಮಟ್ಟಿಗೆ ಎಲ್ಲರ ಮನಸ್ಸನ್ನು ನಗೆಗಡಲಿನಲಿ ತೇಲಿಸುತ್ತದೆ ಸುನಿಲ್ ಅವರು ಕಾಗೆ ಆರಿಸುವ ಪರಿ,…

    Read more...

  • ಈ 3 ರಾಶಿಯವರು ಇಂದು ಎಚ್ಚರವಹಿಸಿ,ಧನಾಗಮನವಿದ್ದರೂ ಖರ್ಚು ಹೆಚ್ಚಾಗಲಿದೆ ಅಯ್ಯಪ್ಪ ಸ್ವಾಮಿಯ ಅನುಗ್ರಹದಿಂದ ಭಾನುವಾರದ ದಿನಫಲ ನೋಡಿ.

    ಈ 3 ರಾಶಿಯವರು ಇಂದು ಎಚ್ಚರವಹಿಸಿ,ಧನಾಗಮನವಿದ್ದರೂ ಖರ್ಚು ಹೆಚ್ಚಾಗಲಿದೆ ಅಯ್ಯಪ್ಪ ಸ್ವಾಮಿಯ ಅನುಗ್ರಹದಿಂದ ಭಾನುವಾರದ ದಿನಫಲ ನೋಡಿ.

    ಮೇಷ ರಾಶಿ :- ಇಂದು ನಿಮಗೆ ಮಿಶ್ರ ಫಲದ ದಿನವಾಗಲಿದೆ ಇಂದು ವಿವಾದ ಉಂಟಾಗುವ ಸಾಧ್ಯತೆ ಇದೆ ನಿಮ್ಮ ಮನಸ್ಸನ್ನು ಶಾಂತ ರೀತಿಯಲ್ಲಿ ಇರಿಸಿ. ಇಂದು ನೀವು ಆದಷ್ಟು ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ ಸಂಜೆೆ 7.30 ರವರೆಗೆ. WhatsApp Group Join Now Telegram Group Join Now ವೃಷಭ ರಾಶಿ :- ನೀವು ಉನ್ನತ ಹುದ್ದೆಯಲ್ಲಿ…

    Read more...

  • ಕೈ ಕಾಲು ಮರಗಟ್ಟುವಿಕೆ,ಕೈ ಕಾಲು ಜೋಮು ಏನಿದ್ದರೂ ಕೇವಲ ಒಂದು ವಾರದಲ್ಲಿಯೇ ಮಾಯ..!

    ಕೈ ಕಾಲು ಮರಗಟ್ಟುವಿಕೆ,ಕೈ ಕಾಲು ಜೋಮು ಏನಿದ್ದರೂ ಕೇವಲ ಒಂದು ವಾರದಲ್ಲಿಯೇ ಮಾಯ..!

    ಕೈ ಕಾಲುಗಳು ಜೋಮು ಹಿಡಿಯುವುದು ಮನೆ ಮದ್ದು ದೇಹದಲ್ಲಿ ಕೈಕಾಲುಗಳು ಜೋಮು ಹಿಡಿಯುತ್ತಿದ್ದರೆ ಅದಕ್ಕೆ ಕಾರಣ ಏನು ಹಾಗಾದರೆ ಈ ಜೋಮು ಹಿಡಿಯುವುದಕ್ಕೆ ಯಾವುದು ಕಾರಣ ಎನ್ನುವುದನ್ನು ನಾವು ಮೊದಲು ತಿಳಿದುಕೊಂಡರೆ ಈ ಸಮಸ್ಯೆಗೆ ಪರಿಹಾರವನ್ನು ಕೂಡ ನಾವು ಕಂಡುಕೊಳ್ಳ ಬಹುದಾ ಗಿದೆ.ಹಾಗಾದರೆ ಕೈ ಕಾಲು ಜೋಮು ಹಿಡಿಯುವುದಕ್ಕೆ ಮುಖ್ಯ ಕಾರಣ ಯಾವುದು ಎಂದು ನೋಡುವುದಾ ದರೆ ನಿದ್ರಾಹೀನತೆಯ ಸಮಸ್ಯೆ ಜೊತೆಗೆ ಮಾನಸಿಕ ಒತ್ತಡಗಳಿಂದಲೂ ಕೂಡ ಕೈಕಾಲುಗಳು ಜೋಮು ಹಿಡಿಯುತ್ತದೆ ಕೆಲವರಿಗೆ ತಮ್ಮ ವಂಶ ಪಾರಂಪರ್ಯ ವಾಗಿ…

    Read more...

  • ಗಣೇಶ ಚೌತಿಯಂದು ಕಡ್ಡಾಯವಾಗಿ ಈ 5 ವಸ್ತುಗಳನ್ನು ಅರ್ಪಿಸಲೆಬೇಕು‌.ಸರ್ವ ಸಂಕಷ್ಟಗಳು ದೂರವಾಗಲು ಈ ಕೆಲಸ ಮಾಡಿ

    ಗಣೇಶ ಚೌತಿಯಂದು ಕಡ್ಡಾಯವಾಗಿ ಈ 5 ವಸ್ತುಗಳನ್ನು ಅರ್ಪಿಸಲೆಬೇಕು‌.ಸರ್ವ ಸಂಕಷ್ಟಗಳು ದೂರವಾಗಲು ಈ ಕೆಲಸ ಮಾಡಿ

    ಗಣೇಶ ಚೌತಿಯಂದು ಕಡ್ಡಾಯವಾಗಿ ಈ ಐದು ವಸ್ತುಗಳನ್ನು ಅರ್ಪಿಸಲೇಬೇಕು ||ಗಣೇಶ ಚೌತಿ ಹಬ್ಬವನ್ನು ದೇಶದ ಎಲ್ಲಾ ಭಾಗಗಳಲ್ಲಿ ಮಕ್ಕಳಾದಿಯಾಗಿ ಎಲ್ಲಾ ವಯಸ್ಸಿನವರು ಸಹ ಉತ್ಸಾಹದಿಂದ ಪ್ರತಿಯೊಬ್ಬರು ಪ್ರತಿಯೊಂದು ಮನೆಯಲ್ಲಿಯೂ ಆಚರಿಸುತ್ತಾರೆ. ಮತ್ತು ದೇಶದ ನಾನಾ ಭಾಗಗಳಲ್ಲಿ ಗಣೇಶ ಹಬ್ಬವನ್ನು ಉತ್ಸಾಹದಿಂದ ಹುಮ್ಮಸ್ಸಿನಿಂದ ಆಚರಿಸುತ್ತಾರೆ ಈ ಹಬ್ಬವನ್ನು ಆಚರಣೆ ಮಾಡುವುದರಿಂದ ಗಣೇಶನನ್ನು ಪೂಜಿಸು ವುದರಿಂದ ಜೀವನಾದಿಯಲ್ಲಿ ಬರುವಂತಹ ಎಲ್ಲಾ ಸಂಕಷ್ಟಗಳನ್ನು ಸಹ ದೂರ ಮಾಡಿಕೊಳ್ಳಬಹುದು. ಗಣೇಶನನ್ನು ಹಲವಾರು ಹೆಸರಿನಿಂದ ಕರೆಯುತ್ತಾರೆ ಏಕದಂತ ವಕ್ರತುಂಡ ಗಜಾನನ ಮೂಷಿಕ ವಾಹನ ಪ್ರಿಯ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

crossorigin="anonymous">