Karnataka's Best News Portal » Page 460 Of 897 » Thongthai Kannada Section
  • 50 ಟನ್ ಇರುವ ಈ ಕಲ್ಲುಗಳನ್ನು ಇಷ್ಟು ಎತ್ತರಕ್ಕೆ ಆಗಿನ ಕಾಲದಲ್ಲಿ ಹೇಗೆ..? ಈ ಭಯಾನಕ ರಹಸ್ಯ ಕ್ಯಾಮರಾದಲ್ಲಿ -ಬಿಚ್ಚಿಟ್ಟ ಸತ್ಯ..

    50 ಟನ್ ಇರುವ ಈ ಕಲ್ಲುಗಳನ್ನು ಇಷ್ಟು ಎತ್ತರಕ್ಕೆ ಆಗಿನ ಕಾಲದಲ್ಲಿ ಹೇಗೆ..? ಈ ಭಯಾನಕ ರಹಸ್ಯ ಕ್ಯಾಮರಾದಲ್ಲಿ -ಬಿಚ್ಚಿಟ್ಟ ಸತ್ಯ..

    ಈ ಪಿರಮಿಡ್ಡುಗಳನ್ನು ಹೇಗೆ ರಚನೆಯಾದವು ಗೊತ್ತ.? ಈ ಪಿರಮಿಡ್ ನಾ ರಹಸ್ಯವನ್ನು ಕೇಳಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯವಾಗುತ್ತದೆ.ಭೂಮಿಯಿಂದ 480 ಅಡಿ ಎತ್ತರ 4500 ವರ್ಷಗಳ ಹಿಂದಿನ ಈ ಪುರಾತನ ಪಿರಮಿಡ್ ನಾ ಒಳಗೆ ಒಂದು ಚಿಕ್ಕ ಸುರಂಗದಲ್ಲಿ ಏನಿದೆ ಅಂತ ತಿಳಿದುಕೊಳ್ಳುವುದಕ್ಕೆ ಕ್ಯಾಮರವನ್ನು ಕಳುಹಿಸಿಕೊಡುತ್ತಾರೆ. ಈ ಸುರಂಗದ ಒಂದು ಪ್ರದೇಶಕ್ಕೆ ಬಂದು ಈ ರೋಬೋಟಿಕ್ ಕ್ಯಾಮೆರಾ ನಿಂತು ಹೋಗುತ್ತದೆ. ಏಕೆಂದರೆ ಈ ಕ್ಯಾಮರಾದ ಮುಂದೆ ಒಂದು ಕಲ್ಲಿನ ಸ್ಲಾಬ್ ಇರುತ್ತದೆ ಇದನ್ನು ನೋಡಿದಂತಹ ರಿಸರ್ಚ್ ತಂಡದವರು…

    Read more...

  • ರಸ್ತೆಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯನ್ನು ಹುಡುಕಿ ಬಂದ ಜಿಲ್ಲಾಧಿಕಾರಿ ಮಾಡಿದ್ದೇನು ಈ ವಿಡಿಯೊ ನೋಡಿ…

    ರಸ್ತೆಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯನ್ನು ಹುಡುಕಿ ಬಂದ ಜಿಲ್ಲಾಧಿಕಾರಿ ಮಾಡಿದ್ದೇನು ಈ ವಿಡಿಯೊ ನೋಡಿ…

    ರಸ್ತೆಯಲ್ಲೇ ಕಸಗುಡಿಸಿತ್ತಿದ್ದ ಮಹಿಳೆನಾ ಹುಡುಕಿಕೊಂಡು ಬಂದಂತಹ ಜಿಲ್ಲಾಧಿಕಾರಿ ಮಾಡಿದ್ದೇನು ಕಾರ್ಮಿಕರೆಲ್ಲರೂ ಬೆಚ್ಚಿ ಬಿದ್ದರು.ಇವತ್ತಿನ ದಿನದಲ್ಲಿ ಒಬ್ಬ ರಸ್ತೆ ಗುಡಿಸುತ್ತಿದ್ದ ಪೌರ ಕೆಲಸ ಮಾಡುತ್ತಿದ್ದಂತಹ ಮಹಿಳೆಯ ರಿಟೈರ್ಮೆಂಟ್ ದಿನದಂದ್ದು ಕಲೆಕ್ಟರ್, ಡಾಕ್ಟರ್, ಇಂಜಿನಿಯರ್ ಎಲ್ಲರೂ ಬಂದ್ದಿಂತಹ ದಿನ. ನಿಮ್ಮೆಲ್ಲರಿಗೂ ಕೂಡ ಕುತೂಹಲಕಾರಿ ಆದಂತಹ ಒಂದು ವಿಚಾರವನ್ನು ತಿಳಿಸುತ್ತಿದ್ದೇವೆ. ಒಬ್ಬ ತಾಯಿ ಮಕ್ಕಳಿಗಿಂತ ಬೇರೆ ಯಾರನ್ನೂ ಕೂಡ ಹೆಚ್ಚು ಪ್ರೀತಿಸುವುದಿಲ್ಲ ಎಂಬ ಮಾತನ್ನು ನೀವು ಕೇಳಿರುತ್ತೀರಿ. ತಾಯಿ ಮಕ್ಕಳಿಗೋಸ್ಕರ ಯಾವ ತ್ಯಾಗವನ್ನು ಆದರೂ ಕೂಡ ಮಾಡುವುದಕ್ಕೆ ಸಿದ್ದ ಇರುತ್ತಾಳೆ. ಇದೇ…

    Read more...

  • ಏಪ್ರಿಲ್ 16 ರಂದು ಚೈತ ಪೂರ್ಣಿಮೆ.ಈ 4 ರಾಶಿಯವರು ಒಳ್ಳೆಯ ಸ್ಥಾನವನ್ನು ತಲುಪಲಿದ್ದಾರೆ.ಧನಲಾಭ,ಗೌರವ,ವಾಹನ ಯೋಗ ಅರಸಿ ಬರಲಿದೆ…

    ಏಪ್ರಿಲ್ 16 ರಂದು ಚೈತ ಪೂರ್ಣಿಮೆ.ಈ 4 ರಾಶಿಯವರು ಒಳ್ಳೆಯ ಸ್ಥಾನವನ್ನು ತಲುಪಲಿದ್ದಾರೆ.ಧನಲಾಭ,ಗೌರವ,ವಾಹನ ಯೋಗ ಅರಸಿ ಬರಲಿದೆ…

    ಏಪ್ರಿಲ್ 16ರಂದು ಚೈತ ಪೂರ್ಣಿಮಾ ಹನುಮಾನ್ ಜಯಂತಿ. ಈ 4 ರಾಶಿಯವರು ಒಳ್ಳೆಯ ಸ್ಥಾನವನ್ನು ತಲುಪಲಿದ್ದಾರೆ. WhatsApp Group Join Now Telegram Group Join Now ಅಮಾವಾಸ್ಯೆ ಹಾಗೂ ಹುಣ್ಣಿಮೆ ಎನ್ನುವುದು ಇದು ನೈಸರ್ಗಿಕವಾಗಿ ನಡೆಯುವ ಒಂದು ಕ್ರಿಯೆ. ಅಮಾವಾಸ್ಯೆ, ಪೌರ್ಣಮಿ ದಿನದಂದು ಈ ಭೂಮಿಯ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಮಹತ್ವದ ಬದಲಾವಣೆ ಉಂಟಾಗುತ್ತದೆ. ಪೌರ್ಣಮಿ ಹಾಗು ಅಮಾವಾಸ್ಯೆ ದಿನ ನಡೆಯುವ ಹಲವಾರು ಬದಲಾವಣೆಗಳಲ್ಲಿ ನಾವೆಲ್ಲ ಗಮನಿಸಿರುವ ಹಾಗೆ ಹುಣ್ಣಿಮೆಯ ದಿನ ಚಂದ್ರನ ಹಾಗೂ…

    Read more...

  • ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ.

    ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ.

    ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ ಈ ತಪ್ಪನ್ನು ಎಂದಿಗೂ ಕೂಡ ಮಾಡಬೇಡಿ.ಗರ್ಭಧಾರಣೆ ಎಂಬುವುದು ಮಹಿಳೆಯರ ಜೀವನದಲ್ಲಿ ಬಹುದೊಡ್ಡ ಮಹತ್ತರವಾದಂತಹ ಘಟ್ಟ ಅಂತ ಹೇಳಬಹುದು ಪ್ರತಿಯೊಂದು ಹೆಣ್ಣು ಕೂಡ ತಾನು ತಾಯಿಯಾಗಬೇಕು ಅಂತ ಬಯಸುತ್ತಾರೆ. ಅದರಲ್ಲಿ ಕೂಡ ಹೊಸದಾಗಿ ಯಾರು ಮದುವೆಯಾಗಿರುತ್ತಾರೆ ಅಂತಹ ದಂಪತಿಗಳಲ್ಲಿ ಹೊಸ ಜೀವದ ನಿರೀಕ್ಷೆ ಎಂಬುದು ಇರುತ್ತದೆ. ಇತ್ತೀಚಿನ ದಿನದಲ್ಲಿ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಮುಂತಾದವುಗಳಿಂದ ಗರ್ಭಧಾರಣೆ ಅಷ್ಟು ಸುಲಭವಾಗಿ ಆಗುತ್ತಿಲ್ಲ. ಹಾಗಾಗಿ ಸಾಕಷ್ಟು ದಂಪತಿಗಳು ಮದುವೆಯಾಗಿ ಬಹಳಷ್ಟು ವರ್ಷವಾಗಿದ್ದರೂ ಕೂಡ ಗರ್ಭಧಾರಣೆ…

    Read more...

  • ಇಂದು ಶಕ್ತಿಶಾಲಿ ಚೈತ್ರ ಹುಣ್ಣಿಮೆ ಆಂಜನೇಯನ ಕೃಪೆ ಪಡೆದು 4 ರಾಶಿಯವರು ಶ್ರೀಮಂತರಾಗಲಿದ್ದಾರೆ.ಆದಾಯ ಹೆಚ್ಚಳ ಗೌರವ ವೃದ್ದಿ

    ಇಂದು ಶಕ್ತಿಶಾಲಿ ಚೈತ್ರ ಹುಣ್ಣಿಮೆ ಆಂಜನೇಯನ ಕೃಪೆ ಪಡೆದು 4 ರಾಶಿಯವರು ಶ್ರೀಮಂತರಾಗಲಿದ್ದಾರೆ.ಆದಾಯ ಹೆಚ್ಚಳ ಗೌರವ ವೃದ್ದಿ

    16 ಏಪ್ರಿಲ್ 2022 ಶನಿವಾರದ ದಿನ ಭವಿಷ್ಯ. WhatsApp Group Join Now Telegram Group Join Now ಮೇಷ ರಾಶಿ: ಕೆಲಸದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಿರುತ್ತದೆ. ಇತ್ತೀಚಿಗೆ ನಿಮ್ಮ ಕೆಲಸಕ್ಕೆ ಸಂಬಂಧಪಟ್ಟಹಾಗೆ ಇಂಟರ್ವ್ಯೂ ಕೊಟ್ಟಿದ್ದರೆ ನೀವು ಸಕಾರಾತ್ಮಕ ಉತ್ತರವನ್ನು ಅವರಿಂದ ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರಸ್ಥರು ಅವರ ವ್ಯವಹಾರ ಹೆಚ್ಚಿಸಲು ಉತ್ತಮ ಅವಕಾಶಗಳನ್ನು ಇಂದು ಪಡೆಯಬಹುದು. ಈ ದಿನದ ಅದೃಷ್ಟದ ಸಂಖ್ಯೆ 1, ಅದೃಷ್ಟದ ಬಣ್ಣ ಗುಲಾಬಿ. ಉತ್ತಮ ಸಮಯ ಸಂಜೆ 5:00ಗಂಟೆಯಿಂದ ರಾತ್ರಿ 8:00ರವರೆಗೆ.…

    Read more...

  • ಇವರ ರಿವ್ಯೂ ಕೇಳಿದರೆ ಯಶ್ ಗೆ ಕೂಡ ಗೂಸ್ ಬಂಪ್ಸ್ ಬರುತ್ತೆ ಆಂಧ್ರದಲ್ಲಿ ಏನಾಗಿದೆ ನೋಡಿ..

    ಇವರ ರಿವ್ಯೂ ಕೇಳಿದರೆ ಯಶ್ ಗೆ ಕೂಡ ಗೂಸ್ ಬಂಪ್ಸ್ ಬರುತ್ತೆ ಆಂಧ್ರದಲ್ಲಿ ಏನಾಗಿದೆ ನೋಡಿ..

    ಕೆಜಿಎಫ್ ಸಿನಿಮಾ ನೋಡಿದಂತಹ ಪ್ರೇಕ್ಷಕರು ಹೇಳಿದ್ದೇನು ಗೊತ್ತಾ ನಿಜಕ್ಕೂ ಒಂದು ಕ್ಷಣ ಶಾಕ್ ಆಗ್ತೀರಾ.ಈಗ ಇಡೀ ದೇಶಾದ್ಯಂತ ಪ್ರಚಾರದಲ್ಲಿ ಇರುವಂತಹದ್ದು ಒಂದೇ ಒಂದು ಅದು ಕೆಜಿಎಫ್ ಸಿನಿಮಾ ಕೆಜಿಎಫ್ ಸಿನಿಮಾ ನೋಡಿದ ಪ್ರೇಕ್ಷಕರು ಹೇಳುತ್ತಿರುವ ತಮ್ಮ ಅನುಭವವನ್ನು ಕೇಳುತ್ತಿದ್ದರೆ ನಮಗೆ ಆಶ್ಚರ್ಯವಾಗುತ್ತದೆ. ಈ ಒಂದು ಸಿನಿಮಾ ಇಷ್ಟರ ಮಟ್ಟಿಗೆ ಒಂದು ಹವಾ ವನ್ನು ಕ್ರಿಯೇಟ್ ಮಾಡುತ್ತಿದೆ ಅಂದರೆ ಅದಕ್ಕೆ ನಿಜಕ್ಕೂ ಕೂಡ ನಾವು ಮೆಚ್ಚುಗೆಯನ್ನು ವ್ಯಕ್ತಪಡಿಸಲೇ ಬೇಕು. ಹೌದು ಒಂದು ಕಾಲದಲ್ಲಿ ಕನ್ನಡ ನಟರು ಹಾಗೂ ಕನ್ನಡ…

    Read more...

  • ಭಾರತದಲ್ಲಿನ ಶ್ರೀಮಂತ ಕ್ರಿಕೆಟ್ ಆಟಗಾರರು ಇವರೆ ನೋಡಿ..ಇವರ ಒಂದು ತಿಂಗಳ ಸಂಪಾದನೆ ಎಷ್ಟು ಗೊತ್ತಾ ?

    ಭಾರತದಲ್ಲಿನ ಶ್ರೀಮಂತ ಕ್ರಿಕೆಟ್ ಆಟಗಾರರು ಇವರೆ ನೋಡಿ..ಇವರ ಒಂದು ತಿಂಗಳ ಸಂಪಾದನೆ ಎಷ್ಟು ಗೊತ್ತಾ ?

    ಭಾರತದಲ್ಲಿನ ಅತಿ ದೊಡ್ಡ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ.?ಕ್ರಿಕೆಟ್ ವಿಚಾರದಲ್ಲಿ ಯಾರು ಹೆಚ್ಚು ಲಾಭವನ್ನು ಗಳಿಸುತ್ತಾರೆ ಎಂಬುವುದನ್ನು ನೋಡುವುದಾದರೆ ಅಲ್ಲಿ ಮೊದಲಿಗೆ ಅಗ್ರಸ್ಥಾನದಲ್ಲಿ ನಮ್ಮ ಭಾರತೀಯ ಕ್ರಿಕೆಟಿಗರು ಇರುವುದನ್ನು ನಾವು ನೋಡಬಹುದು. ನಮ್ಮ ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಯಾರಾದರೂ ಒಬ್ಬರು ಸ್ವಲ್ಪ ಹೆಸರು ಮಾಡಿದರು ಸಾಕು ಅವರು ಅಗ್ರಸ್ಥಾನದಲ್ಲಿ ಹಣ ಸಂಪಾದನೆ ಮಾಡುತ್ತಾರೆ. ಬಿಸಿಸಿಐ ನಿಂದ ಪಡೆಯುವಂತಹ ಸಂಭಾವನೆಯನ್ನು ಬಿಟ್ಟು ಐಪಿಎಲ್ ಮತ್ತು ಬ್ರಾಂಡ್ ಎಂಡ್ವಸ್ಟ್ಮೆಂಟ್ ನಿಂದಲೂ ಕೂಡ ಹಣವನ್ನು ಸಂಪಾದನೆ ಮಾಡುತ್ತಾರೆ. ಹಾಗಾಗಿ ಇಂದು…

    Read more...

  • ಜಿರಲೆ ಹಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದರೆ ಮನೆಯಲ್ಲಿ ಈ ವಸ್ತು ತಪ್ಪದೇ ಇಡಿ..ಎಲ್ಲದಕ್ಕೂ ಒಂದೆ ಮದ್ದು..

    ಜಿರಲೆ ಹಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದರೆ ಮನೆಯಲ್ಲಿ ಈ ವಸ್ತು ತಪ್ಪದೇ ಇಡಿ..ಎಲ್ಲದಕ್ಕೂ ಒಂದೆ ಮದ್ದು..

    ಜಿರಳೆ, ಇಲಿ, ನೊಣ, ನುಸಿ ಎಲ್ಲದಕ್ಕೂ ಇಲ್ಲಿದೆ ಪರಿಹಾರ!ಮನೆಯಲ್ಲಿ ಜಿರಳೆ, ನೊಣ, ಹಲ್ಲಿ, ಇಲಿ, ನುಸಿಗಳು ಇರುವುದು ಸಾಮಾನ್ಯವಾಗಿದೆ. ಹೀಗೆ ಮನೆಯಲ್ಲಿ ತುಂಬಾ ಜಿರಳೆ ಇದ್ದರೆ, ಗೋಡೆಗಳ ಮೇಲೆ ಇರುವ ಹಲ್ಲಿಗಳಿಗೆ, ಮನೆಯಲ್ಲಿ ಇಲಿಗಳ ಕಾಟ ಜಾಸ್ತಿ ಆಗಿದೆ ಎಂದರೆ ನೊಣ, ನುಸಿಗಳು ಜಾಸ್ತಿ ಇದ್ದರೆ ಮನೆಯಲ್ಲಿಯೇ ಇರುವಂತಹ ಪದಾರ್ಥಗಳನ್ನು ಬಳಸಿ ಮಾಡಬಹುದಾದ ದ್ರವ ರೂಪದ ಔಷಧ ತಯಾರಿಸುವುದು ಹೇಗೆ ಹಾಗೂ ಇವುಗಳ ನಿಯಂತ್ರಣಕ್ಕೆ ಇತರೆ ಮನೆಮದ್ದುಗಳು ಯಾವುದು ಎಂದು ಇಲ್ಲಿ ತಿಳಿಯೋಣ.ಪ್ರತಿ ಮನೆಯಲ್ಲಿ ಇರುವಂತಹ ಹೆಚ್ವು…

    Read more...

  • ನಾಳೆ ಶಕ್ತಿಶಾಲಿ ಚೈತ್ರ ಹುಣ್ಣಿಮೆ ಇದೆ ಈ 8 ರಾಶಿಗೆ ಮಹಾಲಕ್ಷ್ಮಿ ಕೃಪೆಯಿಂದ ಶುಭಕಾಲ,ವ್ಯಾಪಾರ ವ್ಯವಹಾರದಲ್ಲಿ ಬಾರಿ ಜಯ ಹಣಕಾಸಿನ ಲಾಭ ಆರೋಗ್ಯ ವೃದ್ದಿ

    ನಾಳೆ ಶಕ್ತಿಶಾಲಿ ಚೈತ್ರ ಹುಣ್ಣಿಮೆ ಇದೆ ಈ 8 ರಾಶಿಗೆ ಮಹಾಲಕ್ಷ್ಮಿ ಕೃಪೆಯಿಂದ ಶುಭಕಾಲ,ವ್ಯಾಪಾರ ವ್ಯವಹಾರದಲ್ಲಿ ಬಾರಿ ಜಯ ಹಣಕಾಸಿನ ಲಾಭ ಆರೋಗ್ಯ ವೃದ್ದಿ

    15 ಏಪ್ರಿಲ್ 2022 ಶುಕ್ರವಾರದ ದಿನ ಭವಿಷ್ಯ. WhatsApp Group Join Now Telegram Group Join Now ಮೇಷ ರಾಶಿ: ಈ ದಿನ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ಹಾಗೂ ನಿಮ್ಮ ಮನಸ್ಸು ಕೂಡ ಸಂತೋಷದಿಂದ ಇರುತ್ತದೆ. ಇದರಿಂದಾಗಿ ನೀವು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿಭಾಯಿಸಲು ನಿಮಗೆ ಸಾಧ್ಯವಾಗುತ್ತದೆ. ಮನೆ ಹಾಗೂ ಕಚೇರಿ ಎರಡರಲ್ಲೂ ತುಂಬಾ ಚುರುಕಾಗಿರುತ್ತೀರಿ.ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ 7, ಅದೃಷ್ಟದ ಬಣ್ಣ ಹಸಿರು. ಉತ್ತಮ ಸಮಯ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ…

    Read more...

  • ನೂರು ವರ್ಷಕ್ಕೊಮ್ಮೆ ನಡೆಯುವ ಅಪರೂಪ ಶನಿ ಸ್ವಗೃಹ ಪ್ರವೇಶ ಈ 4 ರಾಶಿಯವರ ಪೂರ್ವಜನ್ಮ ಪುಣ್ಯದಿಂದ ಅಖಂಡ ರಾಜಯೋಗ ನೋಡಲಿದ್ದಾರೆ..

    ನೂರು ವರ್ಷಕ್ಕೊಮ್ಮೆ ನಡೆಯುವ ಅಪರೂಪ ಶನಿ ಸ್ವಗೃಹ ಪ್ರವೇಶ ಈ 4 ರಾಶಿಯವರ ಪೂರ್ವಜನ್ಮ ಪುಣ್ಯದಿಂದ ಅಖಂಡ ರಾಜಯೋಗ ನೋಡಲಿದ್ದಾರೆ..

    100 ವರ್ಷಕ್ಕೊಮ್ಮೆ ನಡೆಯುವ ಅಪರೂಪ ಶನಿ ಸ್ವಗ್ರಹ ಪ್ರವೇಶ! ಈ 4 ರಾಶಿಯವರಿಗೆ ಪೂರ್ವಜನ್ಮ ಪುಣ್ಯದಿಂದ ಅಖಂಡ ರಾಜಯೋಗ!ಈ ವರ್ಷ ಶನಿ ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಸಂಚಾರ ಮಾಡುತ್ತಿರುವುದರಿಂದ ಯಾವ ನಾಲ್ಕು ರಾಶಿಯವರು ಅವರ ಪೂರ್ವ ಜನ್ಮದ ಪುಣ್ಯದ ಫಲದಿಂದಾಗಿ ಅದೃಷ್ಟ ಪಡೆದು ಕೊಳ್ಳುತ್ತಿದ್ದಾರೆ. ತಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ರೀತಿಯ ಪ್ರಯತ್ನಗಳನ್ನು ಪಡುತ್ತಿದ್ದರು. ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಹೋನ್ನತ ಕಾಲ ಯಾವುದು, ಆ ರಾಶಿಗಳು ಯಾವುವು ಎಂದು ಇಲ್ಲಿ ತಿಳಿಯೋಣ.…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

crossorigin="anonymous">