Karnataka's Best News Portal » Page 477 Of 898 » Thongthai Kannada Section
  • ಕನ್ನಡ ಚಿತ್ರರಂಗದಲ್ಲಿರುವ ಸ್ವಂತ ಒಡಹುಟ್ಟಿದವರು ಇವರೇ ನೋಡಿ.ಅಣ್ಣ ತಮ್ಮ ಅಕ್ಕ ತಂಗಿ ಇವರೇ ನೋಡಿ..

    ಕನ್ನಡ ಚಿತ್ರರಂಗದಲ್ಲಿರುವ ಸ್ವಂತ ಒಡಹುಟ್ಟಿದವರು ಇವರೇ ನೋಡಿ.ಅಣ್ಣ ತಮ್ಮ ಅಕ್ಕ ತಂಗಿ ಇವರೇ ನೋಡಿ..

    ಕನ್ನಡ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಅಣ್ಣ-ತಂಗಿ, ಮತ್ತು ಅಕ್ಕ ತಮ್ಮಂದಿರು ಇವರೆ…ಸೋದರತ್ವದ ಸಂಬಂಧಗಳಿಗೆ ಮಿಗಿಲಾದ ಸಂಬಂಧ ಇನ್ನೊಂದಿಲ್ಲ ಎಂದು ಹೇಳಬಹುದು ಹೌದು ಯಾರು ಸೋದರತ್ವದ ಸಂಬಂಧವಾದ ಬೆಲೆನು ತಿಳಿದಿರುತ್ತಾರೆ ಅಂತವರು ತಮ್ಮ ಸೋದರ ಸೋದರಿಯರಿಗೆ ಪ್ರೀತಿಯಿಂದ ಕಾಣುತ್ತಾರೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಅಣ್ಣ-ತಂಗಿ ಹಾಗೆ ಅಕ್ಕ ತಮ್ಮಂದಿರು ಮಿಂಚುತ್ತಿದ್ದಾರೆ ಇವರುಗಳು ತಮ್ಮ ಸಿನಿಮಾಗಳ ಮೂಲಕ ಜನರನ್ನು ರಂಜಿಸಿದ್ದಾರೆ ಒಂದೇ ಕುಟುಂಬದ ಬಂದಂತಹ ಇವರುಗಳು ಹಲವರಿಗೆ ಗೊತ್ತೇ ಇರುವುದಿಲ್ಲ ನಾನಾಗಲಿ ಅಂತಹ ಸೋದರ ಮತ್ತು ಸೋದರಿಯರನ್ನು ತಿಳಿಸುತ್ತಿದ್ದೇವೆ. ಧನ್ಯ…

    Read more...

  • 15 ದಿನ ಇದನ್ನು ತಿನ್ನಿ ನರಗಳ ಬಲಹೀನತೆ ರಕ್ತ ವೃದ್ದಿ ದೇಹದ ತೂಕ ಕಡಿಮೆ ಮಾಡಲು ಮುಖದ ಕಾಂತಿ ಹೆಚ್ಚಲು ಸಹಕರಿಸುತ್ತೆ..

    15 ದಿನ ಇದನ್ನು ತಿನ್ನಿ ನರಗಳ ಬಲಹೀನತೆ ರಕ್ತ ವೃದ್ದಿ ದೇಹದ ತೂಕ ಕಡಿಮೆ ಮಾಡಲು ಮುಖದ ಕಾಂತಿ ಹೆಚ್ಚಲು ಸಹಕರಿಸುತ್ತೆ..

    ಈ ಲಡ್ಡು ನಿಮ್ಮ ಶರೀರದಲ್ಲಿ ಶಕ್ತಿ ತರಿಸುತ್ತದೆ, ನರಗಳ ಬಲಹೀನತೆ, ಆಯಾಸ, ಸುಸ್ತು ನಿವಾರಣೆಯಾಗುತ್ತದೆ.ನಾವು ಹೇಳುವಂತಹ ಈ ಉಂಡೆಯನ್ನು ನೀವು ಸೇವನೆ ಮಾಡಿದರೆ ಸಾಕು ಮೂಳೆಗಳಿಗೆ ಬಲವನ್ನು ನೀಡುತ್ತದೆ ನಾವು ಹೇಳುವಂತಹ ಉಂಡೆ ಕೇವಲ ಉಂಡೆಯಲ್ಲಿ ದೇಹಕ್ಕೆ ಎನರ್ಜಿಯನ್ನು ಒದಗಿಸುತ್ತದೆ. ನೀವು ಇದನ್ನು ಸೇವನೆ ಮಾಡಿದ ಕ್ಷಣದಿಂದಲೇ ನಿಮ್ಮ ದೇಹಕ್ಕೆ ಅದ್ಭುತವಾದಂತಹ ಶಕ್ತಿ ಎಂಬುದು ಲಭಿಸುತ್ತದೆ. ಕೆಲವರಂತು ಕೆಲಸ ಮಾಡುವುದಕ್ಕೆ ತುಂಬಾನೇ ಕಷ್ಟ ಪಡುತ್ತಾರೆ ಆಯಾಸ ಸುಸ್ತು ಆಗುತ್ತದೆ ನಿಶ್ಯಕ್ತಿ ಆಗುತ್ತದೆ ನರಗಳಲ್ಲಿ ಬಲಹೀನತೆ ಕಂಡುಬರುತ್ತದೆ ಆಫೀಸಿಗೆ…

    Read more...

  • ನಿಮ್ಮಲ್ಲೂ ಈ ಲಕ್ಷಣಗಳಿದ್ದರೆ ಅದು ಮನೋರೋಗವೆ ಆಗಿದೆ..ಈ ವಿಡಿಯೋ ಒಂದು ಸಲ ನೋಡಿ

    ನಿಮ್ಮಲ್ಲೂ ಈ ಲಕ್ಷಣಗಳಿದ್ದರೆ ಅದು ಮನೋರೋಗವೆ ಆಗಿದೆ..ಈ ವಿಡಿಯೋ ಒಂದು ಸಲ ನೋಡಿ

    ನಿಮ್ಮಲ್ಲೂ ಈ ಲಕ್ಷಣಗಳು ಇದ್ದರೆ ಅದು ಮನೋರೋಗ ಆಗಿದೆ. WhatsApp Group Join Now Telegram Group Join Now ಇತ್ತೀಚಿನ ದಿನದಲ್ಲಿ ಬಹುತೇಕ ಎಲ್ಲರೂ ಕೂಡ ಖಿನ್ನತೆಗೆ ಒಳಗಾಗುತ್ತಿದ್ದಾರೆ ಮೊದಲೆಲ್ಲಾ ಯಾರು ಖಿನ್ನತೆಗೆ ಒಳಗಾಗಿದ್ದಾರೆ ಎಂಬುದನ್ನು ಕಂಡುಹಿಡಿಯಬೇಕು. ಆದರೆ ಈಗ ಯಾರು ಖಿನ್ನತೆಗೆ ಒಳಗಾಗಿಲ್ಲ ಎಂಬುದನ್ನು ಕಂಡುಹಿಡಿಯುವುದೇ ಬಹು ದೊಡ್ಡ ಕೆಲಸವಾಗಿದೆ ಅಷ್ಟರ ಮಟ್ಟಿಗೆ ಜೀವನ ಎಂಬುದು ಬದಲಾಗಿದೆ. ಈ ಪ್ರಪಂಚದಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಮನೋರೋಗ ಇದ್ದೇ ಇರುತ್ತದೆ. ಹೌದು ಕೆಲವರು…

    Read more...

  • ಶಿರಸಿ ಮಾರಿ ಕೋಣದ ರಹಸ್ಯ ಇದು..ಈ ದೇವಸ್ಥಾನದಲ್ಲಿ ಕೋಣಕ್ಕೆ ಇಷ್ಟೊಂದು ಮಹತ್ವ ಏಕೆ ಗೊತ್ತಾ?

    ಶಿರಸಿ ಮಾರಿ ಕೋಣದ ರಹಸ್ಯ ಇದು..ಈ ದೇವಸ್ಥಾನದಲ್ಲಿ ಕೋಣಕ್ಕೆ ಇಷ್ಟೊಂದು ಮಹತ್ವ ಏಕೆ ಗೊತ್ತಾ?

    ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಕೋಣವನ್ನು ಸಾಕುವ ಅತಿ ದೊಡ್ಡ ರಹಸ್ಯ.ಜಾತ್ರೆ ಮುಗಿದು ಯುಗಾದಿಯ ನಂತರ ದೇವಿ ಅಶೌಚ ಆಗಿದ್ದರಿಂದ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಬಲಿಷ್ಠ ಕೋಣವನ್ನು ಸಾಕಿ ಜಾತ್ರೆ ಮುಗಿದ ನಂತರ ಈ ಕೋಣವನ್ನು ದೇವಿಗೆ ಬಲಿಕೊಡುವಂತಹ ಪದ್ಧತಿ ಅನಾದಿ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ. ಶೃಂಗೇರಿ ಶಾರದಾಂಬ, ಮೈಸೂರಿನ ಚಾಮುಂಡೇಶ್ವರಿ, ಕೊಲ್ಲೂರಿನ ಮೂಕಾಂಬಿಕೆ ಈ ಎಲ್ಲಾ ದೇವರುಗಳಿಗೂ ಕೂಡ ದೊಡ್ಡಕ್ಕ ಮಾರಿಕಾಂಬಾ ದೇವಿ. ಶಿರಶಿ ಕೋಣ ಇಡೀ ಪ್ರಪಂಚದಾದ್ಯಂತ ಹೆಸರು ಮಾಡಿದಂತಹ ಕೋಣ ಈ ಕೋಣದ ವಿಚಾರವನ್ನು…

    Read more...

  • ಬೀಯರ್ ಕುಡಿದರೆ ದೇಹದಲ್ಲಿ ಏನಾಗುತ್ತೆ ಇದರಿಂದಾಗುವ ಲಾಭ ಹಾಗೂ ನಷ್ಟಗಳು ತಿಳಿದರೆ ಶಾಕ್ ಆಗ್ತೀರಾ..

    ಬೀಯರ್ ಕುಡಿದರೆ ದೇಹದಲ್ಲಿ ಏನಾಗುತ್ತೆ ಇದರಿಂದಾಗುವ ಲಾಭ ಹಾಗೂ ನಷ್ಟಗಳು ತಿಳಿದರೆ ಶಾಕ್ ಆಗ್ತೀರಾ..

    ಬೀಯರ್ ಕುಡಿದರೆ ದೇಹದಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ ಗೊತ್ತಾ ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದ ಕೆಟ್ಟದ್ದ ನೀವೇ ನೋಡಿ.ಇತ್ತೀಚಿನ ದಿನದಲ್ಲಿ ಬಹಳಷ್ಟು ಯುವಕರು ಮದ್ಯಪಾನ ಮಾಡುವುದನ್ನು ಸರ್ವೇಸಾಮಾನ್ಯವಾದ ಹವ್ಯಾಸವನ್ನಾಗಿ ರೂಢಿ ಮಾಡಿಕೊಂಡಿದ್ದಾರೆ ಆದರೆ ಮಧ್ಯಪಾನ ಮಾಡುವುದು ಅಥವಾ ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದ ಅಥವಾ ಕೆಟ್ಟದ್ದ ಎಂಬ ಚರ್ಚೆಗಳು ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕೆಲವರಂತೂ ಬಿಯರ್ ಕುಡಿಯುವುದು ತಪ್ಪಲ್ಲ ಏಕೆಂದರೆ ಅನಾದಿಕಾಲದಿಂದಲೂ ಕೂಡ ದೇವಾನುದೇವತೆಗಳು ಸುರಪಾನವನ್ನು ಸೇವನೆ ಮಾಡುತ್ತಿದ್ದರು. ಅಷ್ಟೇ ಯಾಕೆ ರಾಜ ಮಹಾರಾಜರು ಕೂಡ…

    Read more...

  • ಗ್ಯಾಸ್ ಬೆಲೆ ದುಬಾರಿ ದೇಶಿ ಸೌದೆ ಒಲೆ ಆಭಾರಿ.ಈ ಸ್ಟೌವ್ ಮನೆಯಲ್ಲಿದ್ದರೆ ಎಷ್ಟೆಲ್ಲಾ ಲಾಭ ನೋಡಿ.

    ಗ್ಯಾಸ್ ಬೆಲೆ ದುಬಾರಿ ದೇಶಿ ಸೌದೆ ಒಲೆ ಆಭಾರಿ.ಈ ಸ್ಟೌವ್ ಮನೆಯಲ್ಲಿದ್ದರೆ ಎಷ್ಟೆಲ್ಲಾ ಲಾಭ ನೋಡಿ.

    ಹಿಂದಿನ ಕಾಲದಲ್ಲಿ ಅಡುಗೆ ಮಾಡಬೇಕಾದರೆ ಸೌದೆ ಒಲೆಯನ್ನು ಬಳಸುತ್ತಿದ್ದರು ಆದರೆ ಈಗ ಕಾಲ ಬದಲಾದಂತೆ ತಾಂತ್ರಿಕತೆ ಬೆಳೆದಂತೆ ತಾವು ಬಳಕೆ ಮಾಡುವಂತಹ ವಸ್ತುಗಳನ್ನು ಕೂಡ ಬದಲಾಯಿಸುತ್ತಿದ್ದಾರೆ. ಆದರೆ ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಈಗಿನ ಕಾಲದ ಜನರಿಗೆ ಆರೋಗ್ಯ ಶೇಕಡ 70ರಷ್ಟು ಕಡಿಮೆ ಇರುವಂತಹ ವಿಚಾರ ಸರ್ವೇಸಾಮಾನ್ಯವಾಗಿ ಎಲ್ಲರಿಗೂ ಕೂಡ ತಿಳಿದಿದೆ. ಇದಕ್ಕೆ ಮುಖ್ಯ ಕಾರಣ ನಾವು ಸೇವನೆ ಮಾಡುವಂತಹ ಆಹಾರ ಪದ್ಧತಿ ಹಾಗೂ ನಮ್ಮ ಜೀವನ ಶೈಲಿ ನೂತನವಾದ ಜೀವನಶೈಲಿಗೆ ನಾವೂ ಬದಲಾಗಿದ್ದೇವೆ ಇದರ ಜೊತೆಗೆ…

    Read more...

  • ಸಾಕ್ಷಾತ್ ಮಹಾಲಕ್ಷ್ಮಿಯೇ ಅನುಗ್ರಹಿಸಿದ್ದಾಳೆ ಈ 6 ರಾಶಿಗೆ ಕುಬೇರಯೋಗದಷ್ಟು ಅದೃಷ್ಟ,ಹಣಕಾಸಿನ ಅದೃಷ್ಟದ ಜೊತೆ ಗೌರವ ಪ್ರಾಪ್ತಿ.

    ಸಾಕ್ಷಾತ್ ಮಹಾಲಕ್ಷ್ಮಿಯೇ ಅನುಗ್ರಹಿಸಿದ್ದಾಳೆ ಈ 6 ರಾಶಿಗೆ ಕುಬೇರಯೋಗದಷ್ಟು ಅದೃಷ್ಟ,ಹಣಕಾಸಿನ ಅದೃಷ್ಟದ ಜೊತೆ ಗೌರವ ಪ್ರಾಪ್ತಿ.

    ದಿನ ಭವಿಷ್ಯ ಶುಕ್ರವಾರ 25 ಮಾರ್ಚ್2022 WhatsApp Group Join Now Telegram Group Join Now ಮೇಷ ರಾಶಿ:- ನಿಮ್ಮ ಆಪ್ತ ಸ್ನೇಹಿತರಿಂದ ನೀವು ಕೆಲವು ಉತ್ತಮವಾದ ವಾತಾವರಣವಿರುತ್ತದೆ ಮತ್ತು ಮನೆಯ ಸದಸ್ಯರ ಸಂಪೂರ್ಣ ಬೆಂಬಲ ಸಿಗುತ್ತದೆ ಎಂದು ಸ್ನೇಹಿತರೊಂದಿಗೆ ಸಮಯವನ್ನು ಕಳೆಯುವ ಮೂಲಕ ನೀವು ಉತ್ತಮವಾದ ಮನೆಯನ್ನು ಅನುಭವಿಸುತ್ತಿದೆ ನಿಮ್ಮ ಆಪ್ತ ಸ್ನೇಹಿತರಿಂದ ನೀವು ಕೆಲವು ದಾಖಲೆಗಳನ್ನು ಕೂಡ ಇಂದು ಪಡೆಯುತ್ತೇನೆ. ವೈವಾಹಿಕ ಜೀವನ ಸಂತೋಷವಾಗಿರುತ್ತದೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದನು ಪ್ರೀತಿ ಗಾಢವಾಗುತ್ತದೆ. ವೃಷಭ…

    Read more...

  • ಕಪಿಕಚ್ಚು ಬೀಜದ ಲಾಭಗಳು ತಿಳಿದರೆ ಶಾಕ್ ಆಗ್ತೀರಾ.. ಪುರುಷರ ಸಮಸ್ಯೆಗೆ ಒಳ್ಳೆ ಮದ್ದು ಇದು..ಈ ವಿಡಿಯೋ ನೋಡಿ‌

    ಕಪಿಕಚ್ಚು ಬೀಜದ ಲಾಭಗಳು ತಿಳಿದರೆ ಶಾಕ್ ಆಗ್ತೀರಾ.. ಪುರುಷರ ಸಮಸ್ಯೆಗೆ ಒಳ್ಳೆ ಮದ್ದು ಇದು..ಈ ವಿಡಿಯೋ ನೋಡಿ‌

    ಕಪಿಕಚ್ಚು ಬೀಜವನ್ನು ಬೆಳೆಸುವ ಸರಳವಾದ ವಿಧಾನ. ಲೈಂಗಿಕ ಸಮಸ್ಯೆಗೆ ಇದು ರಾಮಬಾಣ.ತುಂಬಾ ಚೆನ್ನಾಗಿ ಕಪಿಕಚ್ಚು ಬೀಜದ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ ಇದು ಗಂಡಸರಿಗೆ ಲೈಂಗಿಕ ಶಕ್ತಿ ಹೆಚ್ಚಿಸಲು ಅವರ ಕಾರ್ಯಗಳನ್ನು ಮಾಡಲು ಒಂದು ಅತ್ಯದ್ಭುತವಾದ ವ್ಯಕ್ತಿ ಎಂದು ಹೇಳಬಹುದೇ ಕಪಿಕಚ್ಚು ಬೀಜಗಳ ಉಪಯೋಗದ ಬಗ್ಗೆ ನಮಗೆ ಆಯುರ್ವೇದದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ ಒಂದು ಕಪಿಕಚ್ಚು ಬೀಜಗಳು ನಮಗೆ ಆಯುರ್ವೇದದ ಅಂಗಡಿಗಳಲ್ಲಿ ಸಿಗುತ್ತದೆ ಈ ಬೀಜವನ್ನು ನಾವು ಮನೆಗೆ ತಂದು ಚೆನ್ನಾಗಿ ಪುಡಿಮಾಡಿ ಕುಡಿಯುವುದರಿಂದ ಗಂಡಸರಿಗೆ ಇರುವಂತಹ ನನಾ…

    Read more...

  • ಜೇಮ್ಸ್ ಸಿನಿಮಾಕ್ಕೆ ಯಮೋಷನ್ ಸಾಕು, ಆರ್ ಆರ್ ಗೆ ಕಲೆಕ್ಷನ್ ಬೇಕು..ಏನ್ ಗುರು ಇದು ಅದೇ ರಾಗ ಅದೇ ಹಾಡು

    ಜೇಮ್ಸ್ ಸಿನಿಮಾಕ್ಕೆ ಯಮೋಷನ್ ಸಾಕು, ಆರ್ ಆರ್ ಗೆ ಕಲೆಕ್ಷನ್ ಬೇಕು..ಏನ್ ಗುರು ಇದು ಅದೇ ರಾಗ ಅದೇ ಹಾಡು

    ಜೇಮ್ಸ್ ಗೆ ಎಮೋಷನ್ ಸಾಕು…. RRR ಕಲೆಕ್ಷನ್ ಬೇಕು…!!ನಮ್ಮ ನಿಮ್ಮೆಲ್ಲರ ಅಪ್ಪು ಅವರ ಕೊನೆಯ ಸಿನಿಮಾ ಜೇಮ್ಸ್ ಕಳೆದ ಒಂದು ವಾರದಿಂದ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ, ಸಿನಿಮಾವನ್ನು ಕೈ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಬಾಲಿವುಡ್ ಸಿನಿಮಾ ದಿ ಕಾಶ್ಮೀರ್ ಫೈಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ RRR ಗೋಸ್ಕರ ಜೇಮ್ಸ್ ಸಿನಿಮಾವನ್ನು ಎತ್ತಂಗಡಿ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ ಈ ಕಾರಣಕ್ಕೆ ಪುನೀತ್…

    Read more...

  • ಯಾವ ಪ್ರಾಣಿಯೂ ಗಂಡಾಗಿದ್ದರೂ ಮಗುವಿಗೆ ಜನ್ಮ ನೀಡುತ್ತದೆ.ನಿಮ್ಮ ಜ್ಞಾನ ಹೆಚ್ಚಿಸುವ 8 ಪ್ರಶ್ನೆಗಳು.ವಿಡಿಯೋ ನೋಡಿ ಸರಿಯಾದ ಉತ್ತರ ನೀಡಿ.

    ಯಾವ ಪ್ರಾಣಿಯೂ ಗಂಡಾಗಿದ್ದರೂ ಮಗುವಿಗೆ ಜನ್ಮ ನೀಡುತ್ತದೆ.ನಿಮ್ಮ ಜ್ಞಾನ ಹೆಚ್ಚಿಸುವ 8 ಪ್ರಶ್ನೆಗಳು.ವಿಡಿಯೋ ನೋಡಿ ಸರಿಯಾದ ಉತ್ತರ ನೀಡಿ.

    ನೀವು ಯಾವುದೇ ಒಂದು ಪರೀಕ್ಷೆಗಳನ್ನು ಬರೆಯಲು ಆಸ ಸಾಮಾನ್ಯ ಜ್ಞಾನ ರಸಪ್ರಶ್ನೆ ಅತ್ಯವಶ್ಯಕ….ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಇದಕ್ಕೆ ಜನರಲ್ ನಾಲೆಡ್ಜ್ ತುಂಬಾನೇ ಅವಶ್ಯಕ ಇದರಿಂದ ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಯಾರಿ ನಡೆಸಿ ಪರೀಕ್ಷೆ ಅಟೆಂಡ್ ಮಾಡಬಹುದು. ನಮಗೆಲ್ಲರಿಗೂ ತಿಳಿದಿರುವ ಹಾಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದರೆ ನಾವು ಸಾಮಾನ್ಯ ಜ್ಞಾನದ ಪ್ರಶ್ನೆಗಳಲ್ಲಿ ಬಹಳ ನುರಿತರಾಗಿರುವುದು ಅವಶ್ಯಕ. ಸಾಮಾನ್ಯ ಜ್ಞಾನವು ವಸ್ತುಗಳ ಮೂಲಕ ನೋಡುವ ಮತ್ತು ಪ್ರಾಯೋಗಿಕ ಮತ್ತು ಸಂವೇದನಾಶೀಲ ತೀರ್ಪು ನೀಡಲು…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

crossorigin="anonymous">