-
ರಾತ್ರಿ ನಡೆಯುತ್ತೆ ಈ ದೇವಸ್ಥಾನದಲ್ಲಿ ಚೀಟಿ ಪವಾಡ..ಗಾಣಗಟ್ಟೆ ಕ್ಷೇತ್ರದ ನಿಜವಾದ ಪವಾಡ ಏನು ನೋಡಿ.
ರಾತ್ರಿ ನಡೆಯುತ್ತದೆ ಈ ದೇವಸ್ಥಾನದಲ್ಲಿ ಚೀಟಿ ಪವಾಡ…. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಾಣಗಟ್ಟೆಯ ಮಾಯಮ್ಮನ ದೇವಸ್ಥಾನ ಕಳೆದ ಒಂದು ವರ್ಷದಿಂದೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿದೆ. ಮಾಯಮ್ಮ ತಾಯಿ ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವಳು. ಆ ತಾಯಿ ನೂರಾರು ವರ್ಷಗಳ ಹಿಂದೆ ತನ್ನ ವಾಹನದ ಕೋಣನ ಮೇಲೆ ಕುಳಿತು ಗಾಣಗಟ್ಟೆಗೆ ಬಂದು ನೆಲೆಸಿದಳು ಎಂದು ಈ ದೇವಸ್ಥಾನದ ಭಕ್ತರು ಹೇಳುತ್ತಾರೆ.ಇದಕ್ಕೆ ಯಾವ ದಾಖಲೆಗಳೂ ಇಲ್ಲ. ಕಷ್ಟಗಳು, ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡು ಬರುವ ಭಕ್ತರಿಗೆ ಮಾಯಮ್ಮ ತಾಯಿ ಅಭಯ ಹಸ್ತ ಚಾಚಿ…
-
ಊಟ ಮಾಡೋಕೆ 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ 50 ಸಾವಿರ ಬಿಲ್ ಕೊಟ್ಟಾಗ ಬೆಚ್ಚಿ ಬಿದ್ದ ರೈತ ಮುಂದೆ ಆಗಿದ್ದು..!
ಊಟ ಮಾಡೋಕೆ 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ50 ಸಾವಿರ ಬಿಲ್ ಕೊಟ್ಟಾಗ ಬೆಚ್ಚಿ ಬಿದ್ದ ರೈತ ಮಾಡಿದ್ದೇನು ನೋಡಿ.ರೈತರು ನಮ್ಮ ದೇಶದ ಬೆನ್ನೆಲುಬು ಮನುಷ್ಯರು ಬದುಕಿರ ಬೇಕಾದರೆ ರೈತ ಬೆಳೆ ಬೆಳೆಯಲೇಬೇಕು. ರೈತರು ಇಲ್ಲ ಅಂದರೆ ಈ ಪ್ರಪಂಚವೇ ಇಲ್ಲ ಎಲ್ಲರ ಹಸಿವನ್ನೂ ನೀಗಿಸುವ ರೈತನನ್ನು ಅನ್ನದಾತ ಎಂದು ಕರೆಯುತ್ತೇವೆ ಆದರೆ ರೈತರಿಗೆ ಸಿಗಬೇಕಾದ ಸರಿಯಾದ ಗೌರವ ಸಿಗುತ್ತಿಲ್ಲ. ಬಿಸಿಲಿರಲಿ, ಮಳೆಯಿರಲಿ, ಹಗಲಿರುಳು ಅನ್ನದೇ ರೈತ ಪ್ರತಿದಿನ ಕಷ್ಟಪಟ್ಟು ಜಮೀನಿನಲ್ಲಿ ದುಡಿಯುತ್ತಾನೆ. ಕಂಪ್ಯೂಟರ್ ಮೊಬೈಲ್…
-
ಕನ್ನಡದ ಕಿರುತೆರೆ ನಟಿಯರ ಗಂಡಂದೀರು ಹೇಗಿದ್ದಾರೆ ನೋಡಿ,ನಿಮ್ಮ ನೆಚ್ಚಿನ ನಟಿಯರ ಪತಿಯರ ಪೋಟೊ ಮೊದಲ ಬಾರಿಗೆ.
ಕನ್ನಡ ಸೀರಿಯಲ್ ಆಕ್ಟ್ರೆಸ್ ನಿಜವಾದ ಜೀವನದಲ್ಲಿ ಮದುವೆ ಆಗಿರುವಂತಹ ಗಂಡಂದಿರು ಇವರೆ ನೋಡಿ…..ಹಲವಾರು ಸೀರಿಯಲ್ ಗಳಲ್ಲಿ ಅಭಿನಯಿಸಿ ತಮ್ಮ ನಟನೆಯ ಮೂಲಕ ಜನರ ಮನದಲ್ಲಿ ನೆಲೆಸಿರುವಂತಹ ಹಲವಾರು ಹೀರೋಯಿನ್ ನಮ್ಮ ಕಣ್ಣ ಮುಂದೆ ಇದ್ದಾರೆ. ಅವರು ನಟಿಸಿರುವಂತಹ ಧಾರವಾಹಿಗಳು ಮುಗಿದರು ಸಹ ಅವರ ನಟನೆಯ ನೆನಪು ಜನರ ಮನದಲ್ಲಿ ಇದ್ದೇ ಇರುತ್ತದೆ ಅಂತಹ ಸೀರಿಯಲ್ ನಟಿಯರು ಮತ್ತು ಅವರ ನಿಜ ಜೀವನದ ಗಂಡಂದಿರು ಯಾರೆಂದು ತಿಳಿಸುತ್ತೇವೆ. ನಮ್ಮನೆ ಯುವರಾಣಿ ಸೀರಿಯಲ್ ಕಾವ್ಯ ರವರು 2018 ರಲ್ಲಿ ಮಹದೇವ್…
-
ಈ ಒಂದು ವಸ್ತು ನಿಮ್ಮ ಬಳಿ ಇದ್ದರೆ ಸರ್ವ ಜನ ನಿಮ್ಮ ವಶ,ನಿಮ್ಮ ಮಾತು ಕೇಳಬೇಕು ಶತ್ರುಗಳು ಮಿತ್ರರಾಗಲು ಹೀಗೆ ಮಾಡಿ..
ಈ ವಸ್ತು ನಿಮ್ಮ ಬಳಿ ಇದ್ದರೆ ಯಾರು ಬೇಕಾದರೂ ನಿಮ್ಮ ವಶ ಆಗುತ್ತಾರೆ.ಈ ಪ್ರಪಂಚದಲ್ಲಿ ನಮಗೆ ತಿಳಿದುಕೊಳ್ಳುವ ವಿಷಯ ಬಹಳಷ್ಟು ಇದೆ ಹಾಗೂ ನಮ್ಮ ಅರಿವಿಗೆ ಬರದೆ ನಮ್ಮ ಕಣ್ಣಿಗೆ ಕಾಣದ ಹಾಗೆ ನಡೆಯುವ ಚಮತ್ಕಾರಗಳು ಬಹಳಷ್ಟು ಇವೆ. ಕೆಲವೊಂದು ವಿಷಯಗಳ ಹಾಗೆ ಬರಿಗಣ್ಣಿಗೆ ಅದು ಗೋಚರಿಸುವುದಿಲ್ಲ ಆದರೆ ಅದರ ಫಲಿತಾಂಶದಿಂದ ನಾವು ಅದನ್ನು ನಂಬಬಹುದು. ದೈವಭಕ್ತಿ ಉಳ್ಳವರಿಗೆ ದೇವರ ಪೂಜೆ, ಮಂತ್ರ ,ಯಾಗ-ಯಜ್ಞ ಇವುಗಳ ಮೇಲೆ ನಂಬಿಕೆ ಹೆಚ್ಚು ಎನ್ನುತ್ತಾರೆ ಹಾಗಾಗಿ ಇವರುಗಳು ಮಂತ್ರ ಶಕ್ತಿಯನ್ನು…
-
ಇಂದು ಗುರುವಾರ ಶಿರಡಿ ಸಾಯಿಬಾಬಾರ ಕೃಪೆಯಿಂದ 5 ರಾಶಿಗೆ ಈ ದಿನ ಬಾರಿ ಅದೃಷ್ಟ,ನೂತನ ವಸ್ತು ವಾಹನ ಯೋಗ,ನೆಮ್ಮದಿಯ ದಿನ ಕಾರ್ಯಸಿದ್ದಿ ಆಗಲಿದೆ.
ನಿತ್ಯ ಭವಿಷ್ಯ 24 ಮಾರ್ಚ್ 2022 WhatsApp Group Join Now Telegram Group Join Now ಮೇಷ ರಾಶಿ:- ಇಂದು ಕುಟುಂಬದ ಸದಸ್ಯರೊಂದಿಗೆ ಬಹಳ ಸಂತೋಷ ಆಗಿರುತ್ತೀರಿ ಮನೆ ಹಿರಿಯರ ಆಶೀರ್ವಾದ ಮತ್ತು ಬೆಂಬಲವನ್ನು ಪಡೆಯುತ್ತೀರಿ ಚಿಂತನಶೀಲವಾಗಿ ನೀವು ಇಂದು ಖರ್ಚು ವೆಚ್ಚ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ ನಿಮಗೆ ಕೆಲಸ ಸಂಬಂಧ ಪಟ್ಟಂತೆ ಇಂದು ಮಿಶ್ರ ಬಲವಾಗಿರುತ್ತದೆ ಕೋಪದಿಂದ ಮಾತನಾಡುವುದನ್ನು ತಪ್ಪಿಸಿ. ವೃಷಭ ರಾಶಿ:- ಉದ್ಯೋಗಸ್ಥರು ಇಂದು ಉತ್ತಮ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಕಚೇರಿಯಲ್ಲಿ…
-
ಮನೆಯಲ್ಲಿ ರೇಷ್ಮೆ ಸೀರೆ ಇದ್ದರೆ ತಪ್ಪದೇ ಈ ವಿಡಿಯೋ ನೋಡಿ.ರೇಷ್ಮೆ ಸೀರೆ ಒಗೆಯುವ ಸುಲಭ ವಿಧಾನ.
ರೇಷ್ಮೆ ಸೀರೆ ಮನೆಯಲ್ಲಿ ಒಗೆಯುವ ಸುಲಭ ವಿಧಾನ….ಭಾರತೀಯ ಹೆಣ್ಣು ಮಕ್ಕಳಿಗೆ ರೇಷ್ಮೆ ಸೀರೆ ಎಂದರೆ ತುಂಬಾ ಇಷ್ಟ ಹೌದು ಮದುವೆಗಳು, ಫಂಕ್ಷನ್ ಇನ್ನಿತರ ಯಾವುದೇ ಕಾರ್ಯಕ್ರಮಗಳು ಆದರೂ ಸಹ ನಮ್ಮ ಹೆಣ್ಣು ಮಕ್ಕಳು ಈ ರೇಷ್ಮೆ ಸೀರೆಯನ್ನು ದುಬಾರಿ ಬೆಲೆಯನ್ನು ಕೊಟ್ಟು ಕೊಂಡುಕೊಂಡು ಅದನ್ನು ಹಾಕಿಕೊಳ್ಳುತ್ತಾರೆ. ಈ ರೇಷ್ಮೆ ಸೀರೆ ಉಟ್ಟಾಗ ಅಷ್ಟೇ ಲಕ್ಷಣವಾಗಿ ಸಹ ಕಾಣುತ್ತಾರೆ. ನಾವು ರೇಷ್ಮೆ ಸೀರೆಯನ್ನು ಹಾಕಿಕೊಂಡಾಗ ಸೀರೆಗೆ ಕಲೆ, ಕೊಳೆ ಆಗುವುದು ಸಹಜ ಅಂತಹ ಸಂದರ್ಭದಲ್ಲಿ ನಾವು ಡ್ರೈ ಕ್ಲೀನ್…
-
ಮಜವಾದ ರೆಸಿಪಿ ಮುಂಚೆ ಯಾವತ್ತೂ ತಿಂದಿರೊಲ್ಲ.ಬೆಳಗಿನ ಅವಸರದಲ್ಲಿ ಟೊಮೊಟೊದಿಂದ ರೆಸಿಪಿ ಟ್ರೈ ಮಾಡಿ..ಬಹಳ ಚೆನ್ನಾಗಿರುತ್ತೆ..
ಬೆಳಗಿನ ಅವಸರದಲ್ಲಿ ಮನೆಯಲ್ಲಿ ಟೊಮೇಟೊ ಇಂದ ಈ ಮಜವಾದ ರೆಸಿಪಿ ಮಾಡಿನೋಡಿ. ನೀವು ಯಾವತ್ತೂ ತಿಂದಿರಲಿಲ್ಲ.ಒಂದೇ ರೀತಿಯಾದಂತಹ ತಿಂಡಿ ತಿಂದು ಬೇಜಾರಾಗಿದ್ದರೆ ಈ ಒಂದು ಹೊಸರುಚಿಯನ್ನು ಟ್ರೈ ಮಾಡಿ ನೋಡಿ ನಿಮಗೆ ತುಂಬಾ ಇಷ್ಟವಾಗುತ್ತದೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವಂತಹದ್ದು ಟೊಮೇಟೊ 4 ಮೀಡಿಯಂ ಗಾತ್ರದ ಟೊಮೇಟೊ ತೆಗೆದುಕೊಂಡು ನಾಲ್ಕು ಕಡೆಯ ಅದನ್ನು ಚುಚ್ಚಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿಕೊಳ್ಳಿ ನಂತರ ಅದನ್ನು ಒಂದು ಪ್ಲೇಟ್ ಗೆ ತೆಗೆದುಯಿಟ್ಟು ತಣ್ಣಗಾಗಲು ಬಿಡಿ. ಮತ್ತೊಂದು ಬೌಲ್ ಗೆ ಅರ್ಧ ಕಪ್…
-
11 ಲಕ್ಷಕ್ಕೆ ಇಷ್ಟೆಲ್ಲಾ ಫೀಚರ್ಸ್ ಮಾರುತಿ ಸುಜುಕಿ ಬಲೆನೋ 2022 ಸಂಪೂರ್ಣ ರಿವ್ಯೂ ಕನ್ನಡದಲ್ಲಿ ನೋಡಿ.ಮೊದಲ ಬಾರಿಗೆ.
ಮಾರುತಿ ಸುಜುಕಿ ಬುಲೆನೊ.. 11 ಲಕ್ಷಕ್ಕೆ ಇಷ್ಟೆಲ್ಲಾ ಪಿಚ್ಚರ್ ಇದಿಯಾ… 2022 ರಂದು ಮಾರುತಿ ಸುಜುಕಿ ಬುಲೆನೊ ಇಂಡಿಯಾದಿಂದ ಅನಾವರಣ ಗೊಳಿಸಲಾಗಿದೆ. ಮಾರುತಿ ಸುಜುಕಿಯು ಭಾರತದಲ್ಲಿ 2022 ಬಲೆನೊವನ್ನು ಬಿಡುಗಡೆ ಮಾಡಿದ್ದು, ಇದರ ಸಿಗ್ಮಾ ವೆರಿಯಂಟ್ ನ ಮೂಲ ಬೆಲೆ 6.35 ಲಕ್ಷದಿಂದ ಪ್ರಾರಂಭ ಆಗುತ್ತದೆ. ಮತ್ತು ಟಾಪ್ ಎಂಡ್ ಆಲ್ಫಾ ಸ್ವಯಂಚಾಲಿತ ಟ್ರಿಮ್ 9.49 ಲಕ್ಷ ಆಗುತ್ತದೆ. ಹೊಸ ಮಾರುತಿ ಸುಜುಕಿ ಬಲೆನೊ ಅದರ ಹಿಂದಿನ ಆವೃತ್ತಿಗೆ ವ್ಯಾಪಕವಾಗಿ ನವೀಕರಿಸಿದ ಮಾದರಿಯಾಗಿದೆ. ಆದರೆ ಪ್ಲಾಟ್ಫಾರ್ಮ್ ಮತ್ತು…
-
ಹೊಂಗೆ ಮರದ ರಹಸ್ಯಗಳು ಇವು,ಈ ಮರಕ್ಕೆ ಸರಿಸಾಟಿ ಯಾವುದು ಇಲ್ಲ ಇದರ ಆರೋಗ್ಯಕರ ಲಾಭ ತಿಳಿಯಿರಿ ಇದರ ಶಕ್ತಿ ಅದ್ಬುತ..
ಹೊಂಗೆ ಮರ ಹತ್ತಾರು ಕಾಯಿಲೆಗಳಿಗೆ ಸಂಜೀವಿನಿ ಗೊತ್ತಾ….ಹೊಂಗೆ ಮರದ ಕೆಳಗಡೆ ಕುಳಿತುಕೊಂಡರೆ ನಮಗೆ ಎಷ್ಟು ತಂಪಾದ ಅನುಭವ ಆಗುತ್ತದೆಯೋ ಅದೇ ರೀತಿಯಲ್ಲಿ ಹೊಂಗೆ ಮರದ ಬೀಜ ಮತ್ತು ಎಲೆಯಲ್ಲಿ ಔಷಧೀಯ ಗುಣಗಳನ್ನು ಸಹ ಹೊಂದಿದೆ. ಮೊದಲಿಗೆ ಬೀಜದ ಉಪಯೋಗ ವನ್ನು ನೋಡುವುದಾದರೆ ಹೊಂಗೆ ಮರದ ಬೀಜವನ್ನು ತೆಗೆದುಕೊಂಡು ಚೆನ್ನಾಗಿ ಒಣಗಿಸಿ ಅದರೊಳಗೆ ಬಾದಾಮಿ ಕಾಯಿಯಂತಹ ಬೀಜ ಇರುತ್ತದೆ ಇದನ್ನು ಚೆನ್ನಾಗಿ ಒಣಗಿಸಿ ಪೌಡರ್ ಮಾಡಿಕೊಳ್ಳಿ ನಂತರ ಒಂದು ಲೀಟರ್ ಕೊಬ್ಬರಿ ಎಣ್ಣೆಗೆ ಕಾಲು ಕೆಜಿ ಎಷ್ಟು ಹೊಂಗೆ…
-
ನಾವು ಬಡವರು ನಮ್ಮತ್ರ ದುಡ್ಡಿಲ್ಲ ಎಂದುಕೊಳ್ಳುವವರು ತಪ್ಪದೇ ಈ ವಿಡಿಯೋ ಒಂದು ಸಲ ನೋಡಿ,ಈ ಕಥೆಯಿಂದ ಬದಲಾವಣೆ..ನೋಡಿ.
ನಾವು ಬಡವರು ನಮ್ಮತ್ರ ದುಡ್ಡಿಲ್ಲ ಅಂದುಕೊಳ್ಳುತ್ತೀರಾ.? ಹಾಗಾದರೆ ಇದನ್ನು ಒಮ್ಮೆ ನೋಡಿ.ನಾವು ನಮಗಿಂತ ಹೆಚ್ಚು ಶ್ರೀಮಂತರನ್ನು ನೋಡಿ ಹಣ ಆಸ್ತಿ ಎಲ್ಲವೂ ಇದೆ ಆದರೆ ನಮ್ಮ ಬಳಿ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲ ಎಂದು ಕೊರಗಬಾರದು. ಬೇರೆಯವರ ಆಸ್ತಿ ಅಂತಸ್ತು ನೋಡಿ ನಾವು ಹೊಟ್ಟೆಕಿಚ್ಚು ಪಡಬಾರದು ನಮ್ಮ ಪಾಲಿಗೆ ಬಂದದ್ದನ್ನು ನಾವು ಸ್ವೀಕರಿಸಬೇಕು ಈ ವಿಚಾರದ ಬಗ್ಗೆ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ. ಒಂದು ಕತೆಯ ಮೂಲಕ ತಿಳಿಯೋಣ, ಒಂದು ಚಿಕ್ಕ ಹಳ್ಳಿ ಒಬ್ಬ ಬಡವ ಬೆಳಗ್ಗೆಯಿಂದ ಸಂಜೆವರೆಗೂ…
Recent Posts
- ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ
- ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ
- ಅಪಾಯಕಾರಿ ಮೊಟ್ಟೆ ಸತ್ಯ ಏನು ಗೊತ್ತಾ ? ಡಾ ಕೃಷ್ಣಮೂರ್ತಿ ಅವರು ಮೊಟ್ಟೆ ಬಗ್ಗೆ ಬಿಚ್ಚಿಟ್ಟ ದೊಡ್ಡ ಸೀಕ್ರೆಟ್
- ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್
- ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ