-
ಇವರು ತಂಗಿಯರು ಕೂಡ ದೊಡ್ಡ ಸ್ಟಾರ್ ನಟಿಯರು,ನೋಡೊದಕ್ಕೆ ಎಷ್ಟು ಮುದ್ದಾಗಿದ್ದಾರೆ,ಯಾವ ಸಿನಿಮಾ ಮಾಡಿದ್ದಾರೆ ಈ ವಿಡಿಯೋ ನೋಡಿ….!
ಸ್ಯಾಂಡಲ್ವುಡ್ ನ 90ರ ದಶಕದ ಸ್ಟಾರ್ ನಟಿಯರ ತಂಗಿಯರು ಕೂಡ ದೊಡ್ಡ ಸ್ಟಾರ್ ನಟಿಯರು ಯಾರು ಗೊತ್ತಾ….ಕನಸಿನ ರಾಣಿ ಮಾಲಾಶ್ರೀ ಅವರ ತಂಗಿ ಶುಭಶ್ರೀ ಅವರು ಕೂಡ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ಸರಿತಾ ಸರಿತಾ ಅವರ ತಂಗಿ ವಿಜಯ್ ಚಂದ್ರಶೇಖರ್ ಅವರು ಕೂಡ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ನಟಿ ಭಾನುಪ್ರಿಯಾ ನಟಿ ಭಾನುಪ್ರಿಯಾ ಅವರ ತಂಗಿ ಶಾಂತಿಪ್ರಿಯ ಅವರು ಕೂಡ ತಮಿಳು, ತೆಲುಗು, ಕನ್ನಡ, ಹಿಂದಿ…
-
ಕನ್ಯಾ ರಾಶಿ ಇನ್ನೇನು ನಿಮ್ಮ ಕಷ್ಟ ಮುಗೀತು ಅಂತ ಅಂದುಕೊಳ್ಳಿ,ಮುಂದಿನ ಲೈಫ್ ಹೇಗಿರಲಿದೆ ಗೊತ್ತಾ ? ಮೊದಲು ಈ ವಿಷ್ಯ ತಿಳ್ಕೋಳಿ..
ಕನ್ಯಾ ರಾಶಿ ಯುಗಾದಿ ಭವಿಷ್ಯ 2022……ಕನ್ಯಾರಾಶಿ ಯವರಿಗೆ ಯುಗಾದಿ ಆರಂಭದಿಂದಲೇ ಮೂರು ತಿಂಗಳುಗಳ ಕಾಲ ಶುಭದಿನ ಎಂದು ಹೇಳಬಹುದು. ಹೌದು ನಿಮಗೆ ಶನಿಯ ಅನುಗ್ರಹ ಇರುವುದರಿಂದ ನೀವು ಕೈ ಹಾಕಿದಂತಹ ಕೆಲಸಗಳು ಹಾಗೂ ಹಿಂದೆ ನಿಂತು ಹೋಗಿದ್ದ ಎಲ್ಲಾ ಕೆಲಸಗಳು ನಿಮಗೆ ಪೂರ್ಣವಾಗುತ್ತದೆ. ಯುಗಾದಿಯ ಆರಂಭದಿಂದಲೇ ನಿಮ್ಮ ಶುಭದಿನಗಳು ಶುರು ಎಂದೇ ಹೇಳಬಹುದು. ಈ ವರ್ಷದ ಯುಗಾದಿ ವಿದ್ಯಾರ್ಥಿಗಳಿಗೂ ಸಹ ಒಂದು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿನ ಕಡೆ ಗಮನ ಕೊಡಿ ಅಧಿಕ ಒತ್ತಡವನ್ನು ತಂದುಕೊಳ್ಳಬೇಡಿ. ಸರ್ಕಾರಿ…
-
ಇಂದು ಮತ್ತೆ ನಾಳೆ ಹೋಳಿ ಹುಣ್ಣಿಮೆ ಇರುವುದರಿಂದ ಈ 6 ರಾಶಿಯವರಿಗೆ ಆಗರ್ಭ ಶ್ರೀಮಂತರಾಗುವ ಮಹಾ ಅದೃಷ್ಟ ಶುರು ಗುರುಬಲ ರಾಜಯೋಗ ಶುರು…
ಇಂದು ಮತ್ತೆ ನಾಳೆ ಶಕ್ತಿಶಾಲಿ ಹೋಳಿ ಹುಣ್ಣಿಮೆ ಇರುವುದರಿಂದ ಈ 6 ರಾಶಿಯವರಿಗೆ ಆಗರ್ಭ ಶ್ರೀಮಂತರಾಗುವ ಮಹಾ ಅದೃಷ್ಟ ಗುರುಬಲ….ಮಾರ್ಚ್ 17 ನೇ ತಾರೀಕು ಬಹಳ ವಿಶೇಷವಾದ ಹೋಳಿ ಹಬ್ಬ ಇದೆ ಈ ಒಂದು ಹೋಳಿ ಹಬ್ಬ ಮುಗಿದ ನಂತರ ನಾಳೆ ಶಕ್ತಿಶಾಲಿ ಭಯಂಕರ ಹೋಳಿ ಹುಣ್ಣಿಮೆ ಇದ್ದು ಕೆಲವೊಂದು ರಾಶಿಯವರಿಗೆ ಮಹಾಶಿವನ ಕೃಪೆ ಇರುವುದರಿಂದ ಇವರು ಬಹಳಷ್ಟು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಹಾಗೂ ಮನೆಯಲ್ಲಿ ಇರುವಂತಹ ಕಷ್ಟ, ಕಾರ್ಪಣ್ಯಗಳು ಕಳೆಯುತ್ತದೆ ಹಾಗೂ ಅವರ ಮನೆ ಸುಖ, ಸಮೃದ್ಧಿಯಿಂದ…
-
ಹೋಳಿ ಹುಣ್ಣಿಮೆ ಮುಗಿದ ಕೂಡಲೆ ಈ 3 ರಾಶಿಗೆ ಮುಟ್ಟಿದ್ದೆಲ್ಲಾ ಬಂಗಾರ,ವಾಹನ ಹಾಗೂ ಚಿನ್ನ ಖರೀದಿಗೆ ಅದೃಷ್ಟ ಕೂಡಿ ಬರಲಿದೆ.
17 ಮಾರ್ಚ್ 2022 ಗುರುವಾರದ ರಾಶಿ ಭವಿಷ್ಯ. WhatsApp Group Join Now Telegram Group Join Now ಮೇಷ ರಾಶಿ: ಈ ದಿನ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಉತ್ತಮವಾಗಿ ವರ್ತಿಸಿ, ಸಹೋದ್ಯೋಗಿಗಳಿಗೆ ಅನಗತ್ಯ ವಾದಗಳನ್ನು ಮಾಡುವುದನ್ನು ತಪ್ಪಿಸಿ ಇಲ್ಲವಾದರೆ ನೀವು ದೊಡ್ಡ ತೊಂದರೆಗೆ ಸಿಲುಕಿ ಕೊಳ್ಳಬಹುದು. ಹಣಕಾಸಿಗೆ ಸಂಬಂಧಪಟ್ಟ ಹಾಗೆ ಈ ದಿನ ಶುಭಕರವಾಗಿರುವುದಿಲ್ಲ. ಈಗಿನ ಹಣಕಾಸು ವಹಿವಾಟು ನಡೆಸುವಾಗ ತುಂಬಾನೇ ಜಾಗೃತೆಯಿಂದ ಇರಲು ಸೂಚಿಸಲಾಗಿದೆ. ವೃಷಭ ರಾಶಿ: ಇಂದು ಯಾವುದೇ ಒಂದು ರೀತಿಯ ಯೋಜನೆ…
-
ಹೆಸರು ಬದಲಾಯಿಸಿಕೊಂಡಿರುವ ನಟಿಯರು ಇವರೇ ನೋಡಿ, ಇವರ್ ರಿಯಲ್ ಹೆಸರು ಮೊದಲು ಏನಾಗಿತ್ತು ಗೊತ್ತಾ ?
ಹಲವಾರು ನಟಿಮಣಿಯರು ಕನ್ನಡ ಚಿತ್ರರಂಗಕ್ಕೆ ಬಂದು ಮಿಂಚಿ ತಮ್ಮ ಛಾಪನ್ನು ಮೂಡಿಸಿ ಅಭಿಮಾನಿಗಳ ಬಳಗವನ್ನು ತಿಳಿಸಿದ್ದಾರೆ ಅಂತಹ ನಟಿಯರು ಚಿತ್ರರಂಗಕ್ಕೆ ಬರುವ ಮೊದಲೇ ಬೇರೆ ಹೆಸರುಗಳನ್ನು ಹೊಂದಿದ್ದರು ಆದರೆ ಚಿತ್ರರಂಗಕ್ಕೆ ಬಂದ ನಂತರ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡಿದ್ದಾರೆ ಹಲವಾರು ನಟಿಯರು ತಮ್ಮ ಹೆಸರುಗಳನ್ನು ಬದಲಿಸಿಕೊಂಡಿದ್ದಾರೆ. ಅಂತಹ ನಟಿಯರು ಯಾರೆಂದು ನಾವಿಲ್ಲಿ ತಿಳಿಸುತ್ತೇವೆ. ನಟಿ ಮಾಲಾಶ್ರೀ ಅವರ ಮೊದಲ ಹೆಸರು ಶ್ರೀ ದುರ್ಗಾ, ನಟಿ ತಾರಾ ಇವರ ಮೊದಲ ಹೆಸರು ಅನುರಾಧ, ನಟಿ ರಮ್ಯ ಇವರ ಮೊದಲ ಹೆಸರು…
-
ತನ್ನ ಮಗಳ ಜೊತೆಗೆ ಸಂಭೋ’ಗ ಮಾಡಿದ ಅಗಸ್ತ್ಯ ಮುನಿಯ ಕಥೆ..ಇದು ನೀವು ಅರಿಯದ ಸತ್ಯ ಇಲ್ಲಿದೆ ನೋಡಿ..!
ಈ ಕಥೆಯು ಸಪ್ತಋಷಿ ಗಳಲ್ಲಿ ಒಬ್ಬರಾದ ಮಹರ್ಷಿ ಅಗಸ್ತ್ಯರ ಕುರಿತಾ ಗಿದೆ. ಅಗಸ್ತ್ಯ ಮುನಿಗಳು ಸ್ವರ್ಗದಿಂದ ಪಾದಯಾತ್ರೆಯನ್ನು ಮುಗಿ ಸಿಕೊಂಡು ಬರುವಾಗ ಒಂದು ಮರದಮೇಲೆ ವೃದ್ದರು ನೇತಾಡುತ್ತಿರು ವುದನ್ನು ಕಾಣುತ್ತಾರೆ. ಆಗ ಅವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂ ಡುತ್ತದೆ ಯಾಕೆ ಹೀಗೆ ನೇತಾಡುತ್ತಿದ್ದಾರೆ ಎಂದು ಆಗ ಅವರ ಬಳಿ ಹೋಗಿ ಯಾಕೆ ನೀವು ನೇತಾಡುತ್ತಿದ್ದೀರಾ ಎಂದು ಕೇಳಿದಾಗ ನಾನು ನಿಮ್ಮ ಪೂರ್ವಜರು ಎಂದು ನಿನಗೆ ಸಂತಾನವಾಗಲಿ ಎಂದು ಹೀಗೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಅದನ್ನು ಕೇಳಿದಾಗ…
-
ಮಾರ್ಚ್ 18 ಮಹಾಶಕ್ತಿಶಾಲಿ ಹುಣ್ಣಿಮೆ ಇದೆ 21 ಬಿಳಿ ಬೆಳ್ಳುಳ್ಳಿಯಿಂದ ಮುಖ್ಯದ್ವಾರದ ಹತ್ತಿರ ಹೀಗೆ ಮಾಡಿದರೆ ಅಖಂಡ ಐಶ್ವರ್ಯ.. ಖಚಿತ ಟ್ರೈ ಮಾಡಿ ನೋಡಿ..!
ಎಲ್ಲ ಮನೆಗಳಲ್ಲಿಯೂ ಸಹ ಒಂದಲ್ಲ ಒಂದು ರೀತಿಯ ತೊಂದರೆಗಳು ಇರುತ್ತದೆ ಅದನ್ನು ನಾವು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂಬು ದು ನಮಗೆ ತಿಳಿದಿರುವುದಿಲ್ಲ ಅದರಿಂದ ನಾವು ಇಲ್ಲಿ ತಿಳಿಸುವಂತಹ ಒಂದು ವಿಧಾನವನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಎನ್ನುವಂತಹದ್ದು ಯಾವಾಗಲೂ ತುಂಬಿರುತ್ತದೆ ಬರುವ 18 ಶುಕ್ರವಾರದ ದಿನ 2022 ಹುಣ್ಣಿಮೆಯಂದು ನೀವು ಒಂದು ವಿಧಾನವನ್ನು ಅನುಸರಿಸಿದರೆ ನಿಮಗೆ ನಿಮ್ಮ ಮನೆಗೆ ತುಂಬಾ ಒಳ್ಳೆಯದಾಗುತ್ತದೆ. ನಿಮಗೆ ಗುರುವಿನ ಅನುಗ್ರಹ ಇದ್ದರೆ ನಿಮಗೆ ನಿಮ್ಮ ಮನೆಯಲ್ಲಿ…
-
ಯಾವ ಮಹಿಳೆಯರು ಈ ದಿನ ತಲೆ ಕೂದಲುಗಳನ್ನು ತೊಳೆಯುವರೋ ಅವರ ಮನೆಯಲ್ಲಿ ಲಕ್ಷ್ಮಿದೇವಿ ಹಣದಿಂದ ತುಂಬುತ್ತಾರೆ..ಇದು ಸತ್ಯ..!
ಮಹಿಳೆಯರನ್ನು ಮನೆಯ ಮಹಾಲಕ್ಷ್ಮಿ ಎಂದೇ ಕರೆಯುತ್ತಾರೆ. ಮಹಿಳೆ ಯರು ಧರ್ಮದ ರೀತಿಯಲ್ಲಿ ನಿಯಮಗಳನ್ನು ಪಾಲಿಸಿಕೊಂಡು ಹೋ ಗಿದ್ದೇ ಆದಲ್ಲಿ ಆ ಮನೆ ನಂದಾದೀಪವಾಗಿ ಇರುತ್ತದೆ. ಮನೆ ಏಳಿಗೆ ಮತ್ತು ಅಳಿವು ಎರಡು ಸಹ ಮನೆಯ ಮಹಿಳೆಯರ ಮೇಲೆ ನಿರ್ಧಾ ರವಾಗಿರುತ್ತದೆ. ಅವರು ನೈತಿಕತೆಯಿಂದ ತಮ್ಮ ಮನೆಯನ್ನು ನಡೆಸಿ ಕೊಂಡು ಹೋಗಿದ್ದೇ ಆದಲ್ಲಿ ಆ ಮನೆ ಸುಂದರವಾಗಿರುತ್ತದೆ. ಮದುವೆ ಆಗದೇ ಇರುವಂತಹ ಕನ್ಯೆಯರು ಬುಧವಾರದ ದಿನ ತಲೆಗೆ ಸ್ನಾನವನ್ನು ಮಾಡಬಾರದು ಇದರಿಂದ ಅವರಿಗೆ ತಮ್ಮ ಇದ್ದರೆ ಅವರ ಜೀವನದಲ್ಲಿ…
-
ಬಿಳಿ ಕೂದಲನ್ನು ಶಾಶ್ವತವಾಗಿ ಕೇವಲ 9 ದಿನಗಳಲ್ಲೇ ಕಪ್ಪು ಮಾಡಿಕೊಳ್ಳಿ.ಎಲ್ಲಾ ರೀತಿ ಪ್ರಯತ್ನ ಆಗಿದ್ದರೆ ಇದೊಂದು ಟ್ರೈ ಮಾಡಿ ನೋಡಿ..!
ಕೇವಲ 9 ದಿನಗಳಲ್ಲಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಮಾಡಿಕೊ ಳ್ಳಿ…ಹಲವಾರು ಜನರು ಬಿಳಿಕೂದಲಿನಿಂದ ತುಂಬಾ ಸಮಸ್ಯೆಯನ್ನು ಅನುಭವಿಸುತ್ತಾ ಇರುತ್ತಾರೆ ಮೊದಲನೆಯದಾಗಿ ಬಿಳಿಕೂದಲು ಉಂ ಟಾಗಲು ಕಾರಣಗಳನ್ನು ನೋಡುವುದಾದರೆ ಮಲಬದ್ಧತೆ, ಅಜೀರ್ಣ, ಹಾರ್ಮೋನ್ ಸಮಸ್ಯೆ, ಅಗ್ನಿಮಾಂದ್ಯ ಈ ಒಂದು ಸಮಸ್ಯೆಗಳಿಂದ ನಿಮ್ಮ ತಲೆಯಲ್ಲಿ ಕೂದಲು ಬೇಗನೆ ಬೆಳ್ಳಗೆ ಆಗಲು ಶುರುವಾಗುತ್ತವೆ. ಹೀಗಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಾವು ಸರಿಪಡಿಸಿ ಕೊಳ್ಳಬೇಕು, ಅದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ಸರಿಪಡಿಸಿ ಕೊಳ್ಳಬೇಕಾಗುತ್ತದೆ. ಇದಕ್ಕೆ ನಾವು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಸಮಯದಲ್ಲಿ…
-
ಹೊಟ್ಟೆ ಬೊಜ್ಜು ಅತಿಯಾಗಿದ್ದರೆ ತಪ್ಪದೇ ಇದನ್ನು ಹೊಟ್ಟೆಗೆ ಕಟ್ಟಿಕೊಳ್ಳಿ,ಕೇವಲ ಒಂದೇ ತಿಂಗಳಲ್ಲಿ ಹೊಟ್ಟೆ ಪುಲ್ ಸ್ಲಿಮ್..!
ಇತ್ತೀಚಿನ ದಿನಗಳಲ್ಲಿ ಹಲವಾರು ಜನರನ್ನು ಕಾಡುತ್ತಿರುವ ಸಮಸ್ಯೆ ಯೆಂದರೆ ಅದು ಬೊಜ್ಜು ಹೌದು ನಮ್ಮ ದೇಹದಲ್ಲಿ ಅಲ್ಪಪ್ರಮಾಣದಲ್ಲಿ ಬೊಜ್ಜು ಶೇಖರಣೆ ಆಗುತ್ತಿದೆ ಎಂದರೆ ಅದು ಅಧಿಕ ಮಟ್ಟದ ವರೆಗೆ ಕೊಂಡೊಯ್ಯತ್ತದೆ ಎಂದರ್ಥ. ಈ ಬಜ್ಜು ನಮ್ಮ ದೇಹದಲ್ಲಿ ಶೇಖರಣೆ ಆಗಲು ಹಲವಾರು ರೀತಿಯ ಕಾರಣಗಳು ಇರುತ್ತವೆ. ಇದಕ್ಕೆ ಪ್ರಮುಖ ಕಾರಣ ಬದಲಾಗುತ್ತಿರುವ ನಮ್ಮ ಜೀವನಶೈಲಿ, ಆಹಾರ ಪದ್ಧತಿ ಹಾ ಗೂ ಇನ್ನಿತರ ಕಾರಣಗಳಿಂದ ನಮ್ಮ ದೇಹದಲ್ಲಿ ಬೊಜ್ಜು ಎನ್ನುವಂತ ಹದ್ದು ಶೇಕರವಾಗುತ್ತದೆ ಇದು ಹೆಚ್ಚಾಗಿ ಹೊಟ್ಟೆ ಭಾಗದಲ್ಲಿ…
Recent Posts
- ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ
- ಧಾರವಾಡದ ಗೃಹಿಣಿ ಯೂಟ್ಯೂಬ್ ನಲ್ಲಿ ಗೆದ್ದ ಕಥೆ..ಯೂಟ್ಯೂಬ್ ಹಣದಿಂದ 2 ಸೈಟ್ ತಗೊಂಡ ಶ್ರಾವಣಿ ಅಡುಗೆ ಮನೆ ಚಾನಲ್ ಓನರ್..
- ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..
- ಎಳನೀರು ವ್ಯಾಪಾರಿಯನ್ನು ಜನರು ಹೊಡೆದು ಹೊರಗೆ ದಬ್ಬಿದ್ರು ವ್ಯಾಪಾರಿಯ ಹಿನ್ನೆಲೆ ತಿಳಿದು ಓಡಿ ಬಂದ ಪ್ರಧಾನಮಂತ್ರಿ,ಅಷ್ಟಕ್ಕೂ ಆ ವ್ಯಾಪಾರಿ ಯಾರು ಗೊತ್ತಾ ?
- ಪ್ರಧಾನಿ ಮೋದಿ ಪ್ರಾಣಕ್ಕೆ ಆಪತ್ತು…ಅರ್ಧದಲ್ಲಿ ರಾಜಿನಾಮೆ.ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ ನೋಡಿ..
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ