Karnataka's Best News Portal » Page 537 Of 897 » Thongthai Kannada Section
  • ಇನ್ನೂ ಮುಂದೆ ಗೂಗಲ್ ಪೇ, ಫೋನ್ ಪೇ, ಉಪಯೋಗಿಸುವ ಮುನ್ನ ಯೋಚಿಸಿ ಇಲ್ಲ ಅಂದರೆ ಮೋಸ ಹೋಗ್ತೀರಾ..!..

    ಇನ್ನೂ ಮುಂದೆ ಗೂಗಲ್ ಪೇ, ಫೋನ್ ಪೇ, ಉಪಯೋಗಿಸುವ ಮುನ್ನ ಯೋಚಿಸಿ ಇಲ್ಲ ಅಂದರೆ ಮೋಸ ಹೋಗ್ತೀರಾ..!..

    ಇನ್ನೂ ಮುಂದೆ ಗೂಗಲ್ ಪೇ, ಫೋನ್ ಪೇ, ಉಪಯೋಗಿಸುವ ಮುನ್ನ ಯೋಚಿಸಿ ಇಲ್ಲ ಅಂದರೆ ಮೋಸ ಹೊಗುತ್ತಿರ..ಸಾಮಾನ್ಯವಾಗಿ ನಮ್ಮಲ್ಲಿ ಒಂದು ಗಾದೆಯಿದೆ ಮೋಸ ಹೋಗುವವರು ಇರುವತನಕ ಮೋಸ ಮಾಡುವವರು ಇರುತ್ತಾರೆ ಅಂತ ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಫೋನ್ ನಲ್ಲಿ ಹೆಚ್ಚು ಮೋಸ ಮಾಡುತ್ತಾರೆ ಎಂಬುದನ್ನು ನಾವು ಕೇಳಿರಬಹುದು. ಉದಾಹರಣೆಗೆ ಹೇಳಬೇಕಾದರೆ ನಾವು ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ ನಿಮ್ಮ ನಂಬರ್ ಗೆ ಓಟಿಪಿ ಬಂದಿದೆ ಹೇಳಿ ಅಥವಾ ನಿಮ್ಮ ನಂಬರ್ ಗೆ ಲಾಟರಿ ಹೊಡೆದಿದೆ. ಈ…

    Read more...

  • ದೇವರೆ ಇದು ನ್ಯಾಯಾನಾ? ಪ್ರತಿ ತಿಂಗಳು ಅಪ್ಪು ಸಹಾಯ ಮಾಡ್ತಿದ್ರು..ಕಣ್ಣೀರು ನಿಲ್ಲದು ಸ್ವಾಮಿ

    ದೇವರೆ ಇದು ನ್ಯಾಯಾನಾ? ಪ್ರತಿ ತಿಂಗಳು ಅಪ್ಪು ಸಹಾಯ ಮಾಡ್ತಿದ್ರು..ಕಣ್ಣೀರು ನಿಲ್ಲದು ಸ್ವಾಮಿ

    ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ವಿಧಿವಶರಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ. ಪುನೀತ್ ರಾಜಕುಮಾರ್ ಅವರು ಸಾವನ್ನಪ್ಪಿರುವುದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರ್ನಾಟಕ ಜನತೆಗೆ ತುಂಬಲಾರದ ನಷ್ಟವಾಗಿದೆ. ಅಪ್ಪು ಅವರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಂಡಿರಲಿಲ್ಲ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಂತಹ ವ್ಯಕ್ತಿ. ಯಾರೇ ಸಹಾಯ ಹಸ್ತವನ್ನು ಚಾಚಿ ಅಪ್ಪುವಿನ ಮುಂದೆ ಹೋದಾಗ ಆ ವ್ಯಕ್ತಿಯನ್ನು ಎಂದಿಗೂ ಕೂಡ ಅವರು ಬರಿಗೈಯಲ್ಲಿ…

    Read more...

  • ರೇಷ್ಮೆ ಹುಳುಗಳನ್ನು ಬಾದಿಸುವಂತಹ ಊಜಿ ನೊಣಗಳಿಂದ ರೇಷ್ಮೆಯ ಹುಳುಗಳ ಸಂರಕ್ಷಣಾ ವಿಧಾನ…..

    ರೇಷ್ಮೆ ಹುಳುಗಳನ್ನು ಬಾದಿಸುವಂತಹ ಊಜಿ ನೊಣಗಳಿಂದ ರೇಷ್ಮೆಯ ಹುಳುಗಳ ಸಂರಕ್ಷಣಾ ವಿಧಾನ…..

    ರೇಷ್ಮೆ ಹುಳುಗಳನ್ನು ಬಾದಿಸುವಂತಹ ಊಜಿ ನೊಣಗಳಿಂದ ರೇಷ್ಮೆಯ ಹುಳುಗಳ ಸಂರಕ್ಷಣಾ ವಿಧಾನ….. WhatsApp Group Join Now Telegram Group Join Now ರೇಷ್ಮೆ ಹುಳುಗಳನ್ನು ಬಾದಿಸುವಂತಹ ಹಲವಾರು ಕೀಟಗಳಲ್ಲಿ ಪ್ರಮುಖವಾಗಿ ಊಜಿ ನೊಣ ಕೂಡ ಒಂದು. ಇದರ ಬಗೆಗಿನ ಒಂದಷ್ಟು ಸಂಕ್ಷಿಪ್ತ ವಿವರಣೆ ಇಲ್ಲಿದೆ ಒಂದು ಹೆಣ್ಣು ಊಜಿ ನೊಣ ಸುಮಾರು 300 ರಿಂದ ನಾಲ್ಕು 400 ಮೊಟ್ಟೆಗಳನ್ನು ಇಡುತ್ತದೆ. ಅಲ್ಲದೆ ಇದು 4 ನೇ ಮತ್ತು 5 ನೇ ಅಂತ ದಲ್ಲಿ ಇರುವಂತಹ ರೇಷ್ಮೆ…

    Read more...

  • 4 ಡಿಸೆಂಬರ್ 2021 ರಂದು ಖಗ್ರಾಸ ಸೂರ್ಯ ಗ್ರಹಣ ಈ ನಾಲ್ಕು ರಾಶಿಯ ಜನರು ಶ್ರೀಮಂತರಾಗುವ ಕಾಲ

    4 ಡಿಸೆಂಬರ್ 2021 ರಂದು ಖಗ್ರಾಸ ಸೂರ್ಯ ಗ್ರಹಣ ಈ ನಾಲ್ಕು ರಾಶಿಯ ಜನರು ಶ್ರೀಮಂತರಾಗುವ ಕಾಲ

    4 ಡಿಸೆಂಬರ್ 2021 ರಂದು ಖಗ್ರಾಸ ಸೂರ್ಯ ಗ್ರಹಣ ಈ ನಾಲ್ಕು ರಾಶಿಯ ಜನರು ಶ್ರೀಮಂತರಾಗುವ ಕಾಲ…4 ಡಿಸೆಂಬರ್ 2021 ರಂದು ಈ 4 ರಾಶಿಯವರು ಶ್ರೀಮಂತರು ಆಗಲಿದ್ದಾರೆ ಈ ದಿನದಂದು ವರ್ಷದ ಕೊನೆಯ ಸೂರ್ಯಗ್ರಹಣ ಹಿಡಿಯಲಿದೆ. ಈ ನಾಲ್ಕು ರಾಶಿಯವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿದೆ. ಅಷ್ಟೇ ಅಲ್ಲದೆ ಈ ರಾಶಿಯವರ ಜೀವನದಲ್ಲಿ ಹಣದ ಸುರಿಮಳೆಯೇ ಬೀಳುತ್ತದೆ. ವರ್ಷದಲ್ಲಿ ಕೊನೆಯ ಈ ಒಂದು ಸೂರ್ಯಗ್ರಹಣವು ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ತಿಥಿಯ ದಿನದಂದು ಶನಿವಾರದ…

    Read more...

  • ಬಿಸ್ಕೆಟ್ಟಿನ ಹೊಸ ರುಚಿ ಅದ್ಬುತ ರೆಸಿಪಿ..ಕೇವಲ 10 ರೂಪಾಯಿ ಸಾಕು ಹೊಸ ರೆಸಿಪಿ ಮಾಡಲು..

    ಬಿಸ್ಕೆಟ್ಟಿನ ಹೊಸ ರುಚಿ ಅದ್ಬುತ ರೆಸಿಪಿ..ಕೇವಲ 10 ರೂಪಾಯಿ ಸಾಕು ಹೊಸ ರೆಸಿಪಿ ಮಾಡಲು..

    ಕೇವಲ ಹತ್ತು ರೂಪಾಯಿ ಸಾಕು ಹೊಸ ರೆಸಿಪಿ ಮಾಡಲು… WhatsApp Group Join Now Telegram Group Join Now ಒಂದು ಬಾಣಲೆಗೆ ಎರಡು ಕಪ್ ನಷ್ಟು ತುಪ್ಪವನ್ನು ಹಾಕಿ ಇದನ್ನು ಬಿಸಿಯಾಗಲು ಬಿಡಬೇಕು ತದನಂತರ ಎರಡು ಪ್ಯಾಕ್ ಪಾರ್ಲೆ-ಜಿ ಬಿಸ್ಕೆಟ್ ಅನ್ನು ಹಾಕಿ ಚೆನ್ನಾಗಿ ಡೀಪ್ ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಸ್ವಲ್ಪ ಆರಲು ಬಿಡಬೇಕು ಈಗ ಒಂದು ಮಿಕ್ಸಿ ಜಾರಿಗೆ ಬಿಸ್ಕೆಟ್ ಅನ್ನು ಹಾಕಿ ನುಣ್ಣಗೆ ಪೇಸ್ಟ್ ಮಾದರಿಯಲ್ಲಿ ಇದನ್ನು ರುಬ್ಬಿಕೊಳ್ಳಬೇಕು. ಮತ್ತೊಂದು ಕಡೆ…

    Read more...

  • ಪೊರಕೆಯ ಸರಿಯಾದ ಬಳಕೆಯಿಂದ ತಾಯಿ ಲಕ್ಷ್ಮಿ ದೇವಿಯೂ ಒಲೆಯುತ್ತಾಳೆ,ಬೇಗನೆ ಕಷ್ಟಗಳು ಕಳೆಯುತ್ತದೆ..

    ಪೊರಕೆಯ ಸರಿಯಾದ ಬಳಕೆಯಿಂದ ತಾಯಿ ಲಕ್ಷ್ಮಿ ದೇವಿಯೂ ಒಲೆಯುತ್ತಾಳೆ,ಬೇಗನೆ ಕಷ್ಟಗಳು ಕಳೆಯುತ್ತದೆ..

    ನಮಸ್ಕಾರ ಸ್ನೇಹಿತರೆ ಪ್ರತಿನಿತ್ಯ ಸಣ್ಣಪುಟ್ಟ ತಪ್ಪುಗಳಿಂದ ಹಲವರು ದುಷ್ಪರಿಣಾಮಗಳನ್ನು ಎದುರಿಸುತ್ತೇವೆ ಅದು ನಮಗೆ ತಿಳಿದಿರುವುದಿಲ್ಲ ಹೇಗೆಂದರೆ ಸಾಮಾನ್ಯವಾಗಿ ಪೊರಕೆ ಯಾವ ರೀತಿ ವಸ್ತು ಆಗಿದೆ ಎಂದರೆ ನಮ್ಮ ಮನೆಯಲ್ಲಿ ಇರುವಂತಹ ಮಲಿನತೆ ಗಲೀಜು ಆಚೆತೆಗೆದು ಹಾಕಲು ಬಳುಸುತ್ತೇವೆ ಹಾಗೂ ಈ ಒಂದು ವಿಷಯ ನಮ್ಮ ಎಲ್ಲರಿಗೂ ಗೊತ್ತೇ ಇದೆ. ಯಾರು ತಮ್ಮ ಮನೆಯಲ್ಲಿ ಸ್ವಚ್ಛತೆ ಇರುತ್ತದೆ ಅಲ್ಲಿಯೇ ಮಹಾಲಕ್ಷ್ಮಿ ಮಾತೆ ನೆಲೆಸಿರುತ್ತಾರೆ ಹಾಗಾಗಿ ಪೊರಕೆಯನ್ನು ತಾಯಿ ಲಕ್ಷ್ಮೀದೇವಿ ಸ್ವರೂಪ ಎಂದು ತಿಳಿಯಲಾಗುತ್ತದೆ.ಇದು ತುಂಬಾ ಜನರಿಗೆ ಗೊತ್ತಿರುವುದಿಲ್ಲ ಪೊರಕೆ…

    Read more...

  • ಈ ವಿಡಿಯೋವನ್ನ ಸರಿಯಾಗಿ ಗಮನಿಸಿ,ಗುರುಕಿರಣ್ ಪಾರ್ಟಿಯಲ್ಲಿ ಎದೆ ಉರಿ ಅಂತ ಹೇಳಿದ್ದ ಪುನೀತ್ ಸರ್..

    ಈ ವಿಡಿಯೋವನ್ನ ಸರಿಯಾಗಿ ಗಮನಿಸಿ,ಗುರುಕಿರಣ್ ಪಾರ್ಟಿಯಲ್ಲಿ ಎದೆ ಉರಿ ಅಂತ ಹೇಳಿದ್ದ ಪುನೀತ್ ಸರ್..

    ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನ್ಯೂ ಶಾಕಿಂಗ್ ವಿಡಿಯೋ ಹೇಗಿದೆ ಗೊತ್ತಾ.ನಟ ಪುನೀತ್ ರಾಜ್ ಕುಮಾರ್ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನಂತರ ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ಚಿಕ್ಕ ವಯಸ್ಸಿನಲ್ಲಿ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿ ಅನೇಕ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ ಆದರೆ ಇದೀಗ ಪುನೀತ್ ರಾಜಕುಮಾರ್ ಅವರು ಸಾವನ್ನಪ್ಪಿದ್ದಾರೆ ಇದರಿಂದ…

    Read more...

  • ಪೂಜೆ ಇಲ್ಲದೇ ಎಲ್ಲಾ ಮನಸಿಚ್ಚೆಗಳು ಪೂರ್ತಿಯಾಗುತ್ತದೆ.ನಿಮ್ಮ ಬಳಿ ಇದನ್ನು ಇಟ್ಟುಕೊಳ್ಳಿ ಸಾಕು

    ಪೂಜೆ ಇಲ್ಲದೇ ಎಲ್ಲಾ ಮನಸಿಚ್ಚೆಗಳು ಪೂರ್ತಿಯಾಗುತ್ತದೆ.ನಿಮ್ಮ ಬಳಿ ಇದನ್ನು ಇಟ್ಟುಕೊಳ್ಳಿ ಸಾಕು

    ಹಾಯ್ ಗೆಳೆಯರೇ ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಯಾರ ಮನೆಯಲ್ಲಿ ಈ ವಿಷಯಗಳು ಇರುವುದಿಲ್ಲವೊ ಅವರ ಮನೆಯಲ್ಲಿ ಧನಸಮೃದ್ಧಿ ಹಾಗೂ ಸುಖ ಶಾಂತಿ ನೆಮ್ಮದಿ ತಾಯಿ ಲಕ್ಷ್ಮೀದೇವಿ ಕೂಡ ಅಲ್ಲಿ ವಾಸವಾಗಿರುವದಿಲ್ಲ ತುಂಬಾ ಜನರು ತಮ್ಮ ಜೀವನದಲ್ಲಿ ಪೂಜೆ ಪಾಠಗಳನ್ನು ವ್ರತಗಳನ್ನು ಮಾಡುತ್ತಾರೆ ಆ ಫಲಗಳು ಸಿಗುವುದಿಲ್ಲ ಎಂದರೆ ಒಂದು ವಿಷಯವನ್ನು ಬಹಳ ಗಮನಿಸಿ ಧನ ಆಕರ್ಷಣೆಗಾಗಿ ಸುಖ ಸಮೃದ್ಧಿ ಗಾಗಿ ತುಂಬಾನೇ ಬಹಳ ಮುಖ್ಯವಾಗಿರುತ್ತದೆ. ಹೌದು ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಯಾರು ಈ ಒಂದು…

    Read more...

  • ನೀವು ಏನ್ ಬರಿತೀರಾ ಅದು ಸಿಗುತ್ತೆ 3,6,9 ಈ ಸಂಖ್ಯೆಯಲ್ಲಿ ಇದೆ ಅದ್ಭುತವಾದಂತಹ ಬ್ರಹ್ಮಾಂಡದ ಸರ್ವ ಶಕ್ತಿಗಳು..

    ನೀವು ಏನ್ ಬರಿತೀರಾ ಅದು ಸಿಗುತ್ತೆ 3,6,9 ಈ ಸಂಖ್ಯೆಯಲ್ಲಿ ಇದೆ ಅದ್ಭುತವಾದಂತಹ ಬ್ರಹ್ಮಾಂಡದ ಸರ್ವ ಶಕ್ತಿಗಳು..

    ನೀವು ಏನ್ ಬರಿತೀರಾ ಅದು ಸಿಗುತ್ತೆ 3,6,9 ಈ ಸಂಖ್ಯೆಯಲ್ಲಿ ಇದೆ ಅದ್ಭುತವಾದಂತಹ ಬ್ರಹ್ಮಾಂಡದ ಸರ್ವ ಶಕ್ತಿಗಳು..ಇಂದು ನಿಮಗೆ ನಿಕೋಲಾ ಟೆಸ್ಲಾ ಅವರ 3,6,9 ಮ್ಯಾನುಫ್ಯಾಸ್ಟಿನ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ. ನಿಕೋಲಾ ಟೆಸ್ಲಾ ಅವರು ಸಂಖ್ಯೆ 3,6,9 ಈ ಒಂದು ನಂಬರ್ ಗಳಲ್ಲಿ ಬ್ರಹ್ಮಾಂಡದ ರಹಸ್ಯ ಇದೆ ಅಂತ ಹೇಳಿದ್ದಾರೆ. ನಿಕೋಲಾ ಟೆಸ್ಲಾ ರವರು ಈ ಒಂದು ಸಂಖ್ಯೆಯ ಬಗ್ಗೆ ಅದ್ಭುತವಾದಂತಹ ಭವ್ಯ ಭವಿಷ್ಯ ಹಾಗೂ ರಹಸ್ಯವನ್ನು ಅರ್ಥಮಾಡಿಕೊಂಡರೆ ನೀವು ಈ ಬ್ರಹ್ಮಾಂಡದ ಬೀಗವನ್ನು ಪಡೆದು…

    Read more...

  • ಈ ಮೆಷಿನ್ ಎಲ್ಲಾ ತರ ಪಾಚಿ ಕೊಳೆ ಜಿಡ್ಡು ಕಿತ್ತಿ ಬಿಸಾಕುತ್ತದೆ ಕೈ ನೋವು ಸೊಂಟನೋವು ಬರೊಲ್ಲ.

    ಈ ಮೆಷಿನ್ ಎಲ್ಲಾ ತರ ಪಾಚಿ ಕೊಳೆ ಜಿಡ್ಡು ಕಿತ್ತಿ ಬಿಸಾಕುತ್ತದೆ ಕೈ ನೋವು ಸೊಂಟನೋವು ಬರೊಲ್ಲ.

    ಈ ಮಿಷಿನ್ ಎಲ್ಲಾ ತರ ಪಾಚಿ ಕೊಳೆ ಜಿಡ್ಡು ಕಿತ್ತಿ ಬಿಸಾಕುತ್ತದೆ ಕೈ ನೋವು ಸೊಂಟನೋವು ಬರೊಲ್ಲ.ಇದೀಗ ನಾವು ಹೇಳುವಂತಹ ಈ ಮಿಷಿನ್ ತೆಗೆದುಕೊಂಡರೆ ನಿಮಗೆ ಕೆಲಸವು ಕೂಡ ಕಡಿಮೆಯಾಗುತ್ತದೆ ಹಾಗೂ ಮನೆಯನ್ನು ಕೂಡ ತುಂಬಾ ಚೆನ್ನಾಗಿ ಸ್ವಚ್ಛಗೊಳಿಸಬಹುದು ಹಾಗಾದರೆ ಮಿಷಿನ್ ಉಪಯೋಗವೇನು ಹಾಗೂ ನಂತರ ಹೇಗೆ ಬಳಕೆಮಾಡಬೇಕು ಗೊತ್ತಾ. ಸುಮಾರು ಜನ ಮಹಿಳೆಯರಿಗೆ ಮನೆ ಕ್ಲೀನ್ ಮಾಡಲು ಆಗುವುದಿಲ್ಲ ಏಕೆಂದರೆ ಅವರಿಗೆ ಅನೇಕ ರೀತಿಯ ಸಮಸ್ಯೆಗಳು ಇರುತ್ತದೆ ಮಂಡಿ ನೋವು, ಸೊಂಟ ನೋವು, ಹಾಗೂ ಅನಾರೋಗ್ಯದ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

crossorigin="anonymous">