ತೊಟ್ಟಿಲು ಶಾಸ್ತ್ರದ ವೇಳೆ ಗಳ ಗಳನೆ ಅತ್ತ ಮೇಘನಾ ಕಾರಣ ಗೊತ್ತದ್ರೆ ಶಾಕ್ ಆಗುತ್ತೀರಾ... » Karnataka's Best News Portal

ತೊಟ್ಟಿಲು ಶಾಸ್ತ್ರದ ವೇಳೆ ಗಳ ಗಳನೆ ಅತ್ತ ಮೇಘನಾ ಕಾರಣ ಗೊತ್ತದ್ರೆ ಶಾಕ್ ಆಗುತ್ತೀರಾ…

ಮೇಘನರಾಜ್ ಸರ್ಜಾ ಕುಟುಂಬದಲ್ಲಿ ಅನೇಕ ತಿಂಗಳ ಬಳಿಕ ಸಂಭ್ರಮ ಮನೆ ಮಾಡಿದೆ ಮೇಘನಾ ಅವರ ಗಂಡು ಮಗು ಜನಿಸಿದ ಹಿನ್ನೆಲೆ ಎರಡು ಕುಟುಂಬದಲ್ಲಿ ಸಂತೋಷ ಮನೆಮಾಡಿದೆ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದೆ ಅಂತಹ ಈ ಕುಟುಂಬದಲ್ಲಿ ಮತ್ತೆ ಹರುಷ ಕಂಡಿದೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ ಇದು 20 ದಿನಗಳ ಬಳಿಕ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದರು ಹಾಗಾದರೆ ಈ ತೊಟ್ಟಿಲು ಶಾಸ್ತ್ರ ಹೇಗಿತ್ತು ಮೇಘನಾ ಅವ್ರು ಕಣ್ಣೀರ ಹಾಕಲು ಕಾರಣವೇನು ಇದನ್ನು ಇಂದು ನಾವು ತಿಳಿಸಿಕೊಡುತ್ತೇವೆ ಹೌದು ಬೆಂಗಳೂರಿನ ಜೆಪಿ ನಗರದ ನಿವಾಸಿ ದಲ್ಲಿ ಮೇಘನಾ ರಾಜ್ ಅವರ ತೊಟ್ಟಿಲು ಶಾಸ್ತ್ರ ನಡೆಯಿತು ತೀರ ಖಾಸಗಿ ಆಗಿದ್ದು ಅಂತಹ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮದಲ್ಲಿ ಮೇಘನರಾಜ್ ಹಾಗೂ ಸರ್ಜಾ ಕುಟುಂಬದವರು ಹಾಗೂ

ಸ್ನೇಹಿತರು ಮಾತ್ರ ಭಾಗಿಯಾಗಿದ್ದರು ಇದೇ ಸಮಯದಲ್ಲಿ ಮೇಘನ
ರಾಜ್ ಅವರು ಚಿರುಸರ್ಜ ಅವರನ್ನು ನೆನೆದು ತುಂಬಾ ಭಾವುಕ ತ್ಮಕವಾಗಿ ನೆನೆಸಿಕೊಂಡು ಮಾತನಾಡಿದ್ದಾರೆ ಕೊಟ್ಟಿಲ್ಲ ಶಾಸ್ತ್ರಕ್ಕೆ ಅಭಿಮಾನಿಯೊಬ್ಬರು ಉತ್ತರ ಕರ್ನಾಟಕದ ಹಾವೇರಿಯಿಂದ ಕಲಘಟಗಿಯ ತೊಟ್ಟಿಲನ್ನು ತಂದಿದ್ದರು ಎಲ್ಲರೂ ಕೂಡ ಮೇಘನ ರಾಜ್ ಅವರ ಮಗುವನ್ನ ಎಲ್ಲವೂ ಚಿರು ಸ್ವರೂಪ ವೆಂದು ಅವರ ಮರುಜನ್ಮದ ಪ್ರತಿರೂಪವೆಂದು ತಿಳಿಸುತ್ತಿದ್ದರು ಹಾಗೂ ಮೇಘನಾ ಅವರು ಮಾಧ್ಯಮದ ಮುಂದೆ ಈ ರೀತಿ ತಿಳಿಸಿದರು ಹಾಗಾದರೆ ಏನು ತಿಳಿಸಿದರು ಅವರ ಭಾವನಾತ್ಮಕ ಭಾವನೆಗಳ ಆದರೆ ಏನು ಎಂಬ ಹಲವು ಕುತೂಹಲಕಾರಿ ಮಾಹಿತಿಗೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">