ರವಿ ಬೆಳಗೆರೆ ಸತ್ತನಂತರ ಬಯಲಾಯಿತು ರಹಸ್ಯ, ನನ್ನ ಸಂಚಿಕೆ ಪ್ರಸಾರವಾಗದಿರಲು ಇದೆ ಕಾರಣ ನೋಡಿದ್ರೆ ಶಾಕ್.. - Karnataka's Best News Portal

ರವಿ ಬೆಳಗೆರೆ ಸತ್ತನಂತರ ಬಯಲಾಯಿತು ರಹಸ್ಯ, ನನ್ನ ಸಂಚಿಕೆ ಪ್ರಸಾರವಾಗದಿರಲು ಇದೆ ಕಾರಣ ನೋಡಿದ್ರೆ ಶಾಕ್..

ನಮಸ್ತೆ ಗೆಳೆಯರೇ ರಮೇಶ್ ಅರವಿಂದ್ ರವರು ಮೈಕ್ ಬ್ಯಾಟರಿ ವೀಕ್ ಆಗಿದೆ ಬೇಗ ಬ್ಯಾಟರಿ ಚೇಂಜ್ ಮಾಡಿ ಪ್ರೊಡಕ್ಷನ್ ಹುಡುಗನಿಗೆ ಹೇಳಿ ರಮೇಶ್ ಅರವಿಂದ್ ರವರು ಹೇಳಿ ಗಾಬರಿ ಆದರಂತೆ ಅಲ್ಲಿ ಬ್ಯಾಟರಿ ಕಾಲಿ ಆಗುವಷ್ಟು ಮಾತನಾಡಿದಿನ ಎಂದು ಕಣ್ಣು ಬಾಯಿ ಬಿಟ್ಟು ಗಾಬರಿಯಾದರು ಇದೆಲ್ಲಾ ಸ್ವಾರಸ್ಯ ಘಟನೆ ನಡೆದಿದ್ದು ವೀಕೆಂಡ್ ವಿತ್ ರಮೇಶ್ ಶೂಟಿಂಗ್’ನಲ್ಲಿ ಹಾಗೂ ರಮೇಶ್ ಅರವಿಂದ್ ಅವರು ಇಷ್ಟೆಲ್ಲ ಮಾತನಾಡಿ ಬ್ಯಾಟರಿ ಕಾಲಿ ಮಾಡಿಕೊಂಡಿದ್ದು ದಿ ಗ್ರೇಟ್ ಹೈ ಬ್ಯಾಂಗಲೋರ್ ವಾರಪತ್ರಿಕೆ ಮುಖಾಂತರ ವಾರ ಸಂಪಾದಕರಾದ ರವಿಬೆಳಗೆರೆಯವರ ಸಂಚಿಕೆಯಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ
ಬೆಳಗೆರೆಯವರ ಸಂದರ್ಭ ಆಗಿತ್ತು ಇಂದಿಗೂ ಕೂಡ ರವಿ ಬೆಳಗೆರೆ

ಬರಹವನ್ನು ಇಷ್ಟಪಡುವ ಮಂದಿ ಅಭಿಮಾನಿಗಳು ಇದ್ದಾರೆ ರವಿ
ಬೆಳಗೆರೆ ಅವರು ತಮ್ಮ ಹಳೆಯ ಜೀವನವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು ಆಗುವೆ ರವಿಬೆಳಗೆರೆ ನಡೆದ ಬಂದ ಹಾದಿಯಲ್ಲಿ ರೋಚಕ ಘಟನೆಗಳು ಮತ್ತು ಹಲವಾರು ಚಕಿತ ಘಟನೆಗಳನ್ನು ಎದುರಿಸಿದ ಅಂತಹ ಕ್ಷಣಗಳನ್ನು ನೆನಪು ಮಾಡಿಕೊಂಡರು ಈ ಕಾರ್ಯಕ್ರಮ ಪ್ರಸಾರವಾಗಿದ್ದರೆ ಅತಿ ಹೆಚ್ಚು TRP ಕೂಡ ರವಿ ಬೆಳಗೆರೆ ಅವರ ಎಪಿಸೋಡ್ ಗೆ ಬರುತಿತ್ತು. ಇಂತಹ ಮಾತುಗಳು ಕೂಡ ಓಡಾಡುತ್ತಿದ್ದವು ರವಿ ಬೆಳಗೆರೆ ಅವರ ಎಪಿಸೋಡನ್ನು ಪ್ರಸಾರಮಾಡದೆ ಇರುವುದಕ್ಕೂ ಒಂದು ಕಾರಣವಿದೆ ಆ ಕಾರಣವಾದರೂ ಏನು ಇಂತಹ ಕುತೂಹಲಕಾರಿ ಇನ್ನು ಮಾಹಿತಿಗಳಿಗೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

See also  ನೀವು ನೋಡಿರೋದು ಸಿನಿಮಾ ರಜನಿಕಾಂತ್ ಆದ್ರೆ ಇಲ್ಲಿದೆ ರಜನಿ ರಿಯಲ್ ಮುಖ,ಈ ವಯಸ್ಸಿನಲ್ಲಿ ಇಂಥ ಜೀವನಾನ..ಭಗವಂತ..ಏನಾಗಿದೆ ನೋಡಿ..


crossorigin="anonymous">