2021ರಲ್ಲಿ ಈ ಆರು ರಾಶಿಯವರು ವಿಪರೀತ ರಾಜಯೋಗವನ್ನು ಪಡೆಯಲಿದ್ದಾರೆ ಅಷ್ಟೇ ಅಲ್ಲದೆ ಈ ರಾಶಿಯವರ ಮೇಲೆ ಶನೇಶ್ವರ ಸ್ವಾಮಿಯ ಕೃಪೆ ಇರುತ್ತದೆ ಜನವರಿ 1 ನೇ ತಾರೀಖಿನಿಂದ ಈ 6 ರಾಶಿಯವರು ಬಹಳ ಅದೃಷ್ಟವನ್ನು ಪಡೆಯಲಿದ್ದಾರೆ ಹಾಗಾದರೆ 6 ರಾಶಿಯವರು ಯಾವುದು ಎಂದು ನೋಡೋಣ ಬನ್ನಿ.ನ್ಯೂ ವ್ಯಾಪಾರ ಮಾಡಿದರೆ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ ಹಣಕ್ಕೆ ಸಂಬಂಧಿಸಿದಂತೆ ನಿಮಗೆ ಪರಿಹಾರ ಸಿಗುತ್ತದೆ ಉದ್ಯೋಗಕ್ಕೆ ಉನ್ನತ ಅಧಿಕಾರಿಗಳ ಬೆಂಬಲ ಸಿಗುತ್ತದೆ ಕೆಲವು ಪ್ರಮುಖ ಕಾರ್ಯಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ವರ್ಷದ ಎರಡನೇ ಭಾಗದಲ್ಲಿ ನೀವು ಮೋಜು-ಮಸ್ತಿ ಕೊಡಲು ಸ್ವಲ್ಪ ಅವಕಾಶ ಸಿಗುತ್ತದೆ ನೀವು ಕುಟುಂಬದವರ ಜೊತೆಗೆ ಮತ್ತು ಸ್ನೇಹಿತರ ಜೊತೆಗೆ ಸ್ವಲ್ಪ ಸಮಯವನ್ನು ಕಳೆಯುವಿರಿ ನಿಮ್ಮ ಸಂಗಾತಿಯನ್ನು ಗೌರವಿಸಿ ನಿಮ್ಮ ಸಂಗಾತಿಯ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಇದ್ದರೂ ಅವರ ಸಮಸ್ಯೆಗಳನ್ನು ನೀವು ತಿಳಿದುಕೊಳ್ಳಲು ಪ್ರಯತ್ನಿಸಿ ನಿಯಮಿತವಾಗಿ ಯೋಗ ಮತ್ತು ಧ್ಯಾನವನ್ನು ಮಾಡಬೇಕು ಈ ವರ್ಷ ನಿಮಗೆ ಮಿಶ್ರ ಫಲಿತಾಂಶ ಸಿಗಲಿದೆ ಕೆಲಸದ ಒತ್ತಡ ಕಡಿಮೆ ಇರುತ್ತದೆ ಆ
ಸಮಯದಲ್ಲಿ ವ್ಯಾಪಾರಿಗಳು ಪ್ರತಿಯೊಂದು ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು.ವಿಶೇಷವಾಗಿ ನೀವು ಹೊಸ
ವ್ಯವಹಾರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಯಾವುದೇ ಆತರ ಬೇಡಾ ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚಿನ ಗಮನವನ್ನು ಹರಿಸಬೇಕು ನೀವು ಅಸಡ್ಡೆ ಹೊಂದಿದ್ದರೆ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು ನೀವು ಆರೋಗ್ಯ ವಿಷಯದಲ್ಲಿ ಬಂದರೆ ತಿನ್ನುವುದು ಕುಡಿಯುವುದರ ಬಗ್ಗೆ ನೀವು ಹೆಚ್ಚಾಗಿ ಜಾಗೃತಿ ವಹಿಸಿ ನೀವು ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವನೆ ಮಾಡಬೇಕು ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ನೀವು ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಇನ್ನು ನಿಮ್ಮ ದುಂದುಗಾರಿಕೆ ಯಲ್ಲಿ ನಿಯಂತ್ರಣ ಇರಬೇಕು ಇನ್ನು ನೀವು ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ಆರಂಭದಲ್ಲಿ ನೀವು ನಿರಾಸೆಯನ್ನು ಅನುಭವಿಸಬಹುದು ಆದರೆ ಶೀಘ್ರದಲ್ಲೇ ನಿಮ್ಮಕ್ಕ ಎತ್ತಿನ ಪರಿಶ್ರಮವು ಫಲಿತಾಂಶ ವನ್ನು ತರುತ್ತದೆ ಇನ್ನು ಶನೇಶ್ವರ ಸ್ವಾಮಿಯ ಕೃಪೆಯನ್ನು ಪಡೆಯುತ್ತಿರುವ ರಾಶಿಗಳು ಯಾವುದೆಂದರೆ. ಮೇಷ ರಾಶಿ, ಸಿಂಹ ರಾಶಿ, ಮಿಥುನ ರಾಶಿ, ಮಕರ ರಾಶಿ ,ಕುಂಭ ರಾಶಿ, ಮತ್ತು ಮೀನ ರಾಶಿ.