ನಮ್ಮ ದೇಶದಲ್ಲಿ ಕೊ*ರೋ*ನ ಇಲ್ಲ ಇಲ್ಲ ಏನು ಇಲ್ಲ ಎಂದು ಎಲ್ಲಾ ಸುಳ್ಳು ಕೊ*ರೋ*ನ ಹೀಗೆ ಸುತ್ತಮುತ್ತಲು ಹೇಳ್ತಾ ಇದ್ದಾರೆ ಈ ವಿಡಿಯೋ ತೋರಿಸಿ ಯಾಕೆಂದರೆ ಯಾವ ರೀತಿ ಆಗಿದೆ ಅಂದರೆ ನಮ್ಮ ಮನೆಯಲ್ಲಿ ಬೆಂಕಿ ಬಿದ್ದು ಸತ್ತು ಹೋದರೆ ಮಾತ್ರ ನೋವಾಗುತ್ತದೆ. ಅದೇ ಬೇರೆಯವರ ಮನೆಯಲ್ಲಿ ಬಿದ್ದರೆ ಸತ್ತೋದ್ರೆ ಅದು ಕಣ್ಣಿಗೆ ಕಾಣಿಸುವುದಿಲ್ಲ ಅದನ್ನು ಸುಳ್ಳು ಎಂದು ಹೇಳುತ್ತಾರೆ ಈ ವಿಚಾರ ಯಾಕಪ್ಪ ಹೇಳ್ತಾ ಇದ್ದೀನಿ ಅಂದ್ರೆ ಸಿನಿಮಾ ಮತ್ತು ಕಿರುತೆರೆ ನಟ ನಟಿಯರ ರಮೇಶ್ ಪಂಡಿತ್ ಮತ್ತು ಸುನಿತ್ರ ಪಂಡಿತ್ ಅವರು ಗೊತ್ತಿದೆ. ಇವರ ಮನೆಯಲ್ಲಿ ಒಂದು ಸಾವು ಸಂಭವಿಸಿದೆ ಸುಮಿತ್ರ ಪಂಡಿತ್ ಅವರ ಅಕ್ಕ ಸಾವನ್ನಪ್ಪಿದ್ದಾರೆ. ಅಕ್ಕನಿಗೆ ಡಯಾಬಿಟಿಸ್ ಇತ್ತು ಎಂದು ಕೊ*ರೋ*ನ ಕೂಡ ಇತ್ತು ಕೊ*ರೋ*ನ ಪಾಸಿಟಿವ್
ಬಂದಿತ್ತು ಆದರೆ ಹಾಗೂ ಹೊಸ ಐಡಿ ಕ್ರಿಯೇಟ್ ಮಾಡಿದ್ದಾರೆ ಹಾಗೆ
ಡಯಾಬಿಟಿಸ್ ಮತ್ತು ಕೊ*ರೋ*ನ ಸರ್ಕಾರ ಐಸಿಯು ಇಲ್ಲದೆ ಆಸ್ಪತ್ರೆಗೆ ಸೇರಿಸಿದ್ದಾರೆ ಆದರೆ ಆಸ್ಪತ್ರೆಯಲ್ಲಿ ಐಸಿಯು ಇಲ್ಲದೆ ಇರುವ ಕಾರಣ ಕೊ*ರೋ*ನ ಜಾಸ್ತಿಯಾದಾಗ ಕಾರಣ ಸುಮಿತ್ರ ಅಕ್ಕ ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ಮಾತನಾಡಿದ ದಂಪತಿಗಳು ದಯವಿಟ್ಟು ಕೊ*ರೋ*ನ ನೆಗಲೇಟ್ ಮಾಡಬೇಡಿ ಮನೆಯಲ್ಲಿ ಯಾರಿಗಾದರೂ ಕೊ*ರೋ*ನ ಡೇಂಜರಸ್ ಎಂದು ಅರ್ಥವಾಗುತ್ತದೆ ಬೆಂಗಳೂರಿನ ಪರಿಸ್ಥಿತಿ ನಿಮಗೆ ತಿಳಿಯುತ್ತದೆ ತುಂಬಾ ಕೆಟ್ಟದಾಗಿದೆ. ಎಲ್ಲರೂ ತಪ್ಪದೇ ಮಾಸ್ಕ್ ಹಾಕಿಕೊಂಡು ಸ್ಯಾನಿಟೈಸರ್ ಮತ್ತು ಅಂತರ ಕಾಪಾಡಿಕೊಳ್ಳಿ.