ಕೋರೊನ ಜಾಗೃತಿ ಮೂಡಿಸಿದ ಡಾ.ವಿಜಯ್ ಸಂಕೇಶ್ವರ್..! ಸಿಕ್ಕಾಪಟ್ಟೆ ವೈರಲ್..

ಜಗತ್ತಿನಾದ್ಯಂತ ಬಹಳ ಕೋರೊನ ತೊಂದರೆ ಮಾಡುತಿದೆ.ಜಗತ್ತು ಮತ್ತು ಭಾರತಕ್ಕೆ ಹೋಲಿಸಿದಾಗ ನಮ್ಮ ಭಾರತದ ಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಇರಬಹುದು ಮತ್ತು ಎಲ್ಲಾ ರಾಜ್ಯ ಮುಖ್ಯ ಮಂತ್ರಿ ಗಳು ಬಹಳ ಮುತುವರ್ಜಿವಹಿಸಿ ಹಾಗು ಬಹಳ ಆಸಕ್ತಿ ವಹಿಸಿ ಸಾಕಷ್ಟು ಕೋವಿಡ್ ಬಗ್ಗೆ ಕೆಲಸವನ್ನು ಮಾಡುತ್ತಿದ್ದಾರೆ.ಮತ್ತು ಕೋವಿಡ್ ವಾರಿಯರ್ಸ್‌ ಆಸ್ಪತ್ರೆಯಲ್ಲಿ ಕೂಡ ಅವರ ಜೀವನವನ್ನು ಪಣಕ್ಕಿಟ್ಟು ಈಗಾಗಲೇ ನೂರಾರು ಡಾಕ್ಟರ್ಸ್ ಗಳು ಕೋವಿಡ್ ನಿಂದ ಸತ್ತಿದ್ದಾರೆ.ಅಷ್ಟೊಂದು ದೊಡ್ಡ ದುರಂತವಾದರು ಸಹ ಅವರು ಬಹಳ ನಿಯತ್ತಿನಿಂದ ಹಗಲು ಮತ್ತು ರಾತ್ರಿ ಕೆಲಸವನ್ನು ಮಾಡಿ ಕೋವಿಡ್ ರೋಗಿಗಳಿಗೆ ಅಟೆಡ್ ಮಾಡುತ್ತಿದ್ದಾರೆ.ಆದರೆ ಅಲ್ಲಿ ಸಣ್ಣ ಪುಟ್ಟ ಘಟನೆಯಾಗಿರುತ್ತವೆ.ಆದರೆ ನಮ್ಮಲ್ಲಿ ಯಾವುದು ರೀತಿಯ ನಗೆಟಿವ್ ಇರುತ್ತೋ ಅದನ್ನು ಎಕ್ಸ್ ಪೋಸ್ ಮಾಡುತ್ತಿರುತ್ತೆ.ಈಗಾಗಿ ಎಷ್ಟೋ ಸಾದ್ಯ ವಾಗುತ್ತೊ ಅಷ್ಟು ಸರಕಾರದ ಮರ್ಯಾದೆಯನ್ನು ತೆಗೆಯುವಂತಹ ಕೆಲಸ ಗಳು ಹಲವು ಕಡೆ ನಡೆದಿದೆ.ಈ ಮದ್ಯ ಪ್ರಾಧಾನಿಯವರು ಬಹಳ ಮುತುವರ್ಜಿವಹಿಸಿ ಕೆಲವು ಒಳ್ಳೆ ಫಾರ್ಮ ಕಂಪನಿಯನ್ನು ಒತ್ತಾಯ ಮಾಡಿ ಉತ್ತಮ ವಾದ ರಸಿತಿಯನ್ನು ಯೋಗ್ಯ ಬೆಲೆಗೆ ಸಿಗುವ ಹಾಗೆ ಮತ್ತು ದೊಡ್ಡ ಪ್ರಮಾಣದಲ್ಲಿ ಸಿಗುವ ಹಾಗೆ ಮಾಡಿದ್ದಾರೆ.ಇದು ಬಹಳ ಸಂತೋಷವಾದ ಸಂಗತಿ ಅಷ್ಟೇ ಅಲ್ಲದೇ ನಮ್ಮ ದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಲಸಿಕೆಯನ್ನು ಪೂರೈಸಿ ಕೆಲವು ಫ್ಯಾಕ್ಟರಿ ಗಳು ಕೂಡ ರಫ್ತು ಮಾಡಿರುವುದು ನಾವು ನೋಡಿದ್ದೇವೆ.

ಈ ಒಂದು ಮಹಾಮಾರಿಯಲ್ಲಿ ಕೆಲವು ಅಲ್ಲಿ ಇಲ್ಲಿ ಒಂದೆರಡು ದುರ್ಘಟನೆ ನೆಡೆದಿರಬಹುದು ಅಥವಾ ಕೆಲವು ಕಳ್ಳ ಖಾಕರು ಏನಾದರು ದುಡ್ಡು ಸಂಪಾದನೆ ಮಾಡಿರಬಹುದು,ಆದರೆ ಸಾಮಾನ್ಯವಾಗಿ ಸಕ್ಸಸ್ ತುಂಬ ಚೆನ್ನಾಗಿ ಆಗಿದೆ‌ ಡೆತ್ ರೇಟ್ ಇಂಡಿಯಾದಲ್ಲಿ ತುಂಬಾ ಕಡಿಮೆ ಇದೆ.ಆದರೆ ಒಂದು ಕೋಟಿ ಮೂವತ್ತು ಲಕ್ಷ ಜನಸಂಖ್ಯೆ ಗೆ ಎಲ್ಲರಿಗೂ ವ್ಯಾಕ್ಸಿನ್ ಸಿಗುವುದು ಮತ್ತು ಎಷ್ಟು ದಿನ ಆಗುತ್ತೆ ಎಂದು ಮಾನಿಟರ್ ಮಾಡುವುದು ನಮ್ಮಂತ ದೇಶದಲ್ಲಿ ತುಂಬಾ ಕಷ್ಟಕರ ವಾದ ವಿಷಯ. ಈಗ ವ್ಯಾಕ್ಸಿನ್ ಲಭ್ಯತೆಯನ್ನು ಸಾಕಷ್ಟು ಸರಕಾರ ಒಳ್ಳೆಯ ರೀತಿಯಲ್ಲಿ ಮಾಡುತ್ತಿದೆ.

WhatsApp Group Join Now
Telegram Group Join Now
[irp]