ಸರಿಗಮಪ ಸುಬ್ರಹ್ಮಣ್ಯ ಹೆಂಡತಿ ಜ್ಯೋತಿ ತಂದೆ ಕೊನೆಗೂ ಎಲ್ಲಾ ಸತ್ಯ ಬಾಯಿ ಬಿಟ್ಟು ಬಿಟ್ಟರು..? ಇದು ಹೇಗೆ ಸಾಧ್ಯ ಕರ್ನಾಟಕ ಜನತೆ ಶಾಕ್..!

ಹಾಯ್ ಗೆಳೆಯರೇ ಸುಬ್ರಹ್ಮಣ್ಯ ಇವರ ಪತ್ನಿ ಕೋರೋನ ಸೋಂಕಿ ನಿಂದ ನೆನ್ನೆಯಷ್ಟೇ ಬ*ಲಿಯಾಗಿದ್ದಾರೆ. ಈಗ ಎಲ್ಲರಿಗೂ ಕೂಡ ಗೊ ತ್ತಿದೆ ಆದರೆ ಇದರಲ್ಲಿ ಹೊಸ ಟ್ವಿಸ್ಟ್ ಇದೆ ಜ್ಯೋತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದ್ದರು ಅನ್ನುವಂತಹ ವಿಚಾರ ಈ ವಿಚಾರ ತುಂಬಾನೇ ವೈರಲ್ ಆಗಿದೆ. ಇದರ ಬಗ್ಗೆ ಸುಬ್ರಹ್ಮಣ್ಯ ಅವರ ಮಾವ ಅಂದರೆ ಜ್ಯೋತಿಯ ತಂದೆ ಹೇಳಿದ್ದು ಏನು ಎನ್ನುವಂತಹ ವಿಚಾರ ವನ್ನು ನಮ್ಮ ಈ ವಿಡಿಯೋದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಬನ್ನಿ.

ಸುಬ್ರಹ್ಮಣ್ಯ ಅವರ ಸಹೋದರನಿಗೆ ಸೋಂಕು ಆಗಿರುತ್ತದೆ ನಂತರ ಆಗ ಜ್ಯೋತಿ ಅವರು ಹೋಗಿರುತ್ತಾರೆ ಇದರಿಂದ ಇವರು ಕೂಡ ಬಂದಿರುತ್ತೆ ಮೇ 7ನೇ ತಾರೀಕು ಜ್ಯೋತಿಯವರೇ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾರೆ ಉಸಿರು ಬಿಗಿಹಿಡಿದು ಕೊಂಡಿರುವುದನ್ನು ಚೆಕ್ ಮಾಡುತ್ತಾ ರೆ ಕೊರೊನಾ ಸೋಂಕು ತಗಲಿದೆ ಎಂದು ದೃಢಪಡುತ್ತದೆ ಆಗ ಬೆಡ್ ಸಿಗದೆ ಚಿಕಿತ್ಸೆ ಫಲಕಾರಿಯಾಗದೆ ಸಾಯುತ್ತಾರೆ ಜ್ಯೋತಿ ಯವರೇ ತಂದೆ ಏನಪ್ಪ ಹೇಳುತ್ತಾರೆ ಅಂದರೆ ನನ್ನ ಅಳಿಯ ತುಂಬಾ ನೇ ಒಳ್ಳೆಯ ವರು ಯಾವ ಕಾರಣಕ್ಕಾಗಿ ರೀತಿ ಮಾಡಿಕೊಂಡಿದ್ದಾ ರೆ ಗೊತ್ತಿಲ್ಲ ಎಂದು ಹೇಳುತ್ತಾರೆ. ನನ್ನ ಅಳಿಯ ಬೆಂಕಿ ಇದ್ದಾಗೆ ನಮ್ಮನ್ನು ಸಹ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಅಂತ ಮಾಹಿತಿಯನ್ನು ತಿಳಿಯುತ್ತಾರೆ ಇದರಲ್ಲಿ ಯಾರ ಸರಿ-ತಪ್ಪುಗಳನ್ನು ನೋಡ್ತಾ ಹೋದ್ರ ಏನು ಗೊತ್ತಾ ಗುತ್ತಿಲ್ಲ ಮುಂದೇನಾಯಿತು ಎಂದು ಮಾಹಿತಿ ತಿಳಿಯಲು ಈ ಮೇಲೆ ಕಣ್ಣು ವಿಡಿಯೋವನ್ನು ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

WhatsApp Group Join Now
Telegram Group Join Now
[irp]


crossorigin="anonymous">