ಇಂದು ಸ್ಕಂದ ಷಷ್ಠಿ ಇದೆ ಶ್ರೀಕ್ಷೇತ್ರ ಕುಕ್ಕೆ ಸುಬ್ರಮಣ್ಯನ ನೇರ ಕೃಪೆ ಈ 6 ರಾಶಿಗೆ,ಅಂದುಕೊಂಡ ಕೋರಿಕೆ ಈಡೇರಲಿದ್ದು ಹಣದ ಹೊಳೆ ಹರಿಯಲಿದೆ ರಾಜಯೋಗದಿಂದ ಏಳಿಗೆ ಖಚಿತ.. » Karnataka's Best News Portal

ಇಂದು ಸ್ಕಂದ ಷಷ್ಠಿ ಇದೆ ಶ್ರೀಕ್ಷೇತ್ರ ಕುಕ್ಕೆ ಸುಬ್ರಮಣ್ಯನ ನೇರ ಕೃಪೆ ಈ 6 ರಾಶಿಗೆ,ಅಂದುಕೊಂಡ ಕೋರಿಕೆ ಈಡೇರಲಿದ್ದು ಹಣದ ಹೊಳೆ ಹರಿಯಲಿದೆ ರಾಜಯೋಗದಿಂದ ಏಳಿಗೆ ಖಚಿತ..

ಅಸಾಧ್ಯವಾದದ್ದು‌ ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ).cell no: 8884888934
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

WhatsApp Group Join Now
Telegram Group Join Now

ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮೇಷ ರಾಶಿ :- ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತ ಕಾಣಬಹುದು ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಲು ಉತ್ತಮವಾಗಿಲ್ಲ ವೈವಾಹಿಕ ಜೀವನದಲ್ಲಿ ಶಾಂತಿ ಇರುತ್ತದೆ , ಸಂಗಾತಿಯ ಸಂಪೂರ್ಣವಾದ ಬೆಂಬಲ ಇರುತ್ತದೆ ಕೆಲಸದಲ್ಲಿ ದಿನವೂ ತುಂಬಾ ಉಪಯುಕ್ತವಾಗಿದೆ. ನೀವು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೀರಿ. ನಿಮ್ಮ ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣವಾಗುತ್ತದೆ ವೇತನ ಹೆಚ್ಚಳದ ನಿಮ್ಮ ಕನಸು ಶೀಘ್ರದಲ್ಲೇ ಈಡೇರುವ ಸಾಧ್ಯತೆ ಇದೆ ನೀವು ಸರ್ಕಾರಿ ಉದ್ಯೋಗವನ್ನು ಹೊಂದಬೇಕು ಎಂದು ಕನಸುಕಂಡಿದ್ದರು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಮಾನಸಿಕ ಮತ್ತು ದೈಹಿಕವಾಗಿ ಸುಧಾರಣೆಯಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕಂದು .ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ವೃಷಭ ರಾಶಿ :-ನಿಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ ಇದ್ದಕ್ಕಿದ್ದಂತೆ ಒಳ್ಳೆಯ ಸಂದೇಶವನ್ನು ಪಡೆಯುತ್ತೀರಿ ನಿಮಗೆ ತುಂಬಾ ಸಂತೋಷವಾಗುತ್ತದೆ ಸಂತೋಷವನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುತ್ತೇವೆ ನಿಮ್ಮ ಮನಸ್ಸಿಗೆ ತುಂಬಾ ಚೆನ್ನಾಗಿರುತ್ತದೆ ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಇದು ನಿಮ್ಮ ಸುಂದರ ಭವಿಷ್ಯಕ್ಕೆ ಸಂಬಂಧಿಸಿದೆ. ನಿಮ್ಮ ಕೆಲಸವನ್ನ ಎಚ್ಚರಿಕೆಯಿಂದ ಪೂರ್ಣಗೊಳಿಸಲು ಪ್ರಾರಂಭಮಾಡಿ ಇದರಿಂದ ನಿಮ್ಮ ಹಿರಿಯರು ಕಾರ್ಯಕ್ಷಮತೆಯಿಂದ ದೂರು ನೀಡುತ್ತಾರೆ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಹಣಕಾಸಿನ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ ಈ ದಿನ ನಿಮ್ಮ ಮೇಲೆ ಬಹಳಷ್ಟು ಮಾನಸಿಕ ಸ್ಪಷ್ಟನೆ ಇರುತ್ತದೆ. ಹಣಕ್ಕೆ ಸಂಬಂಧಪಟ್ಟಂತೆ ಯಾವುದೇ ನ್ಯಾಯಾಲಯದಲ್ಲಿ ಸಿಲುಕಿಕೊಂಡಿದ್ದರೆ ಜಯ ಸಾಧ್ಯತೆ ಹಣದ ಸಂಪೂರ್ಣವಾದ ಬೆಂಬಲ ಗುರುವಿನ ಆಶೀರ್ವಾದದಿಂದ ಪಡೆಯುತ್ತೀರಿ , ಸಂತೋಷಕ್ಕಾಗಿ ಹೊಸ ಸಂಬಂಧವನ್ನು ಎದುರುನೋಡಬಹುದು. ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೆಂಪು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮಿಥುನ ರಾಶಿ :- ಮಾನಸಿಕ ಒತ್ತಡ ಕಾರ್ಯಗಳ ಬಗ್ಗೆ ಅಧಿಕವಾದ ಗಮನ ಹರಿಸಲು ಸಾಧ್ಯವಾಗುತ್ತದೆ. ಅನೇಕ ರೀತಿಯ ನಕಾರಾತ್ಮಕ ನಿಮ್ಮ ಮನಸ್ಸಿಗೆ ಬರಬಹುದು ಕಠಿಣ ಪರಿಸ್ಥಿತಿಯಲ್ಲಿ ಪ್ರೀತಿ ಪಾತ್ರದ ಬೆಂಬಲವನ್ನು ಪಡೆಯಬಹುದು ನಿರಾಶೆಯಾಗಬಹುದು ವಿಶೇಷವಾಗಿ ನಿಮ್ಮ ಸಂಗಾತಿಯ ಜೊತೆ ವಿವಾದ ಒರಟುತನ ಬರಬಹುದು ಉಷಾರು, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸಮಸ್ಯೆಗಳನ್ನು ಶಾಂತ ರೀತಿಯಲ್ಲಿ ವರ್ತಿಸಿ ನೀವು ಖಂಡಿತವಾಗಲೂ ಯಶಸ್ಸನ್ನ ಕಾಣುತ್ತೀರಿ ಆರ್ಥಿಕ ದೃಷ್ಟಿಯಿಂದ ಉತ್ತಮವಾದ ಪಲಿತಾಂಶ ಇರುತ್ತದೆ , ಹಣಕಾಸಿನ ಪರಿಸ್ಥಿತಿ ತೃಪ್ತಿ ದಾಯಕ ವಾಗಿರುತ್ತದೆ. ಖಂಡಿತವಾಗಿ ಯಶಸ್ಸು ಕೀರ್ತಿ ತರುತ್ತದೆ ಇದರ ವ್ಯವಹಾರಗಳಿಂದ ಮತ್ತು ವೈವಾಟು ಗಳಿಂದ ಜಾಗ್ರತೆಯಾಗಿರಿ. ನಿಮ್ಮ
ಸಹೋದ್ಯೋಗಿಗಳ ವಿಚಾರದಲ್ಲಿ ಮಾತನಾಡುವುದನ್ನು ತಪ್ಪಿಸಿ ನಿಮ್ಮ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು ಕುಟುಂಬ ಜೀವನದಲ್ಲಿ ತಾಳ್ಮೆ ಇಂದ ಇರಿ,ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅನಗತ್ಯವಾದ ಮಾತುಗಳನ್ನು ಹಾಡಿ ಮನೆಯಲ್ಲಿ ಜಗಳ ಮಾಡಿಕೊಳ್ಳಬೇಡಿ. ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ನೀಲಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕಟಕ ರಾಶಿ :- ಕೆಲಸದಲ್ಲಿ ಉತ್ತಮವಾದ ದಿನವಾಗಿರುತ್ತದೆ ಕಚೇರಿಯಲ್ಲಿ ಎಲ್ಲ ಕೆಲಸಗಳು ಸರಗವಾಗಿ ಪೂರ್ಣಗೊಳ್ಳುತ್ತದೆ ನಿಮ್ಮ ಕಾರ್ಯಕ್ಷಮತೆಯಲ್ಲಿ ದೊಡ್ಡ ಸುಧಾರಣೆಯಾಗುತ್ತದೆ ಉನ್ನತ ಅಧಿಕಾರಿಗಳು ನೀವು ಮಾಡಿದಂತಹ ಕೆಲಸ ಕಾರ್ಯಗಳು ತೃಪ್ತ ಇರುತ್ತಾರೆ, ಮನೆಯ ಸದಸ್ಯರೊಂದಿಗೆ ತಾಳ್ಮೆಯಿಂದ ಇರಿ ನಿಮ್ಮ ಸಂಗಾತಿಯ ಜೊತೆ ಪ್ರೀತಿ ಭಾವನೆಯಿಂದ ಇರಿ ಹಣದ ಬಗ್ಗೆ ಮಾತನಾಡುವುದಾದರೆ ವೆಚ್ಚಗಳು ಕಡಿಮೆಯಾಗುತ್ತದೆ ಬಹಳಷ್ಟು ಗಳಿಸುವ ಸಾಧ್ಯತೆ ಇದೆ. ಈ ದಿನ ನಿಮಗೆ ತುಂಬಾನೇ ವಿಶೇಷವಾದ ದಿನವಾಗಿದೆ ಮುಂಜಾನೆ ಕೆಲಸಗಳಲ್ಲಿ ಕೆಲಸಗಳನ್ನು ಮಾಡುವುದರಿಂದ ಶೀಘ್ರದಲ್ಲಿ ಹಣವನ್ನ ಕಾಣಬಹುದು. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಸಿಂಹ ರಾಶಿ :- ನಿಮಗೆ ಹೆಚ್ಚು ಕೆಲಸ ಇರುತ್ತವೆ ಮತ್ತು ಅದರ ತಕ್ಕಂತೆ ಲಾಭ ಕೂಡ ಇರುತ್ತದೆ ಆರೋಗ್ಯದಲ್ಲಿ ಉತ್ತಮವಾಗಿರುತ್ತದೆ, ಬದಲಾವಣೆ ತರಲು ಖರ್ಚು ಮಾಡುವ ಸಾಧ್ಯತೆ ಇದೆ ಹಣಕಾಸಿನ ಲಾಭಕ್ಕಾಗಿ ಹೆಚ್ಚಿನ ಪ್ರಯತ್ನ ಮಾಡಿ ಯಾವುದೇ ಆಸೆ ಈಡೇರಿಸಲು ಸಂತೋಷವಾಗಿರುತ್ತೀರಿ. ಹಿರಿಯ ಅಧಿಕಾರಿಯ ಬೆಂಬಲ ಆರ್ಥಿಕ ಲಾಭವಾಗಬಹುದು ಹುದ್ದೆಗಳಿಗೆ ಲಾಭ ಗಳಿಸುವ ಸಾಧ್ಯತೆ. ವ್ಯಾಪಾರಿಗಳು ಸಾಧ್ಯತೆ ಇದೆ ದೊಡ್ಡ ವ್ಯವಹಾರವನ್ನು ಮಾಡಲು ಅವಕಾಶ ಸಿಗುತ್ತದೆ ಹಣದ ಪರಿಸ್ಥಿತಿ ಸುಧಾರಣೆಯಾಗುತ್ತದೆ. ನೀವು ಇಂದು ಆರೋಗ್ಯದಿಂದ ಇರಲು ಕೆಲವೊಂದಿಷ್ಟು ಬದಲಾವಣೆ ಮಾಡಬೇಕಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ .ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕನ್ಯಾ ರಾಶಿ:- ನೀವು ನಿರುದ್ಯೋಗಿಗಳಾಗಿದ್ದಾರೆ ಅಥವಾ ಉದ್ಯೋಗಿಗಳಾಗಿದ್ದಾರೆ ಉತ್ತಮವಾದ ಕಂಪನಿಯಲ್ಲಿ ಕೆಲಸ ಸಿಗುತ್ತದೆ ಸಂದರ್ಶನವನ್ನು ಚೆನ್ನಾಗಿ ಮಾಡಿ ಸಹಭಾಗಿತ್ವದಲ್ಲಿ ಕೆಲಸ ಮಾಡಿದರೆ ಲಾಭ ಗಳಿಸುವ ಸಾಧ್ಯತೆ ಮತ್ತು ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ, ಇತ್ತೀಚಿಗೆ ಕೆಲಸ ಸೇರಿದರೆ ಉತ್ತಮವಾದ ಶ್ರಮವನ್ನ ಪಡಿ. ಹೊಸ ವ್ಯವಹಾರವನ್ನು ಪ್ರಾರಂಭ ಮಾಡಿದರೆ ಲಾಭವಾಗಬಹುದು ಅಥವಾ ಹೂಡಿಕೆ ಎಷ್ಟು ಮಾಡಿರುತ್ತೀರಿ ಅಷ್ಟು ಲಾಭವಾಗುತ್ತದೆ. ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಿ ಆರೋಗ್ಯದಲ್ಲಿ ಅನಗತ್ಯ ಒತ್ತಡ ವನ್ನು ತೆಗೆದುಕೊಳ್ಳುವುದು ತಪ್ಪಿಸಿ. ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ತುಲಾ ರಾಶಿ :- ಆರಂಭದಲ್ಲಿ ಯಾವುದೇ ವಿವಾದಗಳನ್ನು ಮಾಡಬೇಡಿ ಇಲ್ಲವಾದರೆ ಕೆಟ್ಟ ಪರಿಣಾಮಗಳನ್ನು ಕಾಣಬಹುದು, ಉದ್ಯೋಗದಲ್ಲಿರುವವರಿಗೆ ಸೋಮಾರಿತನವನ್ನು ತಪ್ಪಿಸಬೇಕಾಗುತ್ತದೆ, ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಾಗಿರುತ್ತದೆ, ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ಹಿರಿಯರ ಪ್ರಮುಖ ಸಲಹೆಯನ್ನು ಪಡೆದು ಕೊಂಡು ಹೋಗಿ. ಕೆಲಸ ಬಗ್ಗೆ ಯೋಚನೆ ಮಾಡಿ ಉತ್ತಮವಾದ ಅವಕಾಶಗಳು ಸಹ ಸಿಗಬಹುದುನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ವೃಶ್ಚಿಕ ರಾಶಿ :- ನೀವು ಒತ್ತಡದಿಂದ ತಪ್ಪು ಮಾಡುವ ಸಾಧ್ಯತೆ ಇದೆ ಜಾಗೃತಿ ಇಂದ ಎಲ್ಲಾ ಕೆಲಸಗಳನ್ನು ನಿರ್ವಹಿಸಿ ಸಣ್ಣ ತಪ್ಪನ್ನು ಮಾಡಬೇಡಿ. ಮನೆಯ ಸದಸ್ಯರನ್ನು ಬಿಟ್ಟು ಹೊರಗಡೆ ಅವರನ್ನು ನಂಬಬೇಡಿ ಸಂಜೆಯ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮದೇ ಗೆಲುವು ದಿನದ ಆರಂಭದಲ್ಲಿ ಸ್ವಲ್ಪ ವಿವಾದಗಳು ಉಂಟಾಗುತ್ತದೆ. ನೀವು ತಾಳ್ಮೆ ಕಳೆದುಕೊಂಡರೆ ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಾದವನ್ನು ಮಾಡುವ ಸಾಧ್ಯತೆಯಿದೆ.ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕಣ್ಣುಗಳಿಗೆ ಅನಾರೋಗ್ಯ ಕಾಡಬಹುದು ಎಚ್ಚರಿಕೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ನೀಲಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಧನಸ್ಸು ರಾಶಿ :- ಈ ದಿನ ನಿಮ್ಮ ಪರಿಸ್ಥಿತಿಗಳು ತುಂಬಾನೇ ಅನುಕೂಲಕರವಾಗಿರುತ್ತದೆ ಇಂದು ನಿಮ್ಮ ಸ್ವಭಾವವು ಕ್ಷಣದಿಂದ ಕ್ಷಣಕ್ಕೆ ಬದಲಾವಣೆಯಾಗುತ್ತದೆ ಯಾವುದೇ ವಿಷಯವನ್ನು ಕುರುಡಾಗಿ ನಂಬಬೇಡಿ ಇದರಿಂದಲೇ ಶಾಂತ ದಿನಚರಿ ಉಂಟಾಗುತ್ತದೆ, ನಿಮ್ಮ ಪ್ರಮುಖ ಮಾಹಿತಿಗಳು ಕೂಡ ಕಾಣಬಹುದು ವರ್ಗಾವಣೆ ಆಗುವ ಸಾಧ್ಯತೆ ಇದೆ. ನೀವು ಇನ್ನು ಯಾವುದೇ ಹಣಕಾಸಿನ ವಹಿವಾಟನ್ನೂ ಹೊಂದಿದ್ದರೆ ನಿಮ್ಮ ನಿರ್ಧಾರವನ್ನು ಅವಸರವಸರವಾಗಿ ತೆಗೆದುಕೊಳ್ಳಬೇಡಿ, ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹ ಇರುತ್ತದೆ ನಿಮ್ಮ ಸಂಗಾತಿಯ ಜೊತೆ ಉತ್ತಮ ಬಾಂಧವ್ಯ ಇರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮಕರ ರಾಶಿ :- ಸಣ್ಣ ತಪ್ಪಿನಿಂದಾಗಿ ಮನೆಯಲ್ಲಿ ವಾಗ್ವಾದ ನಡೆಯಬಹುದು ಇದರ ನಂತರ ಶಾಂತಿ ಇರುವುದೇ ಇಲ್ಲ ಕೆಲಸದ ಸ್ಥಳದಲ್ಲಿ ಉದ್ಯೋಗದಲ್ಲಿ ಕಿರಿ-ಕಿರಿ ಉಂಟಾಗುತ್ತದೆ ಜನರು ನಿಮ್ಮನ್ನು ಕೆಲಸಕ್ಕಾಗಿ ಮಾತ್ರ ಪರಿಗಣಿಸುತ್ತಾರೆ ಕೆಲಸದಲ್ಲಿ ಮಿಶ್ರವಾದ ದಿನವಾಗಿರುತ್ತದೆ ನಿಮ್ಮ ಕಚೇರಿಯಲ್ಲಿ ನಿಮ್ಮ ಯಜಮಾನರು ಕೊಟ್ಟರೆ ಕೆಲಸವನ್ನು ಪೂರ್ಣವಾಗಿ ಮಾಡಿ, ಕುಟುಂಬ ಜೀವನವು ಸಂತೋಷವಾಗಿರುತ್ತದೆ ಮನೆಯ ವಾತಾವರಣ ಉತ್ತಮವಾಗಿರುತ್ತದೆ ನೀವು ನಿಮ್ಮ ಒಡಹುಟ್ಟಿದವರ ಜೊತೆ ಉತ್ತಮವಾದ ಸಮಯವನ್ನು ಕಳೆಯಬಹುದು. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು ನೀವು ಇಂದು ವಿಶೇಷತೆಯಾಗಿದೆ ಯಾವುದೇ ಗಮನ ಕೊಡದೆ ಕೆಲಸವನ್ನು ಪೂರ್ಣವಾಗಿ ಮಾಡಿ. ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ನೀಲಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಕುಂಭ ರಾಶಿ :- ನಿಮಗೆ ದಿನದ ಆರಂಭದಲ್ಲಿ ಹಣಕಾಸಿನಾ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ ಬಹಳಷ್ಟು ಯೋಚನೆ ಮಾಡಿ ಖರ್ಚು ಮಾಡಿ, ಅನಗತ್ಯವಾದ ಚರ್ಚೆಗಳನ್ನು ಎಲ್ಲೂ ಮಾಡಬೇಡಿ ವ್ಯಾಪಾರಿಗಳು ಲಾಭ ಗಳಿಸುವ ಸಾಧ್ಯತೆ ಇದೆ. ಅನಗತ್ಯ ಖರ್ಚು ಮಾನಸಿಕ ತೊಂದರೆ ಉಂಟಾಗುವ ಸಾಧ್ಯತೆ ಇದೆ ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಇಂದು ನಿಮಗೆ ಕೆಲವೊಂದು ಕ್ಷೇತ್ರಗಳಲ್ಲಿ ಒಂದಿಷ್ಟು ಸಹಾಯ ಸಿಗುತ್ತದೆ ಇಂದು ನಿಮ್ಮ ಜೀವನ ಸಂಗಾತಿಯೊಂದಿಗೆ ವಾದ ಉಂಟಾಗುವ ಸಾಧ್ಯತೆ ಇದೆ ನೀವು ಬುದ್ಧಿವಂತಿಕೆಯಿಂದ ವರ್ತಿಸುವುದು ಉತ್ತಮ ನಿಮ್ಮ ಸಂಗಾತಿಯೊಂದಿಗೆ ಮುಖಾಮುಖಿ ಪರಸ್ಪರ ನಂಬಿಕೆಯನ್ನು ಬಲ ಪಡಿಸಿಕೊಳ್ಳಿ, ವ್ಯವಹಾರದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಉಳಿಯುವ ಮೂಲಕಪ್ರಯತ್ನ ಮಾಡಿ. ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟ ಬಣ್ಣ ನೇರಳೆ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

ಮೀನಾ ರಾಶಿ :- ಅನೇಕ ರೀತಿಯ ಚಿಂತನೆಗಳಿಂದ ಸುತ್ತುವರಿಯುತ್ತಾರೆ ಹಾಗೂ ಮನೆ ಪರಿಸ್ಥಿತಿ ಪ್ರತಿಕೂಲ ವಾಗಿರುತ್ತದೆ ನೀವು ಇಂದು ಮಾತನಾಡುವಾಗ ನಿಮ್ಮ ಮಾತುಗಳನ್ನು ನಿಯಂತ್ರಿಸಬೇಕು ವಿಶೇಷವಾಗಿ ವ್ಯಾಪಾರ ಸ್ಥಳದಲ್ಲಿ ಆಗಿರಬಹುದು ಮತ್ತು ಉದ್ಯೋಗ ಸ್ಥಳದಲ್ಲಿ ಆಗಿರಬಹುದು ನಿಮ್ಮ ಮಾತುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ವಿಶೇಷವಾಗಿ ನಿಮ್ಮ ವ್ಯಾಪಾರದೊಂದಿಗೆ ವಾದಗಳನ್ನು ಮಾಡಬೇಡಿ ಮಾನಸಿಕವಾಗಿ ಅಧಿಕ ಒತ್ತಡ ಅನುಭವಿಸುತ್ತೀರಿ, ಜೀವನದಲ್ಲಿ ಏರಿಳಿತ ಸರ್ವೇಸಾಮಾನ್ಯ ಆದರೆ ಬಹಳ ಎಚ್ಚರಿಕೆಯಿಂದ ಹೋಗಿ ನಿಮ್ಮ ಅದಕ್ಕಿಂತ ಹೆಚ್ಚು ಖರ್ಚು ಜಾಸ್ತಿಯಾಗಿರುತ್ತದೆ . ನೀವು ವ್ಯಾಪಾರ ಮಾಡಿದರೆ ಇದ್ದಕ್ಕಿದ್ದಂತೆ ಲಾಭ ಗಳಿಸುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೆಂಪು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.

[irp]


crossorigin="anonymous">