ಭಾನುವಾರ ಮುಗಿದಮೇಲೆ ಈ ಕೆಲವು ರಾಶಿಯವರಿಗೆ ಒಳ್ಳೆಯ ದಿನ ಬರಲಿದೆ ಮುಂದಿನ ದಿನಗಳಲ್ಲಿ ಇವರ ಎಲ್ಲಾ ಕಷ್ಟಗಳು ದೂರವಾಗಿ ಇವರ ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ ಮತ್ತು ಇವರು ರಾಜ ಯೋಗ ಗುರು ಬಾಲ ಶುರುವಾಗಲಿದೆ. ಮುಟ್ಟಿದೆಲ್ಲ ಚಿನ್ನವಾಗುವ ಮಹಾಯೋಗ ಶುರುವಾಗಲಿದೆ. ಹೌದು ಈ ರಾಶಿಯವರು ತುಂಬಾನೇ ಅದೃಷ್ಟವಂತರು ಮುಂದೆ ಇವರಿಗೆ ಅಪರಿಚಿತರ ಬೆಂಬಲ ಸಿಗಲಿದೆ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಜಯವನ್ನು ಸಾಧಿಸುತ್ತೀರ ಒಂದು ನಿಮಗೆ ಲಭ ಸಿಗಲಿದೆ ಇದು ನಿಮಗೆ ತುಂಬಾನೆ ಅಗತ್ಯ ಇದು ನಿಮ್ಮ ಉತ್ಸಾಹ ಹೆಚ್ವಿಸುತ್ತದೆ. ಈ ದಿನ ನಿಮಗೆ ಒಳ್ಳೆಯ ಸಂದೇಶ ಬರುತ್ತದೆ.
ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೀರ ನಿಮ್ಮ ಬುದ್ದಿವಂತಿಕೆಯಿಂದ ಕೆಲಸ ಮಾಡಬೇಕು ಹೆಚ್ಚಿನ ಶ್ರಮವಹಿಸಬೇಕು, ನೀವು ತಾಳ್ಮೆ ಮತ್ತು ಸಹನೆಯಿಂದ ಇರಬೇಕು ಯಾವುದೇ ಗಡಿ ಬಿಡಿಯನ್ನು ಮಾಡಿಕೊಳ್ಳ ಬಾರದು ಒಂದು ವೇಳೆ ಗಡಿಬಿಡಿ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ, ಪರಿಶ್ರಮಪಟ್ಟ ಮೇಲೆ ನಿಮ್ಮ ಅಪೇಕ್ಷೆಗೆ ತಕ್ಕಂತೆ ಯಶಸ್ಸು ಸಿಗಲಿದೆ ಕಷ್ಟಪಟ್ಟು ಕೆಲಸ ಮಾಡಿ ಅಂದುಕೊಂಡ ಎಲ್ಲಾ ಕೆಲಸಗಳು ನೆರವೇ ರಲಿದೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ದುಃಖವನ್ನು ಸಮನಾಗಿ ನೋಡಿ ಪ್ರತಿಯೊಂದು ಹಂತದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಕುಟುಂಬದ ಸದಸ್ಯರ ಬೆಂಬಲ ಇರುತ್ತದೆ. ಹಾಗಾದರೆ ಆ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ವೃಶ್ಚಿಕ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ವೃಷಭ ರಾಶಿ, ಮೇಷ ರಾಶಿ.