ಶನಿ ದೇವಸ್ಥಾನಕ್ಕೆ ಹೋದಾಗ ನೀವು ಮಾಡುವ ದೊಡ್ಡ ತಪ್ಪು,ಶನೇಶ್ವರನ ಮುಂದೆ ಕೈ ಜೋಡಿಸಿ ನಿಲ್ತಿರಾ...! ಈ ವಿಡಿಯೋ ನೋಡಿ.. » Karnataka's Best News Portal

ಶನಿ ದೇವಸ್ಥಾನಕ್ಕೆ ಹೋದಾಗ ನೀವು ಮಾಡುವ ದೊಡ್ಡ ತಪ್ಪು,ಶನೇಶ್ವರನ ಮುಂದೆ ಕೈ ಜೋಡಿಸಿ ನಿಲ್ತಿರಾ…! ಈ ವಿಡಿಯೋ ನೋಡಿ..

ಶನಿ ದೇವಸ್ಥಾನಕ್ಕೆ ಹೋದಾಗ ನೀವು ಈ ತಪ್ಪು ಮಾಡುತ್ತೀರಾ? ಶನಿಮಹಾತ್ಮನಿಗೆ ಹೇಗೆ ನಮಿಸಬೇಕು?ನವ ಗ್ರಹಗಳಲ್ಲಿ ಶನಿ ದೇವನ್ನು ಎಲ್ಲವನ್ನೂ ಕೊಡಬಲ್ಲ ಹಾಗೂ ಎಲ್ಲವನ್ನೂ ನಾಶ ಮಾಡುವಂತಹ ದೇವ. ಶನಿದೇವನನ್ನು ಯಾರು ನಿಶ್ಕಲ್ಮಶ ಭಕ್ತಿಯಿಂದ ಪೂಜಿಸುತ್ತಾರೊ ಅಂತಹವರ ಸಂಕಷ್ಟಗಳು ಎಲ್ಲವೂ ದೂರ ಆಗುತ್ತವೆ. ನವಗ್ರಹಗಳಲ್ಲಿ ಶನೇಶ್ಚರ ಎಂದರೆ ಏನೋ ಒಂದು ಭಯ, ವಿಶೇಷವಾದ ಭಕ್ತಿ. ಯಾರು ಧರ್ಮದ ಆದಿಯನ್ನು ದುರಾಚಾರವನ್ನು ಹಿಡಿಯುತ್ತಾರೋ ಅಂತಹವರಿಗೆ ಶನಿದೇವರ ಶಿಕ್ಷೆ ಕಟ್ಟಿಟ್ಟ ಬುತ್ತಿ ಇಂದು ಮೆರೆದಾಡಿದರು ನಾಳೆ ನೆಲೆ ಕಚ್ಚಲೆ ಬೇಕಾಗುತ್ತದೆ. ಅದರಿಂದ ಶನಿದೇವರ ವಕ್ರದೃಷ್ಟಿಯಿಂದ ಪಾರಾಗುವುದು ಹೇಗೆ? ಮಹಿಳೆಯರು ಶನಿ ದೇವರ ಪೂಜೆ ಮಾಡಬಹುದಾ? ದೇವಸ್ಥಾನಕ್ಕೆ ಹೋದಾಗ ಶನಿದೇವರನ್ನು ದಿಟ್ಟಿಸಿ ನೋಡಿದರೆ ಏನಾಗುತ್ತದೆ ಎಂಬುದರ ಎಲ್ಲಾ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.ಶನಿದೇವ ಎಂದರೆ ಕೇವಲ ಶಿಕ್ಷೆ ಕೊಡುವಂತಹ ಭಗವಂತ ಮಾತ್ರವಲ್ಲ ನೆಚ್ಚಿನ ಭಕ್ತರಿಗೆ ಬೇಡಿದ್ದೆಲ್ಲ ಕರುಣಿಸುವ ಧೀನಮಹಿ ಕೂಡ ಹೌದು ಆದರೆ ಶನಿದೇವರಿಗೆ ಹೀಗೆ ಪೂಜೆ ಮಾಡಬೇಕು ಇಂತಹ ವಸ್ತುಗಳನ್ನೆ ನೀಡಬೇಕು ಎಂದು ಒಂದಿಷ್ಟು ನಿಯಮಗಳಿವೆ ಅದನ್ನು ಪಾಲಿಸಿದರೆ ಶನಿದೇವರ ಅನುಗ್ರಹ ಖಂಡಿತ ಲಭಿಸಲಿದೆ.

ಶನಿದೇವನನ್ನು ಪೂಜೆ ಮಾಡುವಾಗ ನಾವು ಯಾವ ದಿಕ್ಕಿನಲ್ಲಿ ಪೂಜೆ ಮಾಡುತ್ತಿದ್ದೇವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಪೂರ್ವ ದಿಕ್ಕು ಶನಿ ದೇವರನ್ನು ಪೂಜಿಸಲು ಉತ್ತಮವಾದ ದಿಕ್ಕು. ಅಂದರೆ ನೀವು ಶನೈಶ್ಚರನ ಪೂಜೆಗೆ ಕುಳಿತುಕೊಂಡಾಗ ಪಶ್ಚಿಮ ದಿಕ್ಕಿಗೆ ಎದುರಾಗಿ ಧ್ಯಾನಿಸಬೇಕು.

WhatsApp Group Join Now
Telegram Group Join Now

ಕರುಣಮಯಿಯನ್ನು ನಮ್ಮ ಸಂಕಷ್ಟಗಳನ್ನು ದೂರ ಮಾಡು ಎಂದು ಬೇಡಿಕೊಳ್ಳಬೇಕು ಏಕೆಂದರೆ ಶನಿದೇವರನ್ನು ಪಶ್ಚಿಮ ದಿಕ್ಕಿನ ಅಧಿಪತಿ ಎಂದು ಕರೆಯಲಾಗುತ್ತದೆ. ದೇವರ ಪೂಜೆಯ ವೇಳೆ ಸರಿಯಾದ ದಿಕ್ಕನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಪ್ರಮುಖ ದೇವರುಗಳಿಗೂ ಸಹ ಇಂತಹದ್ದೇ ಆದ ದಿಕ್ಕುಗಳಿವೆ ಅವುಗಳನ್ನು ಮೀರಿದ್ದಲ್ಲಿ ಪೂಜೆಯ ಫಲ ಲಭಿಸುವುದಿಲ್ಲ. ಸಾಮಾನ್ಯವಾಗಿ ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ದೇವರ ವಿಗ್ರಹ ಅಥವಾ ಫೋಟೋ ನೋಡುವುದು ಸಾಮಾನ್ಯ ಪೂಜೆ ಮುಗಿಯುವವರೆಗೂ ದೇವರನ್ನೇ ನೋಡುತ್ತಾ ಧ್ಯಾನಿಸುತ್ತಾ ಇರುತ್ತೇವೆ. ಆದರೆ ಶನಿ ದೇವರ ಮುಂದೆ ಈ ತಪ್ಪನ್ನು ಮಾಡಬೇಡಿ. ಶನಿ ದೇವರ ವಿಗ್ರಹದ ಫೋಟೋವನ್ನು ನೋಡಿದಾಗ ನಮ್ಮ ತಲೆಯನ್ನು ಬಾಗಿಸಿ ಬೆಕು. ಯಾರು ಕೂಡ ಭಗವಂತನನ್ನು ದಿಟ್ಟಿಸಿ ನೋಡಬಾರದು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ
9535759222.

[irp]


crossorigin="anonymous">