ಭಗವಂತ ಶ್ರೀ ಕೃಷ್ಣ ಹೇಳಿದ ಹಾಗೆ ದಿನವೂ ತುಳಸಿ ಮುಂದೆ ಈ 3 ಶಬ್ದ ಹೇಳಿದರೆ ನಿಮ್ಮ ದರಿದ್ರತೆ ದೂರವಾಗುತ್ತೆ.! ಇದು ಸತ್ಯ

ಶ್ರೀ ಕೃಷ್ಣ ಹೇಳಿದ ಹಾಗೆ ದಿನವೂ ತುಳಸಿ ಮುಂದೆ ಮೂರು ಶಬ್ದ ಹೇಳಿದರೆ ದರಿದ್ರತೆ ದೂರ ಆಗುವುದು
ಪುರಾಣದಲ್ಲಿ ವರ್ಣಿಸಿದ ಪ್ರಸಂಗದ ಅನುಸಾರವಾಗಿ ಒಮ್ಮೆ ನಾರದ ಮುನಿಯರು ಭಗವoತ ಶ್ರೀ ಕೃಷ್ಣ ನನ್ನು ಭೇಟಿಯಾಗಲು ಬಂದಿರುತ್ತಾರೆ ಅವರಿಗೆ ಈ ಒಂದು ಮಾತನ್ನು ಹೇಳುತ್ತಾರೆ ಭಗವಂತ ವಿಷ್ಣುವಿಗೆ ತುಳಸಿಯು ತುಂಬಾ ಪ್ರಿಯವಾಗಿದ್ದು ಹಾಗಾಗಿ ಅವರು ಪರಮ ಪವಿತ್ರರಾಗಿದ್ದಾರೆ ಈ ಮಾತಿನ ಅರ್ಥ ಸಂಪೂರ್ಣ ಜಗತ್ತಿಗೆ ಅವಳು ಪೂಜನೀಯ ಗುಣವಾಗಿದ್ದಾಳೆ ಆದರೆ ನಾವು ಇದನ್ನು ಪೂಜೆ ಮಾಡುವ ಅವಶ್ಯಕತೆ ಏನು ಇದೆ ಎಂದು ಇವರ ಸ್ತುತಿಗಾಗಿ ಯಾವ ಪೂಜೆ ಇದೆ ಇದರ ಬಗ್ಗೆ ನಾನು ಎಲ್ಲಿಯೂ ಕೇಳಿಲ್ಲ ಹೇ ಪ್ರಭು ಯಾವ ಮಂತ್ರದ ಮೂಲಕ ತುಳಸಿಯ ಪೂಜೆಯಾಗಬೇಕು ಮತ್ತು ಯಾರು ಮೊದಲ ಬಾರಿಗೆ ತುಳಸಿಯನ್ನು ಪೂಜೆ ಮಾಡಿದರು ಎಂದು ನಾರದರು ಶ್ರೀಕೃಷ್ಣನನ್ನು ಕೇಳುತ್ತಾರೆ.ಆಗ ಶ್ರೀ ಕೃಷ್ಣ ಪರಮಾತ್ಮರು ತುಳಸಿಯ ಮಹತ್ವದ ಜೊತೆಗೆ ದಿನನಿತ್ಯ ತುಳಸಿ ಗಿಡದ ಮುಂದೆ ಜಪ ಮಾಡುವಂತಹ ಒಂದು ಮಂತ್ರವನ್ನು ನಾರದಮುನಿ ಯವರಿಗೆ ತಿಳಿಸುತ್ತಾರೆ.

WhatsApp Group Join Now
Telegram Group Join Now

ಶ್ರೀ ಕೃಷ್ಣ ಅವರು ಹೇಳುವ ಪ್ರಕಾರ ಸ್ತ್ರೀಯರು ತುಳಸಿ ಗಿಡದ ಮುಂದೆ ಈ ಒಂದು ಮಂತ್ರವನ್ನು ಜಪ ಮಾಡುವುದರಿಂದ ಸೌಭಾಗ್ಯ ಶೀಲರಾಗುತ್ತಾರೆ ಯಾವ ಪುರುಷರು ತುಳಸಿ ಗಿಡದ ಮುಂದೆ ಈ ಮಂತ್ರವನ್ನು ಹೇಳುತ್ತಾರೋ ಅವರಿಗೆ ಅಕ್ಷಯ ಧನ ಸಂಪತ್ತಿನ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಯಾರ ಮನೆಯ ಮುಂದೆ ದಿನ ನಿತ್ಯ ತುಳಸಿಯನ್ನು ಪೂಜೆ ಮಾಡಲಾಗುತ್ತದೆಯೋ ಅಂತಹ ಮನೆಗಳಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿಯು ಸದಾ ಕಾಲ ನೆಲೆಸಿರುತ್ತಾಳೆ ಎಂದು ಹೇಳುತ್ತಾರೆ.

ಮೊದಲನೆಯದಾಗಿ ತುಳಸಿ ಪೂಜೆಯನ್ನು ಭಗವಾನ್ ವಿಷ್ಣು ಮಾಡಿದರು. ಭಗವಾನ್ ಶ್ರೀ ಕೃಷ್ಣ ಅವರ ಪ್ರಕಾರ ಯಾರು ತುಳಸಿ ಗಿಡಕ್ಕೆ ಪ್ರತಿನಿತ್ಯ ಪೂಜೆಯನ್ನು ಸಲ್ಲಿಸುತ್ತಾರೋ ಅವರು ತಮ್ಮ ಪಾಪ ಕರ್ಮಗಳನ್ನು ಕಳೆದುಕೊoಡು ಸುಖ ಸಮೃದ್ಧಿಯನ್ನು ಪಡೆದು ಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಯಾರೆಲ್ಲಾ ಕಾರ್ತಿಕ ಮಾಸದಲ್ಲಿ ಭಗವಂತನಾದ ಹರಿಗೆ ತುಳಸಿಯನ್ನು ಅರ್ಪಿಸುತ್ತಾರೋ ಅವರು 10,000 ಗೋಧಾನ ದಷ್ಟು ಫಲವನ್ನು ಪಡೆದುಕೊಳ್ಳುತ್ತಾರೆ. ತುಳಸಿಯನ್ನು ಪೂಜೆ ಮಾಡುವುದರಿಂದ ಯಾರಿಗೆ ಮದುವೆಯಲ್ಲಿ ವಿಳಂಬವಾಗುತ್ತಿರುತ್ತದೆಯೋ ಅಂಥವರಿಗೆ ಬೇಗನೆ ಶುಭ ಕಾರ್ಯ ನೆರವೇರುತ್ತದೆ. ಯಾರಿಗೆ ಸಂತಾನ ಫಲ ಇರುವುದಿಲ್ಲವೋ ಅಂತವರು ತುಳಸಿ ಪೂಜೆಯನ್ನು ಪ್ರತಿನಿತ್ಯ ಪೂಜಿಸುತ್ತಾ ಬಂದರೆ ಸಂತಾನ ಫಲ ಪಡೆದು ಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]