ಮನೆಯ ಮುಂದೆ ಈ 3 ಸಸ್ಯ ತಾವಾಗಿಯೇ ಹುಟ್ಟಿದರೆ ಜೀವನದಲ್ಲಿ ಭಯಂಕರ ದುಃಖ ಬರುತ್ತದೆ.. » Karnataka's Best News Portal

ಮನೆಯ ಮುಂದೆ ಈ 3 ಸಸ್ಯ ತಾವಾಗಿಯೇ ಹುಟ್ಟಿದರೆ ಜೀವನದಲ್ಲಿ ಭಯಂಕರ ದುಃಖ ಬರುತ್ತದೆ..

ನಿಮ್ಮ ಮನೆಯ ಮುಂದೆ ಈ ಮೂರು ವಸ್ತುಗಳು ತಾನಾಗಿಯೇ ಬೆಳೆದಿದ್ದರೆ ಅದನ್ನು ಈಗಲೇ ಕಿತ್ತು ಎಸೆದುಬಿಡಿ ಇಲ್ಲೇ ಬೇಕಾದರೆ ನಿಮ್ಮ ಜೀವನವೇ ನರಕ.ಮತ್ಸ್ಯ ಪುರಾಣದ ಪ್ರಕಾರ ಮನುಷ್ಯರು ತಮ್ಮ ಮನೆಯನ್ನು ನಿರ್ಮಾಣ ಮಾಡಬೇಕಾದರೆ ವಾಸ್ತು ಶಾಸ್ತ್ರದ ಪ್ರಕಾರವೇ ನಿರ್ಮಾಣ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ಕಟ್ಟದೆ ಹೋದರೆ ಅದರಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ನೀವು ಮನೆಯಲ್ಲಿ ನಿರ್ಮಾಣ ಮಾಡುವುದಕ್ಕಿಂತ ಮುಂಚೆ ನುರಿತ ವಾಸ್ತು ಶಾಸ್ತ್ರಜ್ಞರ ಸಲಹೆಯನ್ನು ಪಡೆದ ನಂತರವಷ್ಟೇ ಮನೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ. ಈ ವಿಚಾರದ ಬಗ್ಗೆ ಮತ್ತಷ್ಟು ಪುರಾಣದಲ್ಲಿ ಉಲ್ಲೇಖವಿದೆ ಹಾಗೂ ಸವಿಸ್ತಾರವಾದ ಮಾಹಿತಿಯನ್ನು ಕೂಡ ನೀಡಿದ್ದಾರೆ. ಭಗವಂತನಾದಂತಹ ಪರಶಿವನ ಜಟದಿಂದ ಬಿದ್ದಂತಹ ಹೂಗಳಿಂದಲೇ ವಾಸ್ತು ಪುರುಷನ ನಿರ್ಮಾಣವಾಗಿದೆ. ಇದರ ಅರ್ಥ ಜಗತ್ತಿನಲ್ಲಿ ಇರುವಂತಹ ಎಲ್ಲಾ ಮನೆಯಲ್ಲೂ ಕೂಡ ವಾಸ್ತು ಪುರುಷನ ವಾಸ ಇರುತ್ತದೆ.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಇನ್ನು ವಾಸ್ತು ಪುರುಷನ ಶಾಂತಿಯನ್ನು ನೀವು ಮಾಡಿದರೆ ಮಾತ್ರ ನೀವು ನಿಮ್ಮ ಮನೆಯಲ್ಲಿ ಸುಖ ಶಾಂತಿಯಿಂದ ವಾಸವನ್ನು ಮಾಡುವುದಕ್ಕೆ ಸಾಧ್ಯ ಒಂದು ವೇಳೆ ವಾಸ್ತು ಪುರುಷ ಕೋಪ ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಸಾಕಷ್ಟು ತೊಂದರೆಗಳು ಇರುತ್ತದೆ. ಹಣಕಾಸು ಆರೋಗ್ಯ ವೈವಾಹಿಕ ಜೀವನ ಮಕ್ಕಳ ಬಗ್ಗೆ ಕುಟುಂಬದ ಬಗ್ಗೆ ಈ ರೀತಿ ನಾನಾ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಮನೆಯಲ್ಲಿ ಕೆಲವು ಸಸ್ಯಗಳನ್ನು ಬೆಳೆಸುವುದರ ಮೂಲಕವೂ ಕೂಡ ವಾಸ್ತು ಶಾಂತಿಯನ್ನು ಮಾಡಿಕೊಳ್ಳಬಹುದು ಮತ್ತು ವಾಸ್ತುದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಆದರೆ ಕೆಲವೊಮ್ಮೆ ನಮಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಮನೆಯಲ್ಲಿ ಬೀಳುವಂತಹ ಕೆಲವು ಗಿಡಗಳಿಂದಲೂ ಕೂಡ ನಮಗೆ ವಾಸ್ತುದೋಷ ಎಂಬುದು ನಮ್ಮ ಮೇಲೆ ಬೀಳುತ್ತದೆ

ಹಾಗಾಗಿ ನಿಮ್ಮ ಮನೆಯ ಸುತ್ತಮುತ್ತಲು ಇರುವಂತಹ ಗಿಡಗಳ ಬಗ್ಗೆ ನೀವು ಜಾಗೃತಿಯನ್ನು ವಹಿಸಬೇಕಾಗುತ್ತದೆ ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಮನುಷ್ಯನಿಗೆ ಕಷ್ಟ ಬರುವುದಕ್ಕಿಂತ ಮುಂಚೆ ಕೆಲವೊಂದಷ್ಟು ಸೂಚನೆಗಳನ್ನು ನೀಡುತ್ತದೆ ಹೌದು ಮನೆಗೆ ಸಿಡಿಲು ಬಡಿಯುವುದು ಅಥವಾ ಇದ್ದಕ್ಕಿದ್ದ ಹಾಗೆ ಗಿಡಮರಗಳು ಮನೆಯ ಮೇಲೆ ಉಂಟು ಹೋಗುವುದು ಅಥವಾ ಕೆಲವು ನಕಾರಾತ್ಮಕ ಶಕ್ತಿಯನ್ನು ಒಳಗೊಂಡಂತಹ ಗಿಡಗಳು ತನ್ನಷ್ಟಕ್ಕೆ ತಾನು ಮನೆಯಲ್ಲಿ ಬೆಳೆಯುವುದು ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ತುಳಸಿ ಗಿಡ ಅಥವಾ ಇನ್ನಿತರ ದೈವಿಕ ಗುಣಗಳನ್ನು ಹೊಂದಿರುವಂತಹ ಗಿಡಗಳು ಒಳಗೆ ಹೋಗುವುದು ಅಥವಾ ಮನೆಯ ಮುಂದೆ ನೀರು ನಿಂತುಕೊಳ್ಳುವುದು ಇಂತಹ ಘಟನೆಗಳು ನಡೆಯುತ್ತಿದ್ದರೆ ನಿಮ್ಮ ಮನೆಯಲ್ಲಿ ವಾಸ್ತುದೋಷ ಇದೆ ಎಂಬುದುರ ಅರ್ಥ.

[irp]


crossorigin="anonymous">