ಧನಾಕರ್ಷಣೆ ಆಗಬೇಕಾ ಮನೆಯ ಕಲಹಗಳು ನಿಂತು ಮಾಡುವ ಕೆಲಸದಲ್ಲೆಲ್ಲಾ ಯಶಸ್ಸು ಸಿಗಬೇಕಾ ಈ ಕಾಯಿಯನ್ನು ಸದಾ ಮನೆಯಲ್ಲಿ ಹೀಗೆ ಇಟ್ಟರೆ ಸಾಕು ಚಮತ್ಕಾರ ನಡೆಯುತ್ತದೆ - Karnataka's Best News Portal

ಜಾಯಿ ಕಾಯಿಯ ತಂತ್ರಶಕ್ತಿಯ ಬಗ್ಗೆ ನಿಮಗೆ ತಿಳಿದಿದೆಯೇ?
ನಮ್ಮ ಹಿರಿಯರು ಕುಟುಂಬದಲ್ಲಿ ಯಾವುದಾದರೂ ಸಮಸ್ಯೆ ಬಂದರೂ ಆರೋಗ್ಯ, ಕೌಟುಂಬಿಕ ಮತ್ತು ಹಣಕಾಸಿನ ಯಾವುದೇ ರೀತಿ ಸಮಸ್ಯೆ ಬಂದರೂ ಸಮಸ್ಯೆ ಪರಿಹಾರ ಮಾಡಿಕೊಳ್ಳುವ ಮಾರ್ಗದ ಜೊತೆ ಆ ಪರಿಹಾರಕ್ಕೆ ತಂತ್ರ ಮಾರ್ಗವನ್ನು ಕೂಡ ಬಳಸಿಕೊಳ್ಳುತ್ತಿದ್ದರು. ಕಾಲ ಕಳೆದಂತೆ ಹೆಚ್ಚಿನ ಜನರು ಇದಕ್ಕೆ ಆಸಕ್ತಿ ತೋರದ ಕಾರಣ ಅದು ಹಾಗೆ ಮರೆಯಾಗಿ ಹೋಯಿತು. ಈಗಿನ ಕಾಲದಲ್ಲಿ ಕೂಡ ನಂಬಿಕೆ ಇಟ್ಟು ಈ ತಂತ್ರಗಳನ್ನು ಪ್ರಯೋಗ ಮಾಡಿದರೆ ಖಂಡಿತವಾಗಿಯೂ ನಮ್ಮ ಎಷ್ಟೋ ಸಮಸ್ಯೆಗಳನ್ನು ಇದು ಪರಿಹಾರ ಮಾಡಿಕೊಡುತ್ತದೆ. ಇಂತಹ ತಂತ್ರ ಶಕ್ತಿಗಳ ಪ್ರಯೋಗಕ್ಕೆ ಜಾಯಿಕಾಯಿಯನ್ನು ಹೆಚ್ಚಾಗಿ ಬಳಸುತ್ತಾರೆ. ಜಾಯಿಕಾಯಿ ಎಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ಅಥವಾ ಆಯುರ್ವೇದಿಕ್ ಅಂಗಡಿಗಳಲ್ಲೂ ಕೂಡ ದೊರೆಯುತ್ತದೆ. ಜಾಯಿಕಾಯಿ ಬಳಸಿ ಕೆಲವು ಪ್ರಯೋಗಗಳನ್ನು ಮಾಡುವುದರಿಂದ ಹಲವು ಸಮಸ್ಯೆಗಳು ಪರಿಹಾರ ಸಿಗುತ್ತವೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಪ್ರಮುಖವಾಗಿ ಕೌಟುಂಬಿಕ ಕಲಹಗಳ ವಿಷಯದಲ್ಲಿ ಮನೆಯಲ್ಲಿ ತಂದೆ ಮಕ್ಕಳಿಗೆ ತಂದೆ ತಾಯಿಗೆ ಅಣ್ಣ ತಂಗಿಗೆ ಅಕ್ಕ ತಮ್ಮಂದಿರಿಗೆ ಈ ರೀತಿ ಒಂದು ಕುಟುಂಬದಲ್ಲಿ ಇರುವವರ ಮಧ್ಯೆ ಮನಸ್ತಾಪಗಳು ವಾಗ್ವಾದಗಳು ಮುನಿಸಿಗಳು ಇದ್ದಾಗ ಅವು ನಿವಾರಣೆ ಆಗಲು ಜಾಯಿಕಾಯಿಯಿಂದ ಈ ಪ್ರಯೋಗ ಮಾಡಿ ನೋಡಿ. ಒಂದು ದಿನ ಒಂದು ಲೋಟ ಶುದ್ಧವಾದ ನೀರಿಗೆ ಒಂದು ಜಾಯಿಕಾಯಿಯನ್ನು ಹಾಕಿ ಮನೆಯಲ್ಲಿ ಯಾವುದಾದರು ಒಂದು ಎತ್ತರದ ಶೆಲ್ಫ್ ಮೇಲೆ ಇಡಿ. ನಂತರ ಇದನ್ನು ಯಾರು ಮುಟ್ಟಿ ಡಿಸ್ಟರ್ಬ್ ಮಾಡಬಾರದು. ಒಂದು ವಾರದ ನಂತರ ಈ ನೀರು ಹಾಗೂ ಕಾಯಿಯನ್ನು ಹರಿಯುವ ನೀರಿಗೆ ಬಿಟ್ಟು ಅಥವಾ ಹಸಿರು ಗಿಡದ ಬುಡಕ್ಕೆ ಹಾಕಿ ಮತ್ತೆ ಹೊಸದಾಗಿ ಹೊಸ ನೀರು ತುಂಬಿಸಿ ಹೊಸ ಜಾಯಿಕಾಯಿಯನ್ನು ಹಾಕಬೇಕು. ಈ ರೀತಿ ನೀವು ಎರಡು ಮೂರು ವಾರ ಮಾಡುವುದರ ಒಳಗಾಗಿಯೇ ಇದರ ಅದ್ಭುತದ ರಿಸಲ್ಟ್ ನಿಮ್ಮ ಅನುಭವಕ್ಕೆ ಬರುತ್ತದೆ.

ಇದೇ ರೀತಿ ಧನಾಕರ್ಷಣೆ ಹೆಚ್ಚಾಗಬೇಕು ಎಂದರೆ ಒಂದು ಒಳ್ಳೆಯ ದಿನ ನಿಮ್ಮ ಮನೆದೇವರು ಹಾಗೂ ಇಷ್ಟಾರ್ಥ ದೇವರನ್ನು ಪೂಜೆ ಮಾಡಿದ ಬಳಿಕ ಒಂದು ಹಳದಿ ಮಿಶ್ರಿತ ಬಟ್ಟೆಯಲ್ಲಿ ಒಂದು ಜಾಯಿಕಾಯಿ, ಒಂದು ನಾಣ್ಯ ಹಾಗೂ ಒಂದು ಬಂಗಾರ ಅಥವಾ ಬೆಳ್ಳಿ ಆಭರಣವನ್ನು ಹಾಕಿ ಗಂಟು ಕಟ್ಟಬೇಕು. ಇದಕ್ಕೆ ನೀವು ಒಂದು ಅಥವಾ ಮೂರು ಅಥವಾ ಐದು ಜಾಯಿಕಾಯಿ ಹಾಕಬಹುದು. ಇದನ್ನು ನಿಮ್ಮ ಮನೆಯ ಬೀರುವಿನಲ್ಲಿ ಅಥವಾ ಹಣ ಸಂಗ್ರಹಣೆ ಮಾಡುವ ಜಾಗದಲ್ಲಿ ಇಟ್ಟು ಪ್ರತಿದಿನ ನೀವು ಪೂಜೆ ಮಾಡುವ ಸಮಯದಲ್ಲಿ ಕೂಡ ಇದಕ್ಕೆ ಧೂಪ ದೀಪ ಸಾಂಭ್ರಾಣಿ ಹಾಕಬೇಕು. ಈ ರೀತಿ ಮಾಡುವುದರಿಂದ ಹಣದ ಮಳೆಯೇ ನಿಮ್ಮ ಮನೆಯಲ್ಲಿ ಸುರಿಯುತ್ತದೆ. ಇದೇ ರೀತಿ ಜಾಯಿಕಾಯಿ ಉಪಯೋಗಿಸಿ ಮಾಡಬಹುದಾದ ಇನ್ನಷ್ಟು ಉತ್ತಮ ಪ್ರಯೋಗಗಳ ಬಗ್ಗೆ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *