ದಿನವಿಡಿ ಮೋರಿನೇ ನೋಡುತ್ತಿದ್ದ ನಾಯಿ ಅನುಮಾನದಿಂದ ಜನರೆಲ್ಲಾ ಸೇರಿ ಆ ಮೋರಿ ಓಪನ್ ಮಾಡಿದ ತಕ್ಷಣ ಅಲ್ಲಿರೋದನ್ನ ನೋಡಿ ಎಲ್ಲರೂ ಶಾಕ್..! - Karnataka's Best News Portal

ದಿನವಿಡೀ ಮೋರಿನೇ ನೋಡುತ್ತಿದ್ದ ನಾಯಿ ಅನುಮಾನದಿಂದ ಮೋರಿ ಓಪನ್ ಮಾಡಿ ನೋಡಿ ಅಲ್ಲಿದ್ದವರೆಲ್ಲ ಬಿಚ್ಚಿ ಬಿದ್ದರು…….!!ಈ ಭೂಮಿಯ ಮೇಲೆ ಮನುಷ್ಯನ ನಾಗರಿಕತೆ ಆರಂಭವಾದ ದಿನದಿಂದ ಮನುಷ್ಯನಿಗೆ ಜೊತೆಯಾಗಿ ರುವ ಪ್ರಾಣಿಗಳಲ್ಲಿ ನಾಯಿ ಕೂಡ ಒಂದು ಯಾಕೆ ಎಂದರೆ ನಿಯತ್ತು ಮತ್ತು ವಿಶ್ವಾಸಕ್ಕೆ ಮತ್ತೊಂದು ಹೆಸರೇ ನಾಯಿ ಎಂದು ಹೇಳಬಹುದು ನಾಯಿಗೆ ಒಂದೇ ಒಂದು ಬಿಸ್ಕೆಟ್ ಹಾಕಿದರೆ ಸಾಕು ಆ ನಾಯಿ ನಮ್ಮನ್ನು ಜೀವನವಿಡಿ ಪ್ರೀತಿಸುತ್ತದೆ ಮತ್ತು ನಮ್ಮ ಜೊತೆಯಲ್ಲಿಯೇ ಇರುತ್ತದೆ ನಾಯಿಗಳಿಗೆ ಇರುವ ಚಾಣಾಕ್ಷ ಬುದ್ಧಿಯಿಂದ ಪೊಲೀಸರು ಅಪರಾಧಗಳನ್ನು ಕಂಡುಹಿಡಿಯಲು ನಾಯಿಗಳ ಸಹಾಯವನ್ನು ಪಡೆಯುತ್ತಾರೆ ಈ ರೀತಿ ಅದೆಷ್ಟೋ ರೀತಿಯಲ್ಲಿ ನಾಯಿಗಳು ನಮಗೆ ಸಹಾಯ ಮಾಡುತ್ತದೆ ಇಂತಹ ನಾಯಿಗಳಿಗೂ ಬೇರೆ ಕೆಲವೊಂದು ಪ್ರಾಣಿಗಳಿಗೂ ಕಂಡರೆ ಆಗುವುದಿಲ್ಲ ಉದಾಹರಣೆಗೆ ಬೆಕ್ಕು ಬೆಕ್ಕುಗಳನ್ನು ನೋಡಿದರೆ ಸಾಕು ನಾಯಿಗಳಿಗೆ ಒಂದು ಚೂರು ಆಗುವುದಿಲ್ಲ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ತಕ್ಷಣವೇ ನಾಯಿಗಳು ಬೆಕ್ಕುಗಳ ಮೇಲೆ ಜಗಳಕ್ಕೆ ಬೀಳುತ್ತವೆ ಮನುಷ್ಯರಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಹೀಗೆ ನಾಯಿಗಳನ್ನು ನೋಡಿ ನಾವು ಮನುಷ್ಯರು ಕಲಿಯಬೇಕಾದಂತಹ ಎಷ್ಟೋ ವಿಚಾರಗಳು ಕೂಡ ತುಂಬಾ ಇವೆ.ಆದ್ದರಿಂದ ಈ ದಿನ ನಾವು ನಾಯಿಗಳಿಗೆ ಸಂಬಂಧಿಸಿದಂತಹ ಎಷ್ಟೋ ವಿಚಾರಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.ಒಬ್ಬ ಮನುಷ್ಯ ಮತ್ತು ಒಂದು ನಾಯಿ ಬೋಟ್ ನಲ್ಲಿ ಹೋಗುತ್ತಿರುತ್ತಾರೆ ಆಗ ಆ ನಾಯಿ ತಕ್ಷಣವೇ ನೀರಿಗೆ ಹಾರಿ ಹಾಗೆ ಈಜಿಕೊಂಡು ಹೋಗುತ್ತಿರುತ್ತದೆ ಆಗ ಅದನ್ನು ಗಮನಿಸಿದಂತಹ ಆ ವ್ಯಕ್ತಿ ಯಾಕೆ ಈ ನಾಯಿ ಹೀಗೆ ನೀರಿನಲ್ಲಿ ಹಾರಿತು ಎಂದು ನೋಡಿದರೆ ಆ ನೀರಿನಲ್ಲಿ ಒಂದು ಉಡ ನೀರಿನಲ್ಲಿ ಮುಳುಗಿ ಸಾಯುತ್ತಿದ್ದಂತಹ ವಿಚಾರವನ್ನು ಗಮನಿಸಿದ ನಾಯಿ ಆ ಉಡವನ್ನು ಬದುಕಿಸಲು ಹೋಗಿ ಅದನ್ನು ತನ್ನ ಮೇಲೆ ಕೂರಿಸಿಕೊಂಡು ತಂದು ದಡಕ್ಕೆ ಬಿಡುತ್ತದೆ.

ಈ ರೀತಿ ಉಡದ ಪ್ರಾಣವನ್ನು ಈ ನಾಯಿ ಕಾಪಾಡಿದೆ ಉಡದ ಪ್ರಾಣವನ್ನು ಕಾಪಾಡಲು ಹೋಗಿದ್ದಂತಹ ನಾಯಿ ಕೂಡ ನೀರಿನಲ್ಲಿ ಮುಳುಗುವ ಸಾಧ್ಯತೆ ಇತ್ತು ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ಪ್ರಾಣವನ್ನು ಲೆಕ್ಕಿಸದೆ ಈಜಿಕೊಂಡು ಹೋಗಿ ಉಡದ ಪ್ರಾಣವನ್ನು ನಾಯಿ ಕಾಪಾಡಿದೆ ಈ ರೀತಿ ಈ ನಾಯಿ ಮಾಡಿದಂತಹ ಸಾಹಸವನ್ನು ನೋಡಿದ ಮನುಷ್ಯರು ಕಲಿತುಕೊಳ್ಳ ಬೇಕಾದಂತಹ ಎಷ್ಟೋ ವಿಚಾರಗಳು ಇದೆ ಹಾಗೆಯೇ ಮನುಷ್ಯನು ಕೂಡ ತನ್ನ ಸುತ್ತಮುತ್ತ ಇರುವಂತಹ ಅದರಲ್ಲೂ ಕಷ್ಟದಲ್ಲಿ ಇರುವಂತಹ ವ್ಯಕ್ತಿಗಳಿಗೆ ಸಹಾಯವನ್ನು ಮಾಡುವುದರ ಮುಖಾಂತರ ಮನುಷ್ಯನು ಕೂಡ ತನ್ನ ಸಾರ್ಥಕತೆಯನ್ನು ಮೆರೆಯ ಬೇಕು ಹೀಗೆ ಮಾಡುವುದರಿಂದ ದೇವರು ಅವರಿಗೆ ಒಳ್ಳೆಯ ದಾರಿಯನ್ನು ತೋರಿಸುತ್ತಾನೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *