ಸ್ಯಾಂಡಲ್ವುಡ್ ಖ್ಯಾತ ನಟಿಯರ ಶಾಕಿಂಗ್ ವಿವಾದಗಳು.ವಿವಾದಗಳನ್ನು ಸೃಷ್ಟಿಸಿದ ಸ್ಟಾರ್ ನಟಿಯರು ಇವರೆ ನೋಡಿ

ಸ್ಯಾಂಡಲ್ ವುಡ್ ಖ್ಯಾತ ನಟಿಯರ ಶಾಕಿಂಗ್ ವಿವಾದಗಳು……||ಸೆಲೆಬ್ರೆಟಿಗಳು ಯಾವುದಾದರೂ ಒಂದು ಸುದ್ದಿಯಲ್ಲಿ ಇದ್ದೇ ಇರುತ್ತಾರೆ ಅದರಲ್ಲಿ ಕೆಲವೊಂದು ವಿಚಾರಗಳು ಮಾತ್ರ ಬಹಳಷ್ಟು ಸುದ್ದಿಯಾಗಿ ವಿವಾದಗಳಿಗೆ ಗುರಿಯಾಗುತ್ತವೆ ಇಂತಹ ಸಾಕಷ್ಟು ವಿವಾದಗಳಿಗೆ ನಮ್ಮ ಸ್ಯಾಂಡಲ್ ವುಡ್ ನ ಸ್ಟಾರ್ ನಟ ನಟಿಯರು ಸಿಲುಕಿಕೊಂಡಿದ್ದು ಹಾಗಾದರೆ ಈ ದಿನ ಸಿಲುಕಿ ಕೊಂಡಂತಹ ಆ ನಟ ನಟಿಯರು ಯಾರು ಅವರ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ತಿಳಿಯೋಣ ಐಂದ್ರಿತಾ ರೈ ಇವರು ನೂರು ಜನ್ಮಕ್ಕೂ ಸಿನಿಮಾದ ಶೂಟಿಂಗ್ ಗಾಗಿ ಹಾಂಕಾಂಗ್ ಗೆ ತೆರಳಿದ್ದು ಸಿನಿಮಾದ ಶೂಟಿಂಗ್ ಹಾಂಕಾಂಗ್ ನ ಒಂದು ಹಡಗಿನಲ್ಲಿ ನಡೆಯಬೇಕಿತ್ತು ಆದರೆ ಐಂದ್ರಿತಾ ರೈ ಅವರು ಶೂಟಿಂಗ್ ಸೆಟ್ ಗೆ ಲೇಟ್ ಆಗಿ ಬಂದಿದ್ದರಿಂದ ಆ ಸಿನಿಮಾದ ಡೈರೆಕ್ಟರ್ ಆಗಿದ್ದಂತಹ ನಾಗತಿಹಳ್ಳಿ ಚಂದ್ರಶೇಖರ್ ಅವರು ಕೋಪಿಸಿಕೊಂಡು ಐಂದ್ರಿತಾ ರೈ ಅವರನ್ನು ಪ್ರಶ್ನೆ ಮಾಡುತ್ತಾರೆ.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ನಂತರ ಆ ಮಾತು ಜಗಳಕ್ಕೆ ವಿಕೋಪಕ್ಕೆ ಎದುರಾಗಿ ನಾಗತಿಹಳ್ಳಿ ಚಂದ್ರಶೇಖರ್ ಅವರು ಐಂದ್ರಿತಾ ರೈ ಅವರಿಗೆ ಕಪಾಳ ಮೋಕ್ಷ ಮಾಡುತ್ತಾರೆ ಈ ವಿಷಯ ಆಗ ಹೆಚ್ಚಿನ ಚರ್ಚೆಗೆ ಎದುರಾಗಿ ಕರ್ನಾಟಕದ ಫಿಲಂ ಚೇಂಬರ್ ನ ತನಕ ಹೋಗುತ್ತದೆ ತದನಂತರ ಆಗಿನ ಸಮಯದಲ್ಲಿ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದಂತಹ ಅಂಬರೀಶ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಜಯಮಾಲಾ ಅವರ ಮಧ್ಯ ನಡೆದಂತಹ ಸಭೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಯಿತು. ಶೃತಿ ಹರಿಹರನ್ ಸೌತ್ ಆಕ್ಟ್ರೆಸ್ ಶ್ರುತಿ ಹರಿಹರನ್ ಅವರು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರೊಂದಿಗೆ ವಿಸ್ಮಯ ಎಂಬ ಸಿನಿಮಾದಲ್ಲಿ ನಟಿಸುವಾಗ ಅರ್ಜುನ್ ಸರ್ಜಾ ಅವರು ಶ್ರುತಿ ಅವರೊಂದಿಗೆ ಮಿಸ್ ಬಿಹೇವ್ ಮಾಡಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು.

ಶೃತಿ ಅವರು ಟ್ವಿಟ್ಟರ್ ನಲ್ಲಿ ಮೀಟು ಎಂಬ ಅಭಿಯಾನ ವನ್ನು ಪ್ರಾರಂಭಿಸುತ್ತಾರೆ ಸಾಕಷ್ಟು ಚರ್ಚೆಗಳ ಬಳಿಕ ಮೀಟು ಆರೋಪದ ಮೇಲೆ ಶೃತಿ ಹರಿಹರನ್ ಅವರು ಪೊಲೀಸ್ ಕಂಪ್ಲೇಂಟ್ ಅನ್ನು ದಾಖಲು ಮಾಡುತ್ತಾರೆ ಆ ಬಳಿಕ ಈ ವಿಷಯ ಕನ್ನಡ ಚಿತ್ರರಂಗವೇ ದಿಗ್ಭ್ರಮೆ ಗೊಳ್ಳುವಂತೆ ಮಾಡುತ್ತದೆ ಶುರುವಿನಿಂದಲೂ ಅರ್ಜುನ್ ಸರ್ಜಾ ಅವರು ಈ ವಿಷಯವನ್ನು ಅಲ್ಲಗಳೆದ್ದಿದ್ದು ಕೊನೆಗೆ ಈ ವಿಚಾರ ಕೋರ್ಟ್ ಮೆಟ್ಟಿಲು ಏರಿ ನಂತರ ಈ ಪ್ರಕರಣ ಅರ್ಜುನ್ ಸರ್ಜಾ ಅವರಂತೆ ಆಗಿ ಶ್ರುತಿ ಅವರಿಗೆ ಭಾರೀ ಮುಖಭಂಗವಾ ಯಿತು ಶೃತಿ ಹರಿಹರನ್ ಅವರು ತಾವಾಗಿಯೇ ಆರೋ ಪ ಮಾಡುವುದರ ಮುಖಾಂತರ ದೊಡ್ಡ ವಿವಾದಕ್ಕೆ ಸಿಲುಕಿ ಹಾಕಿಕೊಂಡಿದ್ದರು.ರಾಧಿಕಾ ಪಂಡಿತ್ ಇವರು ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನಕ್ಕೆ ಬಂದಿಲ್ಲ ಎಂದು ಅಭಿಮಾನಿಗಳು ತೀವ್ರ ಆಕ್ರೋಶವನ್ನು ಹೊರಹಾಕಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]