ತಾಮ್ರದ ಚೊಂಬಿನಲ್ಲಿ ನೀರು ತುಂಬಿಸಿ ದೇವರ ಮನೆ ಈ ಮೂಲೆಯಲ್ಲಿ ಇಡಿ, ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗು ಅಂದರೂ ಹೋಗಲ್ಲ…..!!
ಪ್ರತಿಯೊಬ್ಬರೂ ಕೂಡ ಕೆಲವೊಮ್ಮೆ ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಆ ಹಣ ಒಂದಲ್ಲ ಒಂದು ರೀತಿಯಲ್ಲಿ ಖರ್ಚಾಗುತ್ತಿರುತ್ತದೆ. ಜೊತೆಗೆ ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಒಂದಲ್ಲ ಒಂದು ವಿಚಾರದಲ್ಲಿ ಹಣ ಉಳಿಯುತ್ತಿರುವುದಿಲ್ಲ. ಆ ಸಂದರ್ಭದಲ್ಲಿ ಕೆಲವೊಬ್ಬರು.
ಈ ಮನೆಯಲ್ಲಿ ಇರುವುದರಿಂದ ನನಗೆ ಇಷ್ಟೆಲ್ಲ ತೊಂದರೆ ಉಂಟಾಗು ತ್ತಿದೆ ಹೀಗೆ ಒಂದಲ್ಲ ಒಂದು ಕಾರಣಗಳನ್ನು ಹೇಳುವುದರ ಮೂಲಕ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಕೆಲವೊಬ್ಬರು ನಮಗೆ ಈ ರೀತಿಯಾದಂತಹ ಸಮಸ್ಯೆ ಉಂಟಾಗುತ್ತಿದೆ, ನಾವು ಎಷ್ಟೇ ಪೂಜೆಗಳನ್ನು ಮಾಡಿದರು ನಮಗೆ ದೇವರು ಯಾವುದೇ ರೀತಿಯಲ್ಲೂ ಒಳ್ಳೆಯದನ್ನು ಮಾಡುತ್ತಿಲ್ಲ ಹೀಗೆ ಒಂದಲ್ಲ ಒಂದು ಆಲೋಚನೆಯನ್ನು ಮಾಡುತ್ತಿರುತ್ತಾರೆ.
ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸಿದ್ದೇ ಆದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಹಣ ಕಾಸಿನ ತೊಂದರೆ ಬರುವುದಿಲ್ಲ. ಜೊತೆಗೆ ಹಣ ಕಾಸು ಖರ್ಚಾಗುವುದು ಕೂಡ ಕಡಿಮೆಯಾಗುತ್ತದೆ. ಹಾಗೆಯೇ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಎನ್ನುವುದು ಉಂಟಾಗುತ್ತದೆ. ಜೊತೆಗೆ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಸಂಪೂರ್ಣವಾಗಿ ನಿಮ್ಮ ಮೇಲೆ ಇರುತ್ತದೆ ಎಂದೇ ಹೇಳಬಹುದು.
ಹಾಗಾದರೆ ಆ ಒಂದು ವಿಧಾನ ಯಾವುದು, ಇದನ್ನು ಮಾಡುವುದರಿಂದ ಯಾವುದೆಲ್ಲ ರೀತಿಯ ಪ್ರತಿಫಲವನ್ನು ಪಡೆಯಬಹುದು, ಹಾಗೆಯೇ ಯಾವ ದಿನ ಈ ಒಂದು ವಿಧಾನವನ್ನು ಮಾಡಬೇಕು, ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳುತ್ತಾ ಹೋಗೋಣ. ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ಅಂದರೆ ದೇವರ ಮನೆಯ ಈಶಾನ್ಯ ಭಾಗದಲ್ಲಿ ಒಂದು ರಂಗೋಲಿಯನ್ನು ಬರೆದು.
ಅದರ ಮೇಲೆ ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ಇಟ್ಟು ಪೂಜೆ ಯನ್ನು ಮಾಡಬೇಕು ಈ ರೀತಿ ಇಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ನೆಗೆಟಿವ್ ಎನರ್ಜಿ ಇದ್ದರೂ ಅದು ದೂರವಾಗುತ್ತದೆ, ಜೊತೆಗೆ ನಿಮ್ಮ ಮನೆಯಲ್ಲಿ ಏನಾದರೂ ವಾಸ್ತುದೋಷ ಇದ್ದರೂ ಕೂಡ ಅವೆಲ್ಲವೂ ದೂರ ಆಗುತ್ತದೆ. ಇದರಿಂದ ಮನೆಯಲ್ಲಿ ನಿಮ್ಮದಿಯ ವಾತಾವರಣ ನೆಲೆಸುತ್ತದೆ. ಯಾರಿಗೂ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ.
ಅದರಲ್ಲೂ ಕೆಲವೊಬ್ಬರಿಗೆ ಕೆಲವೊಂದು ಮನೆಯಲ್ಲಿ ವಾಸ್ತುದೋಷ ಇದ್ದರೆ ಅವರಿಗೆ ಅನಾರೋಗ್ಯದಲ್ಲಿ ಹಲವಾರು ತೊಂದರೆಗಳು ಉಂಟಾ ಗುತ್ತಿರುತ್ತದೆ. ಕೆಲವೊಬ್ಬರಿಗೆ ವಿವಾಹದಲ್ಲಿ ವಿಳಂಬ, ಕೆಲವೊಬ್ಬರಿಗೆ ಸಂತಾನದಲ್ಲಿ ವಿಳಂಬ, ಹೀಗೆ ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಎಂದರೆ ಈ ಒಂದು ವಿಧಾನವನ್ನು ಅನುಸರಿಸು ವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.