ಡಾ ಬ್ರೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರದೆ ಇರೋದೆ ಒಳ್ಳೆದಾಯ್ತ..ಏನ್ ನಡಿತಾ ಇದೆ ನೋಡಿ ಸೋಷಿಯಲ್ ಮೀಡಿಯಾದಲ್ಲಿ..

ಸದ್ಯ ಬರ್ದೇ ಇರೋದೇ ಒಳ್ಳೆದಾಯ್ತು, ಗುರು…….!!

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಜಾಲತಾಣಗಳು ಎಷ್ಟರಮಟ್ಟಿಗೆ ದೊಡ್ಡ ಹೆಸರನ್ನು ಪಡೆಯುತ್ತಿದೆ ಎಂದರೆ ನಾವು ಯಾವುದೇ ಒಂದು ವಿಷಯದ ಬಗ್ಗೆ ಚರ್ಚೆಯನ್ನು ಮಾಡಬೇಕು ತಿಳಿದುಕೊಳ್ಳಬೇಕು ಎಂದರೆ ತಕ್ಷಣವೇ ನಾವು ಮೊಬೈಲ್ ನಲ್ಲಿ ನಮಗೆ ಬೇಕಾದಂತಹ ಮಾಹಿತಿಗಳನ್ನು ಪಡೆದುಕೊಳ್ಳುತ್ತೇವೆ.

ಅಷ್ಟರಮಟ್ಟಿಗೆ ಜಾಲತಾಣಗಳು ಅಭಿವೃದ್ಧಿಯನ್ನು ಸಾಧಿಸಿದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಕೆಲವೊಮ್ಮೆ ನಮಗೆ ಈ ಒಂದು ಮಾಹಿತಿಗಳು ಒಳ್ಳೆಯ ವಿಷಯವನ್ನು ತಿಳಿಸಿಕೊಟ್ಟರೆ ಕೆಲವೊಮ್ಮೆ ನಾವು ದಾರಿ ತಪ್ಪು ವಂತಹ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ವಿಷಯವಾಗಿ ಯಾವುದೇ ವಿಚಾರವನ್ನು ತಿಳಿದುಕೊಳ್ಳಬೇಕು ಎಂದರೆ ನಮಗೆ ಯಾವುದರ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇವೋ.

ಅದು ಸರಿಯಾದ ವಿಧಾನವ ಅಥವಾ ತಪ್ಪಾದ ವಿಧಾನವ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಆನಂತರ ಮಾಹಿತಿಗಳನ್ನು ತಿಳಿದುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮಕ್ಕಳ ಕೈಯಲ್ಲಿಯೂ ಸಹ ಮೊಬೈಲ್ ಫೋನ್ ಇರುವುದರಿಂದ ಅವರುಗಳು ಮೊಬೈಲ್ ನಲ್ಲಿಯೇ ಎಲ್ಲಾ ರೀತಿಯ ಮಾಹಿತಿಗಳನ್ನು ಕಲಿತುಕೊಳ್ಳುತ್ತಿದ್ದಾರೆ ಆದರೆ ಅವರು ಎಷ್ಟರಮಟ್ಟಿಗೆ ಒಳ್ಳೆಯ ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಷ್ಟರಮಟ್ಟಿಗೆ ಕೆಟ್ಟ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ಹೆಚ್ಚಾಗಿ ಎಲ್ಲರಿಗೂ ತಿಳಿದಿದೆ.

ಅದೇ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ನಾವು ಫೇಸ್ ಬುಕ್, ಯೌಟ್ಯೂಬ್, ಇನ್ಸ್ಟಾಗ್ರಾಮ್, ಟ್ವಿಟರ್, ಹೀಗೆ ಈ ರೀತಿಯಾದಂತಹ ಜಾಲತಾಣಗಳನ್ನು ನಾವು ಕಾಣಬಹುದು ಇವೆಲ್ಲವೂ ಕೂಡ ಒಂದೊಂದು ವಿಷಯಗಳನ್ನು ಒಳಗೊಂಡಿದ್ದು ಯೂಟ್ಯೂಬ್ ಎನ್ನುವಂತಹ ಜಾಲತಾಣವು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದು ಹಣವನ್ನು ಮಾಡುವಂತಹ ವಿಧಾನವಾಗಿದೆ ಎಂದೇ ಹೇಳಬಹುದು.

ಹೌದು ಅದೇ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ಡಾಕ್ಟರ್ ಬ್ರೋ ಎನ್ನುವವರು ಯೂಟ್ಯೂಬ್ ನಲ್ಲಿ ತಮ್ಮದೇ ಆದಂತಹ ಒಂದು ಚಾನಲ್ ಅನ್ನು ಕ್ರಿಯೇಟ್ ಮಾಡಿ ಅವರು ಇಡೀ ದೇಶವನ್ನು ಸುತ್ತುವಂತೆ ಅಂದರೆ ಒಂದೊಂದು ದೇಶಕ್ಕೆ ಹೋಗಿ ಅಲ್ಲಿ ಮಾಹಿತಿಗಳನ್ನು ಪಡೆದುಕೊಂಡು ಅಲ್ಲಿನ ಎಲ್ಲಾ ವಿಶೇಷತೆಗಳನ್ನು ಪ್ರತಿಯೊಬ್ಬರಿಗೂ ಕೂಡ ಯೂಟ್ಯೂಬ್ ನಲ್ಲಿ ತೋರ್ಪಡಿಸುತ್ತಿದ್ದಾರೆ.ಆದ್ದರಿಂದ ಹೆಚ್ಚಾಗಿ ಎಲ್ಲರೂ ಕೂಡ ಇವರಿಗೆ ಒಂದು ಸೆಲ್ಯೂಟ್ ಅನ್ನೇ ಹೇಳುತ್ತಿದ್ದಾರೆ.

ಯಾರೇ ಆಗಲಿ ನಮ್ಮ ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗುವುದಕ್ಕೆ ಹಿಂದೆ ನೋಡುತ್ತಾರೆ. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಸಾಧನೆ ಯನ್ನು ಮಾಡಿರುವ ಇವರಿಗೆ ಒಂದೊಳ್ಳೆ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ. ಆದರೆ ಕೆಲವೊಬ್ಬರು ಇವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಬರಬೇಕು ಎನ್ನುವಂತೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು ಆದರೆ ಇದಕ್ಕೆ ರಾಘವೇಂದ್ರ ಹುಣಸೂರ್ ಅವರು ಸದ್ಯಕ್ಕೆ ಈಗ ಅವರನ್ನು ಕರೆಸುವಂತಹ ಯಾವುದೇ ವಿಚಾರ ನಮ್ಮಲ್ಲಿ ನಡೆದಿಲ್ಲ ಎಂದು ಹೇಳುವುದರ ಮೂಲಕ ಸ್ಪಷ್ಟ ಉತ್ತರ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]