ಬೆನ್ನು ಸೊಂಟ ನೋವು ಒಂದೇ ನಿಮಿಷದಲ್ಲಿ ವಾಸಿ ಮಾಡುವ ಬೆಂಗಳೂರಿನ ಶಿವಲಿಂಗ.. » Karnataka's Best News Portal

ಬೆನ್ನು ಸೊಂಟ ನೋವು ಒಂದೇ ನಿಮಿಷದಲ್ಲಿ ವಾಸಿ ಮಾಡುವ ಬೆಂಗಳೂರಿನ ಶಿವಲಿಂಗ..

ಬೆನ್ನು ನೋವು, ಸೊಂಟ ನೋವು, ಒಂದು ನಿಮಿಷದಲ್ಲಿ ವಾಸಿ ಮಾಡುವ ಬೆಂಗಳೂರಿನ ಶಿವಲಿಂಗ ಇಲ್ಲಿ ಇರೋದು 13,000 ಲಿಂಗಗಳು…..||

WhatsApp Group Join Now
Telegram Group Join Now

ಕರ್ನಾಟಕದ ರಾಜಧಾನಿ ಯಲ್ಲಿರುವ ಈ ಶಿವಲಿಂಗ ದೇವಸ್ಥಾನ ಪ್ರಪಂಚದ್ಯಾದ್ಯಂತ ಮನೆ ಮನೆ ಮಾತಾಗಿದೆ. ಬೆಂಗಳೂರಿನಲ್ಲಿ ಸಾಕಷ್ಟು ಶಿವನ ದೇವಸ್ಥಾನಗಳು ಕಂಡುಬರುತ್ತದೆ. ಆದರೆ ಈ ದೇವಸ್ಥಾನದಲ್ಲಿ ನೆಲೆಸಿರುವ 12 ಜ್ಯೋತಿರ್ಲಿಂಗವನ್ನು ದರ್ಶನ ಮಾಡಲು ಸಾವಿರಾರು ಕಿಲೋಮೀಟರ್ ಗಳಿಂದ ಭಕ್ತರು ಬರುತ್ತಾರೆ.

ಸುಮಾರು ಹತ್ತು ಇಪ್ಪತ್ತು ಸಾವಿರ ಕಿಲೋಮೀಟರ್ ದೂರದ ದೇಶವಾದ ಚಿಲ್ಲಿ ನಾರ್ವೆಯಿಂದ ಭಕ್ತರು ಈ ದೇಶಕ್ಕೆ ಬರುತ್ತಾರೆ ಎಂದರೆ ಅದು ತಮಾಷೆಯ ವಿಚಾರವಲ್ಲ. ನಿಮ್ಮ ಊಹೆಗೂ ನಿಲುಕದ ಶಕ್ತಿ ಈ ದೇವಸ್ಥಾನದ ಶಿವಲಿಂಗದಲ್ಲಿ ಕಂಡು ಬರುತ್ತದೆ. ಅಂದ ಹಾಗೆ ಈ ದೇವಸ್ಥಾನ ಪ್ರಪಂಚದ ಮನೆ ಮಾತಾಗಿರುವುದು ಏಕೆ ಎಂಬುದರ ಬಗ್ಗೆ ಎಲ್ಲ ಮಾಹಿತಿಗಳನ್ನೂ ಈ ದಿನ ನೋಡೋಣ.

ಕರ್ನಾಟಕದ ರಾಜಧಾನಿ ಬೆಂಗಳೂರಿನ ಬನಶಂಕರಿ ನಗರದ ಸಮೀಪ ವಿರುವ ಓಂಕಾರ ಆಶ್ರಮ ಮಹಾ ಸಂಸ್ಥಾನದ ಒಳಾಂಗಣದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ಶಿವ ದೇವಸ್ಥಾನ. ಈ ಒಂದೇ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆಗಿರುವುದು. 12 ಜ್ಯೋತಿರ್ಲಿಂಗಗಳು ಒಂದೇ ದೇವಸ್ಥಾನ ದಲ್ಲಿ ನೆಲೆಸಿರುವುದು

ಇದು ಭಾರತದ ಎರಡನೇ ದೇವಸ್ಥಾನವಾಗಿದೆ. ಈ ದೇವಸ್ಥಾನ ನೋಡೋದಕ್ಕೆ ತುಂಬಾ ಸುಂದರವಾಗಿದೆ. ಪದೇಪುರ್ ಸಾಮ್ರಾಜ್ಯದ ಶೈಲಿಯಲ್ಲಿ ಈ ದೇವಸ್ಥಾನವನ್ನು ಕಟ್ಟಡ ಮಾಡಿದ್ದಾರೆ. ದೇವಸ್ಥಾನದಲ್ಲಿ ನೆಲೆಸಿರುವ 12 ಜ್ಯೋತಿರ್ಲಿಂಗವನ್ನು ನರ್ಮದ ನದಿಯಲ್ಲಿ ಸಿಗುವ ಕಪ್ಪು ಕಲ್ಲಿನಲ್ಲಿ ಕೆತ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಒಂದೊಂದು ಜ್ಯೋತಿರ್ಲಿಂಗ ದ ಒಳಗೆ ಒಂದು ಸಾವಿರ ನರ್ಮದೇಶ್ವರ ಒಂದು ಇಂಚಿನ ಶಿವಲಿಂಗವನ್ನು ಇಡಲಾಗಿದೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

12 ಜ್ಯೋತಿರ್ಲಿಂಗಗಳಲ್ಲಿ ಒಂದು ಲಿಂಗವಾದ ಓಂಕಾರೇಶ್ವರ ಲಿಂಗದ ಒಳಗೆ 2000 ನರ್ಮದೇಶ್ವರ ಶಿವಲಿಂಗವನ್ನು ಇಡಲಾಗಿದೆ. ಒಟ್ಟಾರೆ ಈ ದೇವಸ್ಥಾನದಲ್ಲಿ 12 ಜ್ಯೋತಿರ್ಲಿಂಗ ಮತ್ತು 13,000 ನರ್ಮದೇಶ್ವರ ಲಿಂಗವನ್ನು ಕಾಣಬಹುದು. ಈ ದೇವಸ್ಥಾನದಲ್ಲಿ ನಡೆದಿರುವ ಪವಾಡ ವನ್ನು ಹೇಳಿದರೆ ಖಂಡಿತವಾಗಿಯೂ ನಿಮಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಹೌದು ಈ ದೇವಸ್ಥಾನದಲ್ಲಿ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ನಮ್ಮ ದೇಹದ ಒಳಗಡೆ ಇರುವ ಮೂಳೆಗಳು ಸಂಪೂರ್ಣವಾಗಿ ಗುಣಮುಖವಾಗಿರುತ್ತದೆ. ಹೌದು

ದೇಹದ ಒಳಗೆ ಆಗುತ್ತಿರುವ ಮೂಳೆ ನೋವು ಅಂದರೆ ಬೆನ್ನು ನೋವು ಆಗಿರಬಹುದು, ಕತ್ತು ನೋವು, ಮಂಡಿ ನೋವು, ಆಗಿರಬಹುದು ಈ ರೀತಿಯ ಸಮಸ್ಯೆ ಇದ್ದರೆ ಈ ದೇವಸ್ಥಾನಕ್ಕೆ ಒಂದು ಶಿವಲಿಂಗದ ದರ್ಶನ ಮಾಡಿ ಹೊರಗಡೆ ಬಂದರೆ ನೋವು ಸಂಪೂರ್ಣವಾಗಿ ಗುಣಮುಖ ವಾಗುತ್ತದೆ ಅಂತ ಹೇಳುತ್ತಾರೆ. ಈ ಪವಾಡದ ಬಗ್ಗೆ ಹೇಳಿದರೆ ವಿಚಿತ್ರ ಆದರೆ ಇದು ನೂರಕ್ಕೆ ನೂರು ಸತ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">