ಹೆಂಡತಿ ರಾತ್ರಿ ಇಂತಹ ಕೆಲಸಗಳು ಮಾಡಿದರೆ ದೇವರು ಸಹ ಕಾಪಾಡಲು ಸಾಧ್ಯವಿಲ್ಲವಂತೆ.. - Karnataka's Best News Portal

ಹೆಂಡತಿ ರಾತ್ರಿ ಇಂತಹ ಕೆಲಸಗಳು ಮಾಡಿದರೆ ದೇವರು ಸಹ ಕಾಪಾಡಲು ಸಾಧ್ಯವಿಲ್ಲವಂತೆ..

ಮನೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಇಂತಹ ಕೆಲಸದಿಂದ ಕೆಲವು ಕಷ್ಟಗಳು ದರಿದ್ರ ಬರುತ್ತದೆಯಂತೆ…….!!

ಮನೆಯಲ್ಲಿ ಯಾವುದೇ ಒಂದು ವಿಚಾರವಾಗಿ ನೀವು ಯಾವುದೇ ಒಂದು ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಇಂತಹದ್ದೇ ಸಮಯದಲ್ಲಿ ಹೀಗೆ ಮಾಡಬೇಕು ಎಂದು ವಿಧಾನಗಳು ಇರುತ್ತದೆ. ಹಾಗೂ ಆ ವಿಧಾನಗಳನ್ನು ನಾವು ಅನುಸರಿಸಲೇ ಬೇಕಾಗಿರುತ್ತದೆ. ಇಲ್ಲವಾದರೆ ಅದರಿಂದ ನಾವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅದೇ ರೀತಿಯಾಗಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳಿಂದ ಅವರ ಮನೆಯಲ್ಲಿ ಕಷ್ಟಗಳು ದರಿದ್ರ ಎಲ್ಲವೂ ಹೆಚ್ಚಾಗುತ್ತಿರುತ್ತದೆ. ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯ ವಿಚಾರದಲ್ಲಿ ಯಾವ ರೀತಿಯಾದಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಯಾವ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಮೊದಲನೆಯದಾಗಿ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿರುವವರು ರಾತ್ರಿ ಸಮಯ ಹೆಪ್ಪನ್ನು ಹಾಕುವುದಕ್ಕೆ ಮೊಸರು ಅಥವಾ ಹಾಲನ್ನು ಕೇಳಿದರೆ ಅದನ್ನು ಯಾವುದೇ ಕಾರಣಕ್ಕೂ ಕೊಡಬಾರದು. ಹಾಗೇನಾದರೂ ನೀವು ಅದನ್ನು ಕೊಟ್ಟರೆ ನಿಮ್ಮ ಮನೆಯಲ್ಲಿರುವಂತಹ ಲಕ್ಷ್ಮಿ ಹೊರಟು ಹೋಗುತ್ತಾಳೆ ಎಂದು ಹೇಳುತ್ತಾರೆ. ಹೌದು ಹಾಲು ಹಾಗೂ ಮೊಸರು ತಾಯಿ ಲಕ್ಷ್ಮಿ ದೇವಿಯ ಸ್ವರೂಪ.

ಆದ್ದರಿಂದ ಅದನ್ನು ರಾತ್ರಿ ಸಮಯ ಬೇರೆಯವರಿಗೆ ಕೊಡುವುದು ಅಷ್ಟು ಸೂಕ್ತವಲ್ಲ. ಹಾಗೂ ಶುಕ್ರವಾರ ಮತ್ತು ಮಂಗಳವಾರ ಮನೆಯಲ್ಲಿರು ವಂತಹ ಹೆಣ್ಣು ಮಕ್ಕಳು ಕಣ್ಣೀರನ್ನು ಹಾಕಬಾರದು ಹಾಗೇನಾದರೂ ಕಣ್ಣೀರು ಹಾಕಿದರೆ ನಿಮ್ಮ ಮನೆಗೆ ದರಿದ್ರ ಹೆಚ್ಚಾಗುತ್ತದೆ ಹಾಗೂ ನಿಮ್ಮ ಮನೆಗೆ ಯಾವುದೇ ರೀತಿಯ ಒಳ್ಳೆಯದು ಆಗುವುದಿಲ್ಲ. ಸದಾ ಕಾಲ ಸಮಸ್ಯೆಗಳು ತೊಂದರೆಗಳು ಎದುರಾಗುತ್ತಿರುತ್ತದೆ.

ಹಾಗೂ ಬಹಳ ಮುಖ್ಯವಾಗಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ರಾತ್ರಿ ಸಮಯ ತಲೆ ಸ್ನಾನ ಮಾಡುವುದು ತಪ್ಪು ಅದರಲ್ಲೂ ಮಂಗಳವಾರ ಶುಕ್ರವಾರದ ಹಿಂದಿನ ದಿನ ತಲೆ ಸ್ನಾನ ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗೇನಾದರೂ ನೀವು ತಲೆ ಸ್ನಾನ ಮಾಡಿದರೆ ನಿಮ್ಮ ಮನೆಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ. ಮಂಗಳವಾರ ಮತ್ತು ಶುಕ್ರವಾರ ಮನೆಯಲ್ಲಿರುವಂತಹ ಜೇಡರ ಬಲೆಯನ್ನು ತೆಗೆಯಬಾರದು ಅದು ಮನೆಗೆ ಒಳ್ಳೆಯದಲ್ಲ.

ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಸಿಕ್ಕ ಕಡೆಎಲ್ಲ ತಲೆ ಬಾಚಬೇಡಿ ಪ್ರತ್ಯೇಕವಾಗಿ ಒಂದು ಕಡೆ ಕುಳಿತು ತಲೆ ಕೂದಲು ಆಚೆ ಈಚೆ ಹೋಗ ದಂತೆ ತಲೆ ಬಾಚಿ ಏಳುವುದು ಉತ್ತಮ. ಹಾಗೂ ಮನೆಯಲ್ಲಿರುವ ಹೆಣ್ಣು ಮಕ್ಕಳು ಮಂಗಳವಾರ ಮತ್ತು ಶುಕ್ರವಾರ ದೇವರ ಮುಂದೆ ದೀಪ ಹಚ್ಚುವುದನ್ನು ಮರೆಯಲೇಬಾರದು. ಅದರಲ್ಲೂ ಪ್ರತಿ ದಿನ ದೇವರ ಮುಂದೆ ದೀಪ ಹಚ್ಚುವುದನ್ನು ಮರೆಯಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

[irp]