ಅಕ್ಷಯ ತೃತೀಯ ದಿನ ಈ ರಂಗೋಲಿಯನ್ನು ಹಾಕಿದರೆ ಕಡು ಬಡವನು ಸಹ ಶ್ರೀಮಂತನಾಗ್ತಾನೆ..

ನಿಮ್ಮ ಹಣದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲು ಅಕ್ಷಯ ತೃತೀಯ ದಿನ ಈ ರಂಗೋಲಿ ಹಾಕಿ ಪೂಜೆ ಮಾಡಿ……!!

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಕೂಡ ಹಣಕಾಸಿನ ಸಮಸ್ಯೆ ಎನ್ನುವುದು ಇರುತ್ತದೆ ಆದರೆ ಒಬ್ಬರಿಗೆ ಸ್ವಲ್ಪ ಪ್ರಮಾಣದಲ್ಲಿ ಇದ್ದರೆ ಮತ್ತೊಬ್ಬರಿಗೆ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಅದಕ್ಕಾಗಿ ಹಲವಾರು ಜನ ಹಲವಾರು ವಿಧಾನಗಳನ್ನು ಅನುಸರಿಸಿ ತಮ್ಮ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ.

ಆದರೆ ಕೆಲವೊಬ್ಬರಿಗೆ ಆ ವಿಧಾನಗಳು ಫಲವನ್ನು ಕೊಟ್ಟರೆ ಕೆಲವೊಬ್ಬರಿಗೆ ಅದು ಯಾವುದೇ ರೀತಿಯ ಫಲವನ್ನು ಕೊಡುವುದಿಲ್ಲ. ಇದರಿಂದ ಅವರು ಯಾವುದೇ ರೀತಿಯ ಪೂಜೆಗಳನ್ನು ಮಾಡುವುದಕ್ಕೆ ಅಥವಾ ಇನ್ಯಾವುದೇ ವಿಧಾನವನ್ನು ಮಾಡುವುದಕ್ಕೂ ಮನಸ್ಸನ್ನು ತೋರುವುದಿಲ್ಲ. ಎಲ್ಲಾ ವಿಧಾನಗಳನ್ನು ಅನುಸರಿಸಿ ಬೇಸತ್ತು ಹೋಗಿರುತ್ತಾರೆ. ಆದರೆ ಈ ದಿನ ನಾವು ಈ ಒಂದು ವಿಧಾನವನ್ನು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ನೀವು ಅಕ್ಷಯ ತೃತೀಯ ಹಬ್ಬದ ದಿನ ಅಂದರೆ 23ನೇ ತಾರೀಖು ಭಾನುವಾರ ಮಾಡಿದ್ದೆ ಆದಲ್ಲಿ ನಿಮ್ಮ ಹಣಕಾಸಿನ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ. ಹಾಗೂ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪಾಕಟಾಕ್ಷ ನಿಮ್ಮ ಮೇಲೆ ಇರುತ್ತದೆ. ನೀವು ಅನುಭವಿಸುತ್ತಿರುವoತಹ ಎಲ್ಲ ಸಂಕಷ್ಟಗಳು ಕೂಡ ಕಡಿಮೆಯಾಗುವುದಕ್ಕೆ ಪ್ರಾರಂಭವಾಗುತ್ತದೆ.

ಹಾಗಾದರೆ ಆ ಒಂದು ವಿಧಾನ ಯಾವುದು ಹಾಗೂ ಆ ದಿನ ನಾವು ಯಾವ ರೀತಿಯಾಗಿ ಪೂಜೆಯನ್ನು ಮಾಡುವುದರಿಂದ ನಮ್ಮ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲು ನಿಮ್ಮ ಇಡೀ ದೇವರ ಮನೆಯನ್ನು ಸ್ವಚ್ಛ ಮಾಡಿ ಎಲ್ಲಾ ದೇವರ ಫೋಟೋಗಳಿಗೂ ಪೂಜೆ ಮಾಡಿ ಆ ಒಂದು ದಿನ ಒಂದು ಕಳಶವನ್ನು ಸ್ಥಾಪನೆ ಮಾಡಬೇಕು.

ನಂತರ ಆ ಒಂದು ಕಳಶಕ್ಕೆ ಪೂಜೆ ಮಾಡಿ ಅದರ ಮುಂಭಾಗದಲ್ಲಿ ಒಂದು ಪೀಠವನ್ನು ಇಟ್ಟು ಅದರ ಮೇಲೆ ಅರಿಶಿಣವನ್ನು ಹಚ್ಚಿ ಬಿಡಬೇಕು ನಂತರ ಒಂದು ಚೌಕಾಕೃತಿಯಲ್ಲಿ ದೊಡ್ಡದಾದಂತಹ ಚೌಕವನ್ನು ಬರೆದು ಅದರೊಳಗಡೆ ಒಂಬತ್ತು ಮನೆಗಳು ಬರುವ ಹಾಗೆ ಬರೆಯಬೇಕು. ನಂತರ ಮೇಲ್ಭಾಗದ ಸಾಲಿನಲ್ಲಿ 27 20 25 ಸಂಖ್ಯೆಯನ್ನು ಬರೆಯಬೇಕು ನಂತರ ಎರಡನೇ ಸಾಲಿನಲ್ಲಿ 22 24 26 ಸಂಖ್ಯೆಯನ್ನು ಬರೆಯಬೇಕು

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ನಂತರ ಕೊನೆಯ ಸಾಲಿನಲ್ಲಿ 23 28 21 ಸಂಖ್ಯೆಯನ್ನು ಬರೆಯಬೇಕು. ನಂತರ ಇದಕ್ಕೆ ಅರಿಶಿನ ಕುಂಕುಮ ಅಕ್ಷತೆ ಒಂದೊಂದು ರೂಪಾಯಿ ನಾಣ್ಯ ಇಟ್ಟು ಬಿಳಿ ಹೂವನ್ನು ಇಟ್ಟು ಪೂಜೆ ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲವೂ ಕೂಡ ದೂರವಾಗುತ್ತದೆ. ನಿಮ್ಮ ಮೇಲೆ ಕುಬೇರನ ಆಶೀರ್ವಾದವು ಸಹ ಇರುತ್ತದೆ . ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">