ಇವರು ಬದುಕಿದ್ದು ಕೇವಲ 32 ವರ್ಷ ಮಾತ್ರ ಆದರೆ ಇವರ ಹೆಸರು ಈ ಜಗತ್ತು ಇರೋತನಕ ಇರುತ್ತೆ.

5125 ವರ್ಷಗಳ ಹಿಂದೆ ಕಲಿಯುಗ ಕಾಲಗಳ ಗಮನ ಎಳೆದಾಗ ದೊಡ್ಡ ನಾಗರಿಕತೆಗಳು ಅದರ ಚಕ್ರದ ಅಡಿಯಲ್ಲಿ ಪುಡಿ ಮಾಡುವ ಗಗನಚುಂಬಿ ಪಿರಮಿಡ್ ನಂತಹ ಫಾರ್ವಡ ಇರಲಿ ಅಥವಾ ಬ್ಯಾಬಿಲೋನ್ ನಲ್ಲಿ ಅಪಾರ ಸಂಪಾದನಾ ಸೃಷ್ಟಿ ಮಾಡಿದಂತಹ ಅಮರೇಶ ಆಗಿರಲಿ ಬ್ರಹ್ಮಾಂಡವನ್ನು ಅರ್ಥ ಮಾಡಿಕೊಂಡ ಗ್ರೀಸ್ ನ ತತ್ವಜ್ಞಾನಿಗಳಾಗಿರಲಿ ಅಥವಾ ತಮ್ಮ ಕೈಗಳಿಂದ ಕಲ್ಲುಗಳಿಗೆ ಜೀವ ತುಂಬಿದ ಮೈಜು ಅಮೆರಿಕದ ವಾಸ್ತುಶಿಲ್ಪಿಗಳಾಗಿರಲಿ ಇವರೆಲ್ಲರೂ ಈ ದಾಳಿಕೋರರ ಸಾವಿರಾರು ದಾಳಿಗಳಲ್ಲಿ  ಧೂಳಲ್ಲಿ ಹೋದ್ರು

WhatsApp Group Join Now
Telegram Group Join Now

ಆದರೆ ಈ ಚಂಡ ಮಾರುತದ ಅಲೆಗಳಲ್ಲಿ ಒಬ್ಬರು ಗಟ್ಟಿಯಾಗಿ ನಿಂತಿದ್ದಾರೆ ಎಂದರೆ ಅದು ಭಾರತ ಮಾತ್ರ ಋಷಿಮುನಿಗಳಿಂದ ಗಟ್ಟಿಯಾಗಿ ಬೇರುದ ಭಾರತೀಯ ನಾಗರಿಕತೆ ಇವತ್ತಿಗೂ ಬಲಿಷ್ಠವಾಗಿದೆ, ಗ್ರೀಕ್ ಭಾಷೆ ಚ್ ಇಂಗ್ಲಿಷ್ ಭಾರತೀಯ ನಾಗರಿಕತೆ ಇವತ್ತು ಬಲಿಷ್ಠವಾಗಿದೆ, ಗ್ರೀಕ್ ಪರಿಶಿಯನ್ ಅರೇಬಿಯನ್ ಮಂಗೋಲ್ ಪೋರ್ಚುಗೀಸ್ ಡಚ್ ಇಂಗ್ಲಿಷ್ ಮುಂತಾದ 17ಹೆಚ್ಚು ಆಕ್ರಮಣ ಕಾರ್ಯಕರ್ತ ಕತ್ತಿಯ  ಮೊಣ ಚೆನ್ನ  ಕಂಡ ನಂತರ ಕೂಡ ಭಾರತದ ಸನಾತನ ಹೃದಯ ಇವತ್ತಿಗೂ ಕೂಡ ಮಿಡಿತ ಇದೆ ಇವತ್ತಿಗೂ ಕೂಡ ವೈದಿಕ ಧರ್ಮ ಭಾರತದಲ್ಲಿ ಉಸಿರಾಡ್ತಾ ಇದೆ ಆದರೆ ಯಾಕೆ ಯಾಕೆಂದರೆ

ಪರಿತ್ರಾನಾಯ ಸಾವನ ವಿನಾಶಯ ಚದುಕೃಷನ್ ಧರ್ಮ ಸಂಸ್ಥಾಪನಾಯ ಸಂಭವಾಮಿ ಯುಗೇ ಯುಗೇ ಭರತನಾಡಿನಲ್ಲಿ ಧರ್ಮ ನಡೆದಾಗೆಲ್ಲ ಧರ್ಮ ಸ್ಥಾಪನೆಯ ಪರಮಾತ್ಮ ಅವರಿಸುತನೆ ಎಷ್ಟು ದಿನ ನಾವು ಬದುಕ್ತೀವಿ ಅನ್ನೋದು ಮುಖ್ಯ ಅಲ್ಲ ಹೇಗೆ ಬದುಕ್ತೀವಿ ಮುಖ್ಯ ಎಂಬ ಮಾತಿನ ಪೂರ್ಣವಾಗಿ ಪುಣ್ಯ ಭೂಮಿ ಭಾರತದ ಹಲವಾರು ದಾರ್ಶನಿಕರು ಪುಣ್ಯಪುರುಷರು ತಮ್ಮ ಶ್ರೇಷ್ಠ ಬದುಕನ ನಡೆಸಿದ್ದಾರೆ

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಅಂತಹ ಸಾಲಿನಲ್ಲಿ ಅಗ್ರಮಾನ್ಯವಾಗಿ ಕಾಣುವವರು 320 ವರ್ಷಗಳ ಜೀವಿತಾವಧಿಯಲ್ಲಿ ಆದಿ ಆದಿಮೂಲವಾಗಿ ಪ್ರಜ್ವಲಿಸಿದ ಶಂಕರಚಾರ್ಯರವರು ಕ್ರಿಶ್ಚನ್ ಆದ ಧಾರ್ಮಿಕ ನಾಯಕ ಹಾಗೂ ಬೆಲೆ ಲಾಭ ಇದ್ದರೆ ಜಗದ್ಗುರು ಆದಿ ಶಂಕರಾಚಾರ್ಯರು ಧಾರ್ಮಿಕ ನಾಯಕ ಅಳುವಿನತ ಸಾಗುತ್ತಿದ್ದ ಸನಾತನ ಧರ್ಮವನ್ನು ಉಳಿಸಿ ಇಡೀ ಭಾರತವನ್ನು ವೈದಿಕ ವೇದಿಕೆಯಲ್ಲಿ ಒಂದುಗೂಡಿಸಿದವರು ನಿಮಗೆ ಏನಾದರೂ ಆದಿ ಶಂಕರಾಚಾರ್ಯರು ಗೊತ್ತಿಲ್ಲದೆ ಹೋದರೆ ದುರಾದೃಷ್ಟ ವರ್ಷ ನಿಮಗೆ ಸನಾತನ ಧರ್ಮದ ಬಗ್ಗೆ ಗೊತ್ತಿಲ್ಲ ಅಂತಾನೆ ಅರ್ಥ ಆದ್ದರಿಂದ ಇವತ್ತು ಆದಿ ಶಂಕರಚಾರ್ಯರಿಂದ ಜೀವನ ಚರಿತ್ರೆ ಮತ್ತು ಕೃತಿಗಳನ್ನು ಅರ್ಥಮಾಡಿಕೊಳ್ಳೋಣ ಮತ್ತು ಸಾವಿರ ವರ್ಷಗಳಲ್ಲಿ ನಮ್ಮ ನಿಮ್ಮ ಸಾಧ್ಯವಾಗದಂತಹ ಕೆಲಸಗಳನ್ನು ಅವರು ಕೇವಲ 32ನೇ ವಯಸ್ಸಿನಲ್ಲಿ ಹೇಗೆ ಮಾಡಿದರು ಅಂತ ತಿಳಿಯೋಣ

ಶಂಕರಾಚಾರ್ಯರ ನಾ ಭಗವಾನ್ ಶಂಕರನ ಅವತಾರ ಎಂದು ಪರಿಗಣಿಸಲಾಗಿದೆ ಮತ್ತು ಅವರನ್ನ ಅವತಾರವೆಂದು ಪರಿಗಣಿಸುವ ಹಿಂದೆ ಹಲವು ಕಾರಣಗಳಿವೆ ಅವರು ಹುಟ್ಟಿದ ಅವಧಿ ಅವರು ಮಾಡಿದಂತಹ ಕೆಲಸ ಮತ್ತು ಅವರು ಮಾಡುವ ಶೈಲಿ ಹಾಗೂ ಅವರು ಮಾಡಿದ ವೇಗ ಸಾಮಾನ್ಯ ಮನುಷ್ಯನ ಕೈಯಲ್ಲಿ ಸಾಧ್ಯವಾಗದಂತಹದ್ದು ಮತ್ತು ವೈದಿಕ ಕಾಲ ಅಂತ್ಯಗೊಳ್ಳುತ್ತಿತ್ತು ಅಥವಾ ಬೇದೋತ್ತರ ಕಾಲ ಸನಾತನ ತಲದಲ್ಲಿ ಅನಿಷ್ಟ ಪದ್ದತಿಗಳು ಹರಡುವ ರೀತಿ ವರ್ಣ ವ್ಯವಸ್ಥೆ ಆಚರಣೆಗಳು ಮತ್ತು ವೈದಿಕ ಸಂಸ್ಕೃತಿಯನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಪ್ರಾರಂಭಿಸಿತು ಆಧ್ಯಾತ್ಮಿಕತೆ ಮತ್ತು ದೇವರ ದರ್ಶನಗಳನ್ನು ರದ್ದುಗೊಳಿಸಿ ವಾಮಾಚಾರ ಭೂತಾಟಿಕೆ ತಂತ್ರ ಮಂತ್ರ ಮುಂತಾದ ಸಂಘಟನೆಗಳಲ್ಲಿ ಜನರು ಹೆಚ್ಚು ಆಸಕ್ತಿಯನ್ನು ಹೊಂದಿದ್ದರು

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಮತ್ತು ಹೆಚ್ಚಿನ ತಾರತಮ್ಯದಿಂದಾಗಿ ಮತಾಂತರಗಳು ಪ್ರಾರಂಭವಾದ ಅಂತಹ ಸಮಯ ಕೂಡ ಆದಾಗಿತ್ತು ಇಂಥ ಪರಿಸ್ಥಿತಿಯಲ್ಲಿ ಸದನ ಧರ್ಮವನ್ನು ಪುನರ್ಜೀವನ ಗೊಳಿಸುವುದಕ್ಕೆ ಒಬ್ಬ ಪರಮಾತ್ಮನ ಅಗತ್ಯ ಇತ್ತು ಅದಕ್ಕಾಗಿ ರೂ.1788 ಕೇರಳದ ಕಾಲಡಿ ಎಂಬ ಸ್ಥಳದಲ್ಲಿ ಬ್ರಾಹ್ಮಣ ದಂಪತಿಯಾದಂತಹ ಶಿವ ಗುರು ಮತ್ತು ಆರ್ಯಂಬಿಗೆ ಮಗನಾಗಿ ಜನಿಸಿದ ಈ ಆದಿ ಶಂಕರಚಾರ್ಯರು ಈ ಸಮಯದಲ್ಲಿ ಶಿವ ಗುರುಗಳು ವೇದಗಳಲ್ಲಿ ಪಾರಂಗತರಾಗಿದ್ದರು ಆದರೆ ಅವರ ಗುರುಗಳ ಆಶಯಕ್ಕೆ ವಿರುದ್ಧವಾಗಿ.



crossorigin="anonymous">