ಕೇವಲ ಒಂದು ಬೆಳ್ಳುಳ್ಳಿ ಹೇಗೆ ಹಣ ಆಕರ್ಷಣೆ ಮಾಡುತ್ತೆ ಅಂತ ಈ ವಿಡಿಯೋದಲ್ಲಿ ತೋರಿಸಿದ್ದೀವಿ ನೀವೆ ‌ನೋಡಿ

ಒಂದು ಬೆಳ್ಳುಳ್ಳಿ ಹೇಗೆ ಹಣ ಎಳೆಯುತ್ತೆ ನೀವೇ ನೋಡಿ…. ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಇದೆಯಾ ಹಾಗಾದರೆ ಬೆಳ್ಳುಳ್ಳಿಯಿಂದ ಮಾಡಿಕೊಳ್ಳಿ ಚಿಕ್ಕ ಪರಿಹಾರ ಅನ್ನುವ ಕುತೂಹಲಕಾರಿ ಮಾಹಿತಿಯನ್ನ ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಪ್ರತಿ ಮನೆಯಲ್ಲಿ ಕಂಡುಬರುವ ಬೆಳ್ಳುಳ್ಳಿ ಆಹಾರದ ರುಚಿ ಹೆಚ್ಚಿಸುವುದಲ್ಲದೆ ಜೀವನದಲ್ಲಿ.

WhatsApp Group Join Now
Telegram Group Join Now

ಸುಖವನ್ನು ತರುತ್ತದೆ ಎನ್ನುವುದು ನಿಮಗೆ ಗೊತ್ತಾ ವಾಸ್ತವವಾಗಿ ಜ್ಯೋತಿಷ್ಯದಲ್ಲಿ ಭಾರತೀಯ ಮಸಾಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಅದರ ಹಿಂದಿನ ಕಾರಣ ಎಂದರೆ ಪ್ರತಿಯೊಂದು ಮಸಾಲೆಯು ಕೆಲವು ಗ್ರಹಗಳೊಂದಿಗೆ ಸಂಬಂಧವನ್ನು ಹೊಂದಿದೆ ಪ್ರತಿಯೊಂದು ಭಾರತೀಯ ಮಸಾಲೆಯು ಒಂದಲ್ಲ ಒಂದು ಗ್ರಹದೊಂದಿಗೆ ಸಂಬಂಧವನ್ನು ಹೊಂದಿದೆ ಮತ್ತು ಅದನ್ನ.

ಬಳಸುವ ವಿಧಾನ ಮತ್ತು ಅದರಿಂದ ತೆಗೆದುಕೊಳ್ಳಲಾದ ಕ್ರಮಗಳು ಗೃಹದ ಸ್ಥಿತಿಯನ್ನು ನಿರ್ಧರಿಸುತ್ತದೆ ಅದೇ ರೀತಿಯಲ್ಲಿ ಬೆಳ್ಳುಳ್ಳಿಯೂ ಕೂಡ ರಾಹು ಗ್ರಹಕ್ಕೆ ಸಂಬಂಧಿಸಿದೇ ಮತ್ತು ರಾಹುವನ್ನ ಬಲಪಡಿಸುತ್ತದೆ ಬೆಳ್ಳುಳ್ಳಿಗಿಂತ ಉತ್ತಮವಾದ ಸರಳವಾದ ಮತ್ತೊಂದು ಪರಿಹಾರ ಕ್ರಮ ನಿಮಗೆ ಸಿಗುವುದಿಲ್ಲ ಇಂದು ನಾವು ನಿಮಗೆ ಬೆಳ್ಳುಳ್ಳಿಯ ಕೆಲವು ಪರಿಹಾರಗಳನ್ನ.

ಹೇಳುತ್ತಾ ಇದ್ದೇವೆ ಇದು ನಿಮ್ಮ ಜಾತಕದಲ್ಲಿ ರಾಹುವಿನ ದುಷ್ಪರಿಣಾಮಗಳನ್ನ ಕಡಿಮೆ ಮಾಡುತ್ತದೆ ಜೊತೆಗೆ ನೀವು ನಿಮ್ಮ ಯಶಸ್ಸಿನ ಮೆಟ್ಟಿಲುಗಳನ್ನು ವೇಗವಾಗಿ ಏರುವುದಕ್ಕೆ ಪ್ರಾರಂಭಿಸುತ್ತೀರಿ ಶನಿವಾರದಂದು ಬೆಳ್ಳುಳ್ಳಿಯನ್ನ ಪರ್ಸ್ ನಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಹಣದ ಲಾಭದ ಸಾಧ್ಯತೆಯೂ ಹೆಚ್ಚಾಗುತ್ತದೆ ಏಳು ಬೆಳ್ಳುಳ್ಳಿಯ.

ಮೊಗುಗಳನ್ನು ಒಂದು ಕೋಲಿಗೆ ಕಟ್ಟಿ ಶನಿವಾರದಂದು ಮನೆಯ ಛಾವಣಿಯ ಮೇಲೆ ಇಡಬೇಕು ಇದು ಕುಟುಂಬದಲ್ಲಿ ವೈಶಮ್ಯವನ್ನು ಕೊನೆಗೊಳಿಸುತ್ತದೆ ಶನಿವಾರದಂದು ನಿಮ್ಮ 5 ಲವಂಗ ಮತ್ತು ಬೆಳ್ಳುಳ್ಳಿಯನ್ನು ಇಡಬೇಕು ಇದು ಉದ್ಯೋಗಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಕೂಡ ಪರಿಹರಿಸುತ್ತದೆ ಶನಿವಾರದಂದು ವ್ಯಾಪಾರದ ಸ್ಥಳದಲ್ಲಿ.

ಇಟ್ಟಿರುವ ಕಿಜೋರಿಯಲ್ಲಿ 5 ಬೆಳ್ಳುಳ್ಳಿ ಮಗ್ಗುಗಳನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಇಡಬೇಕು ಇದು ವ್ಯವಹಾರದಲ್ಲಿ ಪ್ರಗತಿಯ ದಾರಿಯನ್ನು ತೆರೆಯುತ್ತದೆ ಶನಿವಾರದಂದು ಸಂಪೂರ್ಣ ಬೆಳ್ಳುಳ್ಳಿಯನ್ನು ಕಪ್ಪು ಬಟ್ಟೆಯಲ್ಲಿ ಇಡಬೇಕು ಮತ್ತು ಅದನ್ನ ಅಶ್ವತ ಮರದ ಕೆಳಗಡೆ ಹೂತುಹಾಕಿ ಇದರಿಂದ ದೃಷ್ಟಿ ದೋಷವು ಶೀಘ್ರದಲ್ಲಿಯೇ ಗುಣವಾಗುತ್ತದೆ.

ಶನಿವಾರದಂದು ಬೆಳ್ಳುಳ್ಳಿಯನ್ನು ಪುಡಿ ಮಾಡಿ ಮತ್ತು ಅದರ ಪುಡಿಯನ್ನು ನೀರಿನಲ್ಲಿ ಹರಿಯುವುದಕ್ಕೆ ಬಿಡಬೇಕು ಇದರಿಂದ ನಿಮ್ಮ ಜೀವನದ ಸಮಸ್ಯೆಗಳು ಕೂಡ ಚಿತ್ರವಾಗುತ್ತದೆ ಶನಿವಾರದಂದು ಬೆಳ್ಳುಳ್ಳಿಯನ್ನ ಸಾಸಿವೆ ಎಣ್ಣೆಯಲ್ಲಿ ನೆನೆಸಿ ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬೇಕು ಇದರಿಂದ ಮನೆಯ.

ಸದಸ್ಯರಿಗೆ ಅನಾರೋಗ್ಯ ಭೀತಿ ಕಾಡುವುದಿಲ್ಲ ಶನಿವಾರದಂದು ಯಾರಿಗಾದರೂ ಎಳ್ಳಿನ ಜೊತೆಗೆ ಬೆಳ್ಳುಳ್ಳಿಯನ್ನು ದಾನ ಮಾಡಿ ಇದು ಜಾತಕದಲ್ಲಿ ರಾಹುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಧನಾತ್ಮಕ ಕಥೆಯನ್ನ ಹರಡುತ್ತದೆ ಕಷ್ಟಪಟ್ಟು ಕೆಲಸ ಮಾಡಿದ ನಂತರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಾ.

ಇರುವವರು ಎರಡು ಎಸಳು ಬೆಳ್ಳುಳ್ಳಿಯನ್ನ ಕೆಂಪು ಬಣ್ಣದ ಸಣ್ಣ ಬಟ್ಟೆಯಲ್ಲಿ ಹಾಕಿ ಅದನ್ನ ಗಂಟು ಕಟ್ಟಬೇಕು ನಂತರ ಬೆಳ್ಳುಳ್ಳಿ ಕಟ್ಟನ್ನ ನೆಲದಲ್ಲಿ ಹೂತು ಹಾಕಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]