ಹೆಣ್ಣು ಮಕ್ಕಳು ನೈಟಿ ಡ್ರೆಸ್ ಹಾಕಿಕೊಂಡು ಪೂಜೆ ಮಾಡಿದರೆ ಯಾವ ದೋಷ ಪ್ರಾಪ್ತಿಯಾಗುತ್ತದೆ.... ಗೊತ್ತಾ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹೆಣ್ಣು ಮಕ್ಕಳು ನೈಟಿ ಡ್ರೆಸ್ ಹಾಕಿಕೊಂಡು ಪೂಜೆ ಮಾಡಿದರೆ ಯಾವ ದೋಷ ಪ್ರಾಪ್ತಿಯಾಗುತ್ತದೆ…ಪೂಜೆ ಮಾಡುವಾಗ ನಾವು ಡ್ರೆಸ್ ಅಥವಾ ನೈಟಿಯನ್ನು ಹಾಕಿಕೊಂಡು ಪೂಜೆಯನ್ನು ಮಾಡಿದರೆ ನಡೆಯುತ್ತದೆಯಾ ಎಂದು ಹಲವರು ಕೇಳಿದ್ದೀರಾ ಈಗ ನಾನು ಇದಕ್ಕೆ ಉತ್ತರವನ್ನು ಸರಳವಾಗಿ ಕೊಡುತ್ತೇನೆ ಶಾಸ್ತ್ರ ಬದ್ಧವಾಗಿ ವಿಚಾರವನ್ನು ಮಾಡಿದಾಗ ಈಗ ಮೊದಲನೆಯದಾಗಿ.

ನಾವು ಗಂಡಸರ ವಿಚಾರದಲ್ಲಿ ಹೇಳುತ್ತೇನೆ ಗಂಡಸರು ಮನೆಯಲ್ಲಿ ಪೂಜೆಯನ್ನ ಮಾಡುವಾಗ ಅಥವಾ ಸಂಧ್ಯಾವಂದನೆ ಅಥವಾ ಪಿತೃ ಕಾರ್ಯಗಳನ್ನು ಮಾಡುವಾಗ ಅವರು ಕತ್ತರಿಸಿ ಹೋಲಿಸಿದಂತಹ ಬಟ್ಟೆಗಳನ್ನು ಧರಿಸಿ ಪೂಜಾ ಕೈಕಾರಿಯಗಳನ್ನ ಮಾಡಬಾರದು ಅದಕ್ಕೆ ಅವು ಪೂಜೆಗಳಿಗೆ ವಿರುದ್ಧವಾಗಿ ಎಂದು ಅಂದರೆ ಪ್ಯಾಂಟ್ ಶರ್ಟ್ ಗಳನ್ನ ಹಾಕಿಕೊಂಡು ಪೂಜೆ.


ಪುನಸ್ಕಾರಗಳನ್ನ ಮಾಡಬಾರದು ಊಟವನ್ನು ಮಾಡಬಾರದು ಅದಕ್ಕಾಗಿಯೇ ಮನೆಯಲ್ಲಿ ಪೂಜಾ ವಿಧಾನಗಳನ್ನು ಅಥವಾ ಸಂಧ್ಯಾವಂದನೆಗಳನ್ನು ಏನೇ ಮಾಡಬೇಕಾದರೂ ಈ ರೀತಿ ಮಡಿ ಬಟ್ಟೆಗಳನ್ನ ಒಣಗಿ ಹಾಕಿ ಕೊಂಡು ಪೂಜೆ ಪುನಸ್ಕಾರಗಳನ್ನು ಮನೆಯಲ್ಲಿ ಮಾಡಿದರೆ ಆ ಮನೆಗೆ ಶ್ರೇಯಸ್ಸು ಸಿಗುತ್ತದೆ ಇಲ್ಲವಾದರೆ ದಾರಿದ್ರಿಯ ಸಿಗುತ್ತದೆ ಅದಕ್ಕಾಗಿ ಕತ್ತರಿಸಿ.

ಹೊಲದಂತಹ ಪ್ಯಾಂಟ್ ಶರ್ಟ್ ಗಳನ್ನ ಹಾಕಿಕೊಂಡು ಗಂಡಸರು ಪೂಜೆಗಳನ್ನು ಮಾಡಬಾರದು ನಮ್ಮಲ್ಲಿ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನವನ್ನು ಮಾಡುವಾಗ ಸಹ ನಾವು ವಸ್ತ್ರದ ರೀತಿಯನ್ನು ಅನುಸರಿಸಬೇಕು ಎಂದು ಶಾಸ್ತ್ರ ಹೇಳುತ್ತದೆ ದೇವರ ದರ್ಶನವನ್ನು ಮಾಡುವಾಗಲೂ ಸಹ ಪಂಚೆಯನ್ನು ಹುಟ್ಟಿಕೊಂಡು ದರ್ಶನವನ್ನು ಮಾಡಿದರೆ ಅದು ಬೇಗ ನಮಗೆ.

ಫಲವನ್ನ ತಂದುಕೊಡುತ್ತದೆ ಎಂದು ವ್ರತಕಾರ್ಯಗಳಿಗೆ ಕತ್ತರಿಸಿ ಒಲಿದಂತ ಬಟ್ಟೆಗಳು ನಿಶಿದ್ಧ ಎಂದು ಹೇಳಿ ಗಂಡಸರು ಮೇಲಿನ ಓದಿಕೆ ಮತ್ತು ಪಂಚೆಯನ್ನು ಹುಟ್ಟಿಕೊಂಡು ಪೂಜೆಯನ್ನು ಮಾಡಬೇಕು ಯಾವುದೇ ಕಾರ್ಯಗಳನ್ನು ಮನೆಯಲ್ಲಿ ಮಾಡಿದರೂ ಸಹ ಅದು ನಮಗೆ ಯಶಸ್ಸನ್ನು ತಂದು ಕೊಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಇನ್ನು ಹೆಂಗಸರ ವಿಚಾರಕ್ಕೆ ನಾವು.

ಬಂದಾಗ ಹೆಣ್ಣುಮಕ್ಕಳು ಸೀರೆಯನ್ನು ಹುಟ್ಟಿಕೊಂಡು ಪೂಜೆಯನ್ನ ಮಾಡಬೇಕು ಯಾವ ರೀತಿಯ ಸೀರೆ ಇರಬೇಕು ಹೆಣ್ಣು ಮಕ್ಕಳು ಹುಟ್ಟಿಕೊಳ್ಳುವುದರಲ್ಲಿ ಎಂದರೆ ಅಂಚು ಇರಬೇಕು ಅಂದರೆ ಸೀರೆ ಯಾವುದೇ ರೀತಿಯಲ್ಲಿ ಇರಲಿ ಆ ಸೀರೆಯಲ್ಲಿ ಸ್ವಲ್ಪವಾದರೂ ಅಂಚು ಇರಬೇಕು ಸರಗೂ ಇಲ್ಲದಂತಹ ಮಾಡಿದಂತಹ ಪೂಜೆ ವ್ಯರ್ಥ ಆ ಮನೆಗೆ ನಾನಾ.

ತರಹದ ಸೊಕವನ ತಂದುಕೊಡುತ್ತದೆ ಎಂದು ಹೇಳಿ ಸೆರಗಿಲ್ಲದ ಪೂಜೆ ಯನ್ನು ಹೆಣ್ಣು ಮಕ್ಕಳು ಮಾಡಬಾರದು ಮುತ್ತೈದರು ಸೆರಗು ಇಲ್ಲದ ಅಂಚು ಮತ್ತು ಸೆರಗು ಇಲ್ಲದಂತ ಸೀರೆಯನ್ನ ಯಾವತ್ತಿಗೂ ಹುಟ್ಟಿಕೊಳ್ಳಬಾರದು ಹುಟ್ಟಿಕೊಂಡರೆ ವೈಭವ್ಯ ದೋಷ ಪ್ರಾಪ್ತಿಯಾಗುತ್ತದೆ ಎಂದು ಅದಕ್ಕಾಗಿ ಹೆಣ್ಣು ಮಕ್ಕಳು ಹಬ್ಬ ಹುಣ್ಣಿಮೆ ಪೂಜೆ ಮಾಡುವಾಗ ಅಂಚು ಸೆರಗಿನ.

ಸೀರೆಯನ್ನ ಹುಟ್ಟಿಕೊಂಡು ಪೂಜೆಯನ್ನು ಮಾಡಬೇಕು ಇಲ್ಲದಿದ್ದರೆ ಅದು ವೈದವ್ಯ ದೋಷ ಪ್ರಾಪ್ತಿಯಾಗುತ್ತದೆ ನಿಮ್ಮ ಪತಿಯ ಆಯುಷ್ಯದಲ್ಲಿ ಕೆಲವು ದೋಷಗಳು ಬಂದು ಪತಿಯ ಆಯುಷ್ಯ ಕಡಿಮೆ ಯಾಗುತ್ತದೆ ನೀವು ಮುತ್ತೈದೆತನದ ಭಾಗ್ಯಕ್ಕಾಗಿ ಪೂಜೆ ಮಾಡಿರಬಹುದು ಅಥವಾ ಇನ್ಯಾವುದೇ ಕಾರಣಕ್ಕಾಗಿ ಪೂಜೆಯನ್ನ ಮಾಡಿರಬಹುದು.

ಮರದ ಬಾಗಿನವನ್ನು ಕೊಡಬೇಕಾದರೂ ಸಹ ಅಂಚು ಸೆರಗು ಇರುವಂತಹ ಸೀರೆಯನ್ನು ಹುಟ್ಟಿಕೊಂಡು ಆ ಒಂದು ಸರಿಗಿನಿಂದಲೇ ನಾವು ಬಾಗಿನವನ್ನು ಕೊಡಬೇಕು ಎಂದು ಶಾಸ್ತ್ರ ಹೇಳುತ್ತದೆ ಇಲ್ಲವಾದರೆ ಅಂಚು ಸೆರಗಿನ ಸೀರೆಯಿಂದ ಪತಿಯ ಆಯುಷ್ಯದಲ್ಲಿ ಆಯಸ್ಸು ಕಡಿಮೆಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *