ಈ ನಾಲ್ಕು ಪದಾರ್ಥಗಳನ್ನು ಶ್ರೀನಿವಾಸನ ದೇವಸ್ಥಾನಕ್ಕೆ ಕೊಟ್ಟು ನೋಡಿ ಪವಾಡ ನಡೆಯುವುದು ನಿಶ್ಚಿತ…ಹಣ ಆರೋಗ್ಯ ಐಶ್ವರ್ಯ ಹುಡುಕಿ ಬರುತ್ತೆ

ಈ ನಾಲ್ಕು ಪದಾರ್ಥಗಳನ್ನು ಶ್ರೀನಿವಾಸನ ದೇವಸ್ಥಾನಕ್ಕೆ ಕೊಟ್ಟು ನೋಡಿ ಪವಾಡ ನಡೆಯುವುದು ನಿಶ್ಚಿತ. ಮನೆಯಲ್ಲಿ ಇರ್ತಕ್ಕಂತಹ ಅನೇಕ ಅನೇಕ ಕಚ್ಚಾಟಗಳು ಕಾದಾಟಗಳು ಚೆನ್ನ ನೆನಪಿಟ್ಟುಕೊಳ್ಳಿ ಮನೆಯಲ್ಲಿ ಅಪ್ಪ ಏನು ಮಾಡಿದ್ರು ತುಂಬಾ ಪ್ರಿಂಟ್ ನೀವು ಬಹಳ ಬಹಳ ಚಮತ್ಕಾರ ಜನಕ್ಕೆ ಒಂದು ರೀತಿಯಲ್ಲಿ ಅಂತಹವರಾಗಿದ್ದರು ಕೂಡಾ ಆ ಒಂದು ನೋವಿಂದ ಹೊರಗಡೆ ವಿಲವಿಲ ಅಂತ ಒದ್ದಾಡ್ತಿದ್ದೀರಿ ಎಂತಹ ಬುದ್ಧಿವಂತಿಕೆ ಇದ್ದರೂ ಕೂಡ ಎಂತಹ ಚತುರ್ಮತೆ ಇದ್ದರೂ ಕೂಡ ಆ ಕೋಟೆಯಿಂದ ಬೇದಿಸಲಿಕ್ಕೆ ನಿಮಗೆ ಸಾಧ್ಯ ಆಗ್ತಾ ಇಲ್ಲ. ಅಂತಹ ಸಂಸಾರ ಸಾಮ್ರಾಜ್ಯವನ್ನು ನಿಮಗೆ ಭೇದಿಸಲಿಕ್ಕೆ ಆಗ್ತಾ ಇಲ್ಲ ಆ ಒಂದು ಕೋಟಿಯನ್ನ ಭೇದಿಸಲಿಕ್ಕೆ ನಿಮಗೆ ಬರಲಿಕ್ಕೆ ತುಂಬಾ ತೊಂದರೆ ಆಗಿ ನಿಮ್ಮನ್ನು ಕಟ್ಟ ಕಡೆಯಾಗಿ ಕಾಣ್ತಾ ಇದ್ದಿದ್ದು ನನ್ನಂತ ಬುದ್ಧಿವಂತನಿಗೆ ಇಂತಹ ಅಗ್ನಿಪರೀಕ್ಷೆ?? ಸಣ್ಣ ಪುಟ್ಟದಕ್ಕೂ ರಂಪಾಟ ಮಾತಾಡಿದರೆ ಹೋಯಿತು ಮೌನ ಇದ್ರೆ ಒಂದು ರೀತಿ ಅರ್ಥ ಮಾತಾಡ್ದರೆ ಹೋಯಿತು ಮಾತಾಡಿದ್ರೆ ಮತ್ತೊಂದು ರೀತಿ ಅನರ್ಥ ಅದೇ ಬೇಜಾರು ತಿಳ್ಕೊಂಡಿರೋದು

WhatsApp Group Join Now
Telegram Group Join Now

ಸತ್ತೆ ಹೋಗೋಣ ಅನ್ಸುತ್ತೆ ಬಟ್ ಜವಾಬ್ದಾರಿಗಳು ಹೆಗಲ ಮೇಲೆ ಕೂತ್ಕೊಂಡಿದೆ ಬಹಳ ಪ್ರಯಾಸ ಪಡ್ತಿದಿರಿ ಅನೇಕ ಜ್ಞಾನ ಸಂಪತ್ತು ನಿಮ್ಮನ್ನವರ್ಸ್ ಕೊಂಡಿದೆ ಆದ್ರೆ ಯಾವುದೇ ಒಂದು ಬಿಕ್ಕಟಿನ ಸಮಸ್ಯೆ ಏನೇ ಮಾಡಿದರೂ ಕೂಡ ನಿಮ್ಮನ್ನ ಹೊರಗಡೆ ತಗೊಂಡು ಹೋಗೋದಕ್ಕೆ ಆಗ್ತಾ ಇಲ್ಲ ಬೇಕಾದಷ್ಟು ಇನ್ಫ್ಲುಯೆನ್ಸ್ ಇದೆ ದುಡ್ಡಿದೆ ನಾಲೆಜ್ ಇದೆ ಜ್ಞಾನ ಇದೆ ಒಂದ್ ಹೆಜ್ಜೆ ಮುಂದಕ್ ಹೋಗಿ ವಿಜ್ಞಾನವು ಸ್ವಲ್ಪ ಇದೆ ಆದರೆ ಯಾರಿಗೂ ಹೇಳಕೊಳ್ಳಲಾಗದಂತಹ ಪೈಶಾಚಿಕ ಮನಸ್ಸು ನಿಮ್ಮದಾಗುತ್ತೆ ಮನೆಯಲ್ಲಿ ಕಷ್ಟ ಯಮ ಯಾತನೆ ಪಡೆದಿರುತ್ತಾರೆ ಎಲ್ಲೂ ಕೂಡ ಹೇಳಿಕೊಳ್ಳದೆ ಇರುವಂತದ್ದು ಗಂಡನಿಗೆ ಹೆಂಡತಿಯಿಂದ ಆಗಿರಬಹುದು ಅಥವಾ ಹೆಂಡತಿಗೆ ಗಂಡನಿಂದಾಗಿರಬಹುದು ಅಥವಾ ಮೈದುನ ಮಕ್ಕಳಿಂದಾಗಿರಬಹುದು ಅಥವಾ ಕುಟುಂಬದ ಯಾವುದೇ ಸದಸ್ಯರಿಂದಾಗಿರಬಹುದು ಅಥವಾ ನಿಮ್ಮ ಸಂಬಂಧಿಕರಿಂದ ಆಗಿರಬಹುದು ಈ ರೀತಿಯನ್ನು ನಿಮಗೆ ಒಟ್ಟಾರೆ ದುರ್ಘಟನೆ ಇದು

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಒಂದು ರೀತಿಯ ದುರ್ವಾಸನೆ ಇದು ಅವರ್ಯಾರು ಹೇಳಿದ್ರು ಗುರುಗಳೇ ಇತರ ಮಾಡಿದ್ರೆ ಕಲಹ ಸರಿ ಹೋಗುತ್ತೆ ಇತರ ಮಾಡಿಕೊಂಡರೆ ಸರಿ ಹೋಗುತ್ತೆ ಈ ಪೂಜೆಯನ್ನ ಮಾಡಿಸು ಅಂತ ಏನು ಮಾಡ್ಸಿದ್ರು ಸರಿ ಹೋಗಲ್ಲ ಆದರೆ ಈ ದೊಡ್ಡದಾಗಿರುವಂತ ಮನೆ ಮನೆಗೆ ಬಾಗಿಲು ಚಿಕ್ಕದು ಆ ಬಾಗಿಲಿಗೆ ಒಂದು ಕಿ ಲಾಕ್ ಮಾಡಿಕೊಂಡು ಹೊರಟ್ ಅಂದ್ರೆ ನೀವು ಒಳಗಡೆ ಹೋಗಲಿಕ್ಕು ಅದು ಹೊರಗಡೆ ಬರಬೇಕು ಸಾಧ್ಯವಿಲ್ಲ ಹಾಕಿ ಅದು ಅಕ್ಕಪಕ್ಕದ ಮನೆಯವರಿಗೆ ತೆಗೆಸೋಣ ಬರಲ್ಲ ಅದು ಅದು ಕ್ಲೀನ್ ಎಲ್ಲ ತೆಗಿಲಿಕ್ ಸಾಧ್ಯನೇ ಇಲ್ಲ ನಿಮ್ದುಕಿಗೆ ಪಕ್ಕದ ಮನೆಯೊಂದು ಕೀನೇ ನಿಮ್ದು ಕೀನೇ ಆದರೆ ಬರ್ಲಿಲ್ಲ ಇಷ್ಟೊಂದು ತೊಂದರೆ ತಾಪತ್ರೆಗಳಿಗೆ ಬುದ್ಧಿವಂತರಾಗಿದ್ರು ಕೂಡ ಈ ತೊಂದರೆಯಿಂದ ಬರಕ್ ಆಗ್ತಾ ಇಲ್ಲ ಅಂದ್ರೆ ಸಣ್ಣಕಿ ಎಂತಹದು ಗೊತ್ತೇನು ಹೇಗಿರುತ್ತೆ ಅಂದ್ರೆ ನೀವು ನೋಡಿರ್ತೀರಿ ಯಾವಾಗಲೂ ಕೂಡ ನಾಲ್ಕು ಪದಾರ್ಥ ಯಾವಾಗ ಇಟ್ಟುಕೊಳ್ಳಬೇಕು ನೀವು ಪಂಚ ಕರ್ಪೂರ ಕುಂಕುಮ ಕೇಸರಿ ಏಲಕ್ಕಿ ಲವಂಗ ಇದನ್ನು ಪುಡಿ ಮಾಡಿ ಒಂದು ಅರ್ಧ ಕೆಜಿ ಮಾಡ್ರಿ ಪಾಪ ನಿಮಗೆ ಒಂದು ಸಾವಿರ ರೂಪಾಯಿ ಖರ್ಚಾಗಬಹುದೇನೋ, ಆದರೆ ನೀವು ಅರ್ಧ ಕೆಜಿ ಮಾಡ್ರಿ ಶ್ರೀನಿವಾಸನ ದೇವಸ್ಥಾನಕ್ಕೆ ಕೊಡ್ರಿ

ಶ್ರೀನಿವಾಸನ ದೇವಸ್ಥಾನದಲ್ಲಿ ಮಾತ್ರ ಇದನ್ನು ಪದ್ಧತಿ ಪ್ರಕಾರ ಬಳಸುತ್ತಾರೆ ಶ್ರೀನಿವಾಸನ ದೇವಸ್ಥಾನ ಎಲ್ಲಾ ಕಡೆ ಇರುತ್ತದೆ ಅವರಿಗೆ ಗೊತ್ತಿರುತ್ತೆ ಇದಕ್ಕೆಲ್ಲ ಬಳಸುತ್ತಾರೆ ಇನ್ನು ಸೈನ್ಸ್ ಇದು ತೀರ್ಥ ಅಂತ ಕೊಟ್ಟಾಗ ನನು ಗೊತ್ತಾಗುತ್ತ ತಕ್ಕಂತದು ನೀನು ಏನೇನು ಪದಾರ್ಥ ಇದೆ ಇದರಲ್ಲಿ ಯಾವ ರೀತಿ ಕೊರೋನಾ ಬಂದು ಕಲಿಸ್ದಾಗ ನಾವಿದನ್ನು ಸೇವನೆ ಮಾಡಿದ್ದೀವಿ ಅದರ ಬಗ್ಗೆ ನಾನು ಹೇಳಬೇಕಾಗಿಲ್ಲ ಯಾವಾಗ ಸುವಾಸನೆಯುಕ್ತ ಈ ಪದಾರ್ಥಗಳನ್ನು ನೀನು ಕೊಟ್ಟು ಟಾರ್ಜನಾ ಅದನ್ನ ಸ್ವೀಕಾರ ಮಾಡಿದ್ರು ನಿಮ್ಮ ಬದುಕು ಹಸನಾಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಪೂರ್ತಿಯಾಗಿ ನೋಡಿ

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

[irp]


crossorigin="anonymous">