ಎರಡು ಸಾವಿರ ವರ್ಷಗಳಿಂದ ಕೋತಿಗಳು ಕಾಯುತ್ತಿವೆ ಹನುಮನ ಖಜಾನೆಯನ್ನು..ಒಂದು ಕೋತಿ ಕಾಯುತ್ತಿದೆ ಆಂಜನೇಯನ ಗಧೆಯನ್ನು

ಸಾವಿರ ವರ್ಷಗಳಿಂದ ಈ ಒಂದು ಕೋತಿ ಕಾಯುತ್ತಿದೆ ಆಂಜನೇಯನ ಗದೆಯನ್ನು………. ಕೆ ಜಿಗಟ್ಟಲೆ ಲಡ್ಡುವನ್ನ ಹನುಮನ ಬಾಯೊಳಗೆ ತುರುಕಿದರು ಒಂದಿಷ್ಟು ಹೊರಗೆ ಬರುವುದಿಲ್ಲ ಹೀಗೆ ಬಾಯಿ ಒಳಗೆ ತುರ್ಕಿದ ಲಡ್ಡು ಎಲ್ಲಿ ಹೋಗುತ್ತದೆ ಎಂದು ಇಲ್ಲಿವರೆಗೂ ಯಾರಿಗೂ ಕೂಡ ಗೊತ್ತಿಲ್ಲ ಈ ದೇವಸ್ಥಾನದ ಕೆಳಗಡೆ ರಾಜ ಮಹಾರಾಜರು ಅನಾದಿ ಕಾಲದಿಂದಲೂ ಬಚ್ಚಿಟ್ಟಿರುವ ಭಾರಿ ಖಜಾನೆ ಈಗಲೂ ಇದೆ ಎಂದು ನಂಬಲಾಗಿದೆ ತಾನವು ಒಂದು ಕಾಲದಲ್ಲಿ ಚಂಬಲ್ ಕಣವೇ ದರೋಡೆಕೋರರ ಆ ದಿನದಲ್ಲಿತ್ತು ಈ ದೇವಸ್ಥಾನದ ಪೂಜೆ ನಡೆಸುತ್ತಿದ್ದರು ಅಂದಿನ ಸರ್ಕಾರ ಕೂಡ ಈ ದೇವಸ್ಥಾನಕ್ಕೆ ಹೋಗಲು ಹೆದರುತ್ತಿತ್ತು ಹಾಗಾದ್ರೆ ಆ ದೇವಸ್ಥಾನ ಯಾವುದು ಎಲ್ಲಿದೆ ಈಗ ಹೇಗಿದೆ ಅದರ ಹಿಂದಿನ ನಿಗೂಢ ಅಚ್ಚರಿಯ ಮಾಹಿತಿಯನ್ನು ಈ ಎಲ್ಲ ವಿಷಯವನ್ನು ನೀವು ತಿಳಿಯಬೇಕಂದ್ರೆ ಈ ವಿಡಿಯೋನ ಕೊನೆವರೆಗೂ ನೋಡಲೇಬೇಕು.

WhatsApp Group Join Now
Telegram Group Join Now

ಈ ದೇವಸ್ಥಾನದಲ್ಲಿ ಹನುಮಾ ದಕ್ಷಿಣದಡೆಗೆ ಮುಖ ಮಾಡಿ ಮಲಗಿದ್ದಾನೆ ಇದೊಂದು ಸ್ವಯಂಭು ವಿಗ್ರಹವಾಗಿದೆ ಇದೊಂದು ಸ್ವಯಂಭೋ ವಿಗ್ರಹ ಹನುಮನ ವಿಗ್ರಹದ ಬಾಯಿಯ ಭಾಗದಲ್ಲಿ ಒಂದು ವೃತ್ತಾಕಾರದ ಗುಳಿಗಿದ್ದು ಅಲ್ಲಿಂದ ನೀರಿನ ಗುಳ್ಳೆಗಳು ಸದಾ ಮೇಲೆ ಬರುತ್ತವೆ. ಈ ಹನುಮಾನ್ ಲಡ್ಡು ಪ್ರಿಯನಾಗಿದ್ದರಿಂದ ಆಲಯಕ್ಕೆ ಬರುವ ಭಕ್ತರು ತಂದು ಹನುಮನಿಗೆ ನೈವೇದ್ಯ ಮಾಡಿ ತಿನ್ನಿಸುತ್ತಾರೆ ಆಶ್ಚರ್ಯ ಎಂದರೆ ಕೆಜಿಗಟ್ಟಲೆ ಲಡ್ಡುಗಳನ್ನ ಬಾಯೊಳಗೆ ತುರುಕಿದ್ದರು ಆಶ್ಚರ್ಯವೆಂಬತ್ತೆ ಒಂದು ಸ್ವಲ್ಪ ಹೊರಗಡೆ ಬರುವುದಿಲ್ಲ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಹನುಮನ ಬಾಯಿ ಒಳಗೆ ತುರ್ಕಿದ ಲಡ್ಡು ಎಲ್ಲಿಗೆ ಹೋಗುತ್ತದೆ ಎಂಬುದು ಇಲ್ಲಿಯವರೆಗೂ ಯಾರಿಗೂ ಕೂಡ ಗೊತ್ತಿಲ್ಲ ಅಷ್ಟೇ ಅಲ್ಲ ಹನುಮನ ಬಾಯಿಯ ಬಳಿ ಬಳಿ ಕಿವಿಯನ್ನು ಇಟ್ಟರೆ ಸೂಕ್ಷ್ಮವಾಗಿ ಗಮನಿಸಿದರೆ ಶ್ರೀರಾಮ ಶ್ರೀ ರಾಮ ಎಂಬ ಶಬ್ದಗಳು ಕೇಳಿಬರುತ್ತವೆ.

ಆ ಕಾರಣದಿಂದಲೇ ಏನೋ ಸ್ಥಳೀಯರ ಪ್ರಕಾರ ಈ ದೇಗುಲದಲ್ಲಿ ಹನುಮಂತ ಇಂದಿಗೂ ಜೀವಂತವಾಗಿದ್ದಾನೆ ತಾವೇನೇ ಕೇಳಿಕೊಂಡರು ಈಡೇರಿಸುತ್ತಾರೆ ಎನ್ನುವ ನಂಬಿಕೆ ಇಲ್ಲಿನ ಭಕ್ತ ಮಂಡಳಿಯಲ್ಲಿದೆ. ಮೂರು ಸಾವಿರ ವರ್ಷಗಳಷ್ಟು ಪುರಾತನವಾದ ದೇವಾಲಯವಿದು ರಾಮಾಯಣ ಮತ್ತು ಮಹಾಭಾರತಕ್ಕೂ ಸಂಬಂಧಪಟ್ಟಿದೆ ಸೀತಾಮಾತೆ ಮಾತಿನಂತೆ ಹನುಮಂತ ಇಲ್ಲಿ ಚಿರಂಜೀವಿಯಾಗಿ ನೆಲೆಸಿದ್ದಾನೆ ಕಾಲದಲ್ಲಿ ಭೀಮನಿಗೆ ಪಾಠ ಕಲಿಸುವ ಉದ್ದೇಶದಿಂದ ಈ ಪ್ರದೇಶದಲ್ಲಿ ಹರಿಯುವ ಯಮುನಾ ನದಿ ತೀರದಲ್ಲಿ ತನ್ನ ಬಾಲವನ್ನು ದಾರಿಗೆ ಅಡ್ಡಲಾಗಿತ್ತು ಹನುಮಂತ ವಿರಮಿಸುತ್ತಿದ್ದ ಆಗ ಅದೇ ಮಾರ್ಗದಲ್ಲಿ ಬಂದ ಭೀಮ ದಾರಿಗೆ ಅಡ್ಡಲಾದ ಬಾಲವನ್ನು ತೆಗೆಯುವಂತೆ ಹಣಮಂತರಿಗೆ ಕೇಳಿದಾಗ ನೀನೇ ಬಾಲವನ್ನು ಪಕ್ಕಕ್ಕೆ ತೆಗೆದಿಟ್ಟು ಹೋಗು ಎಂದು ಹೇಳುತ್ತಾನೆ ಆಗ ಭೀಮ ಬಾಲವನ್ನು ಸಲ್ಲಿಸಲು ಪ್ರಯತ್ನಿಸಿ ಸೋತು ಶರಣಾಗುತ್ತಾನೆ

ಆಗ ಹನುಮಂತ ಪ್ರಸನ್ನನಾಗಿ ಭೀಮನಿಗೆ ಒಂದು ವರದಾನವನ್ನು ಕೂಡ ನೀಡುತ್ತಾನೆ. ಜಾಗದಲ್ಲಿ ಜರಾಸಂಧರನ್ನು ಸಂಹರಿಸಲು ಭೀಮಾ ಹನುಮಂತನ ವರದಾನವನ್ನೇ ಬಳಸುತ್ತಾನೆ. ಹನುಮಂತ ಎಂದು ಗುರುತಿಸಿ ಶರಣಾಗುತ್ತಾನೆ ಆಗ ಹನುಮಂತ ಪ್ರಸನ್ನನಾಗಿ ಭೀಮನಿಗೆ ಒಂದು ವರದಾನವನ್ನು ಕೂಡ ನೀಡುತ್ತಾನೆ ನಂತರ ರಾಜಸುವೆ ಆಗದಲ್ಲಿ ಜರಾಸಂಧನೂರು ಸಂವರಿಸಲು ಭೀಮಾ ಹನುಮಂತನ ವರದಾನವನ್ನೇ ಬಳಸುತ್ತಾನೆ ಈ ದೇವಸ್ಥಾನದ ಇತಿಹಾಸದ ಬಗ್ಗೆ ಹೇಳುವುದಾದರೆ ಚೌಹಾಡ ಮನೆತನದ ಕೊನೆಯ ರಾಜ ಹುಕುಂ ರಾಜ ಕಾಲದಲ್ಲಿ ದೇವಸ್ಥಾನ ನಿರ್ಮಾಣಗೊಂಡಿತ್ತು ಈ ರಾಜ ಹನುಮನನ್ನು ತನ್ನ ರಾಜ್ಯಕ್ಕೆ ಕೊಂಡೊಯ್ಯಲು ಸಾಕಷ್ಟು ಬಾರಿ ಪ್ರಯತ್ನಿಸುತ್ತಾನೆ ಆದರೆ…… ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ….

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

[irp]


crossorigin="anonymous">