ಚಂದ್ರಯಾನಕ್ಕೆ ಮತ್ತೊಂದು ಪರೀಕ್ಷೆ ಅಲ್ಲಿ ಕಂಟ್ರೋಲ್ ತಪ್ಪಿದರೆ ಏನಾಗುತ್ತೆ ಗೊತ್ತಾ ?

ಚಂದ್ರಯಾನಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ ಅಲ್ಲಿ ಕಂಟ್ರೋಲ್ ತಪ್ಪಿದರೆ ಏನಾಗುತ್ತೆ ಗೊತ್ತಾ… ಚಂದ್ರಯಾನದ ಯಶಸ್ಸಿನ ಹಾದಿಯಲ್ಲಿ ಈಗ ಮತ್ತೊಂದು ಸವಾಲು ಎದುರಾಗುತ್ತಿದೆ ಆಗಸ್ಟ್ 5ನೇ ತಾರೀಕು ನಡೆಯುವಂತಹ ಆ ಕೆಲಸದಲ್ಲಿ ಇಸ್ರೋಗೆ ಯಶಸ್ಸು ಸಿಗುದಿಲ್ಲ ತುಂಬಾನೇ ಮುಖ್ಯ ಅನಿಸಿಕೊಳ್ಳುತ್ತದೆ ಆ ಯಶಸ್ಸು ಸಿಕ್ಕಿದ್ದೇಯಾದರೆ ಆನಂತರ ಹೆಸರು ಎದುರಿಸಬೇಕಾದ.

WhatsApp Group Join Now
Telegram Group Join Now

ಅಂತಿಮ ಸವಾಲ್ ಒಂದೇ ಬಾಕಿ ಉಳಿದಿರುತ್ತದೆ ಅದು ಚಂದ್ರನ ಮೇಲೆ ಲ್ಯಾಂಡ್ ಮಾಡುವುದು ಒಂದು ವೇಳೆ ಈ ಹಂತದಲ್ಲಿಯೇ ಸಮಸ್ಯೆಗಳು ಉಂಟಾದರೆ ಅಲ್ಲಿ ಬಹುದೊಡ್ಡ ಅನಾಹುತ ಒಂದನ್ನು ನೋಡಬೇಕಾಗುತ್ತದೆ ಈ ಹಿಂದೆ ಇಸ್ರೋ ಎರಡು ಚಂದ್ರಯಾನ ಗಳನ್ನ ಯಶಸ್ವಿಯಾಗಿ ಪೂರೈಸಿರುವುದರಿಂದ ಈ ಅಗ್ನಿ ಪರೀಕ್ಷೆಯಲ್ಲಿ ಕೂಡ ಅದು ಸಫಲವಾಗುತ್ತದೆ ಎಂದು.

ವಿಶ್ವಾಸ ವಿಜ್ಞಾನಿಗಳದು ಆದರೂ ಇಸ್ರೋದ ಪ್ರೊಪೋಸಲ್ ಮಾಡಲ್ಲ ಚಂದ್ರನ ಗುರುತ್ವ ಶಕ್ತಿಗೆ ಸೇರಿಸುವುದು ಅಷ್ಟು ಅದು ಯಶಸ್ವಿಯಾಗಿ ಚಂದ್ರನ ಸುತ್ತ ಸುತ್ತುವ ಹಾಗೆ ಮಾಡುವುದು ಅತ್ಯಂತ ಪ್ರಮುಖ ಘಟ್ಟ ಎಂದು ಅನಿಸಿಕೊಳ್ಳುತ್ತದೆ ಹಾಗಾದರೆ ಏನಿದು ಲುನಾರ್ ಹಾರ್ಬರ್ ಇನ್ಸ್ಪೆಕ್ಷನ್ ಈ ಘಟ್ಟ ಅತ್ಯಂತ ಪ್ರಮುಖ ಹನಿಸಿಕೊಳ್ಳುವುದು ಏಕೆ ಒಂದು ವೇಳೆ ಇಲ್ಲಿ.

ವಿಜ್ಞಾನಿಗಳ ಪ್ರಯತ್ನ ಸಫಲ ಆಗದಿದ್ದರೆ ಏನೆಲ್ಲಾ ಅನಾಹುತಗಳು ಆಗುತ್ತದೆ ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೋಡೋಣ. ಜುಲೈ 14ನೇ ತಾರೀಕು ನವಕ್ಕೆ ಹಾರಿದ ಇಸ್ರೋದ ಚಂದ್ರಯಾನದ ನೌಕೆ ಇನ್ನು ಕೆಲವೇ ಗಂಟೆಗಳಲ್ಲಿ ಚಂದ್ರನ ಕಕ್ಷೆಗೆ ಸೇರಿಕೊಳ್ಳಲಿದೆ ಈಗಾಗಲೇ ಭೂಮಿಯ ಕಕ್ಷೆಯಿಂದ ಹೊರ ಬಂದು ಚಂದ್ರನ ಕಡೆಗೆ ಸಾಗುತ್ತಿರುವ ಈ ಗಗನ ನೌಕೆ ಭೂಮಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಮತ್ತು ಚಂದ್ರನ ನಡುವೆ ಎಷ್ಟು ಆದಿ ಸವಿಸಬೇಕು ಅದರಲ್ಲಿ ಮೂರನೇ ಎರಡು ಭಾಗದಷ್ಟು ಹಾದಿಯನ್ನ ಈಗಾಗಲೇ ದಾಟಿದ ಇನ್ನೂ ಕೆಲ ಗಂಟೆಗಳಲ್ಲಿ ಅಂದರೆ ಆಗಸ್ಟ್ 5ನೇ ತಾರೀಕು ಈ ಗಗನ ನೌಕೆ ಚಂದ್ರನ ಕಕ್ಷೆಯನ್ನು ಸೇರಬೇಕು ಆಬಳಿಕ ಅದು ಚಂದ್ರನ ಕಕ್ಷೆಯಲ್ಲಿ ಚಂದ್ರನ ಗುರುತ್ವಾಕರ್ಷಣೆಗೆ ಚಂದ್ರನ ಸುತ್ತ ಸುತ್ತುವುದಕ್ಕೆ ಶುರು ಮಾಡಿಕೊಳ್ಳುತ್ತದೆ ಸತ್ಯ ಇಸ್ರೋ.

ವಿಜ್ಞಾನಿಗಳು ಹೇಳುತ್ತಿರುವ ಹಾಗೆ ಅಲ್ಲಿ ಪ್ರಪೋಸಲ್ ಮಾಡಿವ್ ನಾಲಕ್ಕು ಸುತ್ತು ಹಾಕುವುದರ ಒಳಗೆ ಲ್ಯಾಂಡಿಂಗ್ ಅನ್ನು ಮಾಡುವ ಜಾಗವನ್ನು ಪರ್ಫೆಕ್ಟ್ ಆಗಿ ಗುರುತಿಸಲಾಗುತ್ತದೆ ಆಬಳಿಕ ಆಗಸ್ಟ್ 23 ಅಥವಾ 24 ನೇ ತಾರೀಕು ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲಾಗುತ್ತದೆ ಇದು ಇಸ್ರೋ ಮಾಡಿಕೊಂಡಿರುವ ಪ್ಲಾನ್ ಆದರೆ ಚಂದ್ರನ ಕಕ್ಷೆಗೆ ಪ್ರೊಪೋಸಲ್.

ಮಾಡಿವನ್ನು ಸೇರಿಸುವ ಘಟ್ಟ ಇದೆಯಲ್ಲ ಇದನ್ನು ತುಂಬಾನೇ ವಿಶೇಷವಾದ ಘಟನೆ ಎಂದು ಹೇಳುತ್ತಿದ್ದಾರೆ ಈ ಲೂನಾರ್ ಹಾರ್ಬರ್ಟ್ ಇನ್ಸರ್ಟ್ ಬಗ್ಗೆ ವರದಿ ಮಾಡಿರುವ ಇಂಡಿಯಾ ಟುಡೇ ಒಂದಷ್ಟು ಮಾಹಿತಿಗಳನ್ನ ಹೊರಹಾಕುತ್ತಿದೆ ಇಲ್ಲಿ ಆಗಸ್ಟ್ 5ನೇ ತಾರೀಕು ನಡೆಯಲಿರುವ ಲೂನಾರ್ ಆರ್ಭಟ್ ಇನ್ಸೆಸ್ಟನ್ನಲ್ಲಿ ಒಂದು ವೇಳೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ.

ಚಂದ್ರಯಾನದ ನೌಕೆ ತನ್ನ ಮೇಲಿನ ಇಟ್ಟವನ ಕಳೆದುಕೊಂಡು ಚಂದ್ರನ ಗುರುತ್ವ ಶಕ್ತಿಯನ್ನು ತಡೆಯುವುದಕ್ಕೆ ಆಗದೆ ಚಂದ್ರನ ಮೇಲ್ಮೈಗೆ ಅಪ್ಪಳಿಸುವ ಸಾಧ್ಯತೆ ಇರುತ್ತದೆ ಎನ್ನುವುದು ಇಂಡಿಯಾ ಟುಡೇ ವರದಿಯ ಸಾರಾಂಶ ಚಂದ್ರಯಾನದ ಪ್ರತಿ ಘಟ್ಟದಲ್ಲಿ ಇಂತಹ ಸಮಸ್ಯೆಗಳು ಬರುತ್ತಲೇ ಇರುತ್ತದೆ ಮೊದಲು ರಾಕೆಟ್ ಆರುವುದೇ ಒಂದು ಸವಾಲು ಅದು ಸಾಧ್ಯವಾದ ನಂತರ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಸ್ಪೇಸ್ ಕ್ರಾಪ್ ಭೂಮಿಯ ಕಕ್ಷೆಯನ್ನು ತಲುಪಬೇಕು ಅಲ್ಲಿ ಪ್ರತಿ ಹಂತದಲ್ಲೂ ಇಸ್ರೋದ ವಿಜ್ಞಾನಿಗಳು ಭೂಮಿಯ ಗುರುತ್ವ ಶಕ್ತಿಯನ್ನು ದಾಟಿ ಸ್ಪೇಸ್ ಕ್ರಾಫ್ಟ್ ಚಂದ್ರನ ಕಡೆ ಹೋಗುವ ಹಾಗೆ ನೋಡಿಕೊಳ್ಳಬೇಕು ಅದು ಕೂಡ ಒಂದು ದೊಡ್ಡ ಸವಾಲು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">