ಗೃಹಲಕ್ಷ್ಮಿ ಅರ್ಜಿ ಹಾಕಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲ ಅಂದರೆ ನಿಮ್ಮ ಖಾತೆಗೆ ಹಣ ಬರೋದಿಲ್ಲ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗ್ರಹಲಕ್ಷ್ಮಿ ಅರ್ಜಿ ಹಾಕಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲ ಅಂದರೆ ನಿಮ್ಮ ಖಾತೆಗೆ ರೂ. 2000 ಹಣ ಬರುವುದಿಲ್ಲ ಇನ್ನು ಕೂಡ ತುಂಬಾ ಜನ ಅರ್ಜಿಯನ್ನು ಸಲ್ಲಿಸಬೇಕಾಗಿದೆಯಾಕೆ ಬರೋದಿಲ್ಲ ಅನ್ನೋದನ್ನ ಕಂಪ್ಲೀಟ್ ಯಾವುದೇ ಕಾರಣಕ್ಕೂ ನಿಮ್ಮ ಅಕೌಂಟಿಗೆ ಮಹಿಳೆಯರಿಗೆ 2000 ಅಮೌಂಟ್ ಬರೋದಿಲ್ಲ ಅಂತ ತಿಳಿದುಕೊಂಡಿದೆ. ಸ್ನೇಹಿತರೆ ದಯವಿಟ್ಟು ಪೂರ್ತಿಯಾಗಿ ಇದನ್ನ ಓದಿ ನೀವು ತಿಳ್ಕೊಳಿ. ಯಾರಿಗೆಲ್ಲ ಅಮೌಂಟ್ ರೂ.2000 ಸಿಗುತ್ತೆ ಯಾರಿಗೆ ಸಿಗೋದಿಲ್ಲ ಅಂತ ತಿಳಿಯೋಣ.

ಸ್ನೇಹಿತರೆ ಗ್ರಹಲಕ್ಷ್ಮಿ ಯೋಜನೆಗೆ ಎಲ್ಲರೂ ಅರ್ಜಿಯನ್ನು ಸಲ್ಲಿಸಿದಿವಿ ನಾವು ಕರ್ನಾಟಕ ಎಲ್ಲಿ ಇದ್ದರೂ ಸಹ ನಾವು ಈ ಅರ್ಜಿಯನ್ನ ಸಲ್ಲಿಸಿದ್ದೀವಿ ಬೆಂಗಳೂರಿಯನ್ನಾಗಿರಬಹುದು ಯಾರೇ ಆದ್ರೂ ಸಹ ಈ ಅರ್ಜಿಯನ್ನು ನಾವು ಸಲ್ಲಿಸ್ತಾ ಇದೀವಿ. ಸೈಬರ್ ಸೆಂಟರ್ಗಳಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಿದರೆ ಅಂದರೆ ಹೇಳಬಹುದು ಸೋ ಎಲ್ಲರೂ ಕೂಡ ಈ ಗೌರ್ಮೆಂಟ್ ಕೇಟಗಳಲ್ಲಿ ಯಾರನ್ನಾದರು ಕೂಡ ಯಾವುದೇ ರೀತಿಯಾಗಿ ಅಮೌಂಟ್ ಅನ್ನ ತೊಗೊಂಡೆ ಕಾಂಗ್ರೆಸ್ ಸರ್ಕಾರ ಅರ್ಜಿಯನ್ನ ಸ್ವೀಕಾರ ಮಾಡಿದೆ ಅಂತಾನೆ ಹೇಳು ಬಹುದು.

ಎಲ್ಲರೂ ಕೂಡ ಒಂದು ಖುಷಿಯಾಗಿ ಇರುವಂತ ವಿಚಾರ ಬರೋದ್ರಿಂದ ಎಲ್ಲಾ ಮಹಿಳೆಯರಿಗೂ ಕೂಡ ಒಂದು ಅನುಕೂಲ ಆಗುತ್ತೆ ಅಂತಾನೆ ಹೇಳಬಹುದು ಸೋ ನಿಮಗೆ ಅನಿಸುತ್ತೆ ಅಂತ ಖಂಡಿತ ಕಾಮೆಂಟ್ ಮೂಲಕ ತಿಳಿಸಿಕೊಡಿ ಸ್ನೇಹಿತರೆ. ರಾಜ್ಯ ಸರ್ಕಾರ ಏನ್ ಹೇಳ್ತಾ ಇದೆ ಅಂದ್ರೆ ಸ್ನೇಹಿತರೆ ಅರ್ಜಿ ಸಲ್ಲಿಸಿದವರೆಲ್ಲ ಎಲ್ಲರಿಗೂ ಹಣ ಬರೋದಿಲ್ಲ ನಿಮಗೆ ಹಣ ಬರಬೇಕೆಂದರೆ ನೀವು ಈ ಒಂದು ಕೆಲಸವನ್ನು ಮಾಡಲೇಬೇಕು ಅಂತ ರಾಜ್ಯ ಸರ್ಕಾರ ಹೇಳಿದೆ

ಏನ್ ಹೇಳಿದೆ ಅಂತ ಸರ್ಕಾರ ನಿಮ್ಮ ಆಧಾರ ಕಾರ್ಡ್ ಬಂದು ನಿಮ್ಮ ಬ್ಯಾಂಕ್ ಖಾತೆಗೆ ಜಾಯಿಂಟ್ ಮಾಡ್ಲೇಬೇಕು ಅಂತ ಹೇಳ್ತಿದೆ ನಿಮ್ಮ ಆಧಾರ ಕಾರ್ಡು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ರೆ ಮಾತ್ರ ಖಂಡಿತವಾಗ್ಲೂ ನಿಮಗೆ ಹಣ ಸಿಗುತ್ತೆ, ಇಲ್ಲ ಅಂದ್ರೆ ನಿಮಗೆ ಹಣ ಸಿಗಲ್ಲ ಅಂತ ಹೇಳ್ತಾ ಇದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಅಂತ ಹೇಳಿದ್ದು ಆಗ ಸಾಕಷ್ಟು ಮಹಿಳೆಯರು ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡ್ದೆ ಪ್ರತಿಯೊಬ್ಬರೂ ಕೂಡ ಹೋಗಿ ಗೃಹಲಕ್ಷ್ಮಿ ಯೋಜನೆ ಅರ್ಜಿಯನ್ನು ಇನ್ನೂ ಕೂಡ ಸಲ್ಲಿಸ್ತಾ ಇದೀವಿ ಅಂತ ಹೇಳಬಹುದು.

ಇನ್ನು ಕೆಲವರು ಹೆಂಗಸರು ಏನು ಅನ್ಕೊಂಡ್ಬಿಟ್ಟಿದ್ದಾರೆ ಅಂದ್ರೆ ನಾವು ಅರ್ಜಿಯನ್ನು ಸಲ್ಲಿಸಿದ್ದೇವೆ ನಮಗೆ ಖಂಡಿತವಾಗಲೂ ಗೃಹಲಕ್ಷ್ಮಿ ಯೋಜನೆ ದುಡ್ಡು ಬಂದ ಬಿಡತ್ತೆ ಅಂತ ಅಂದ್ಕೊಂಡು ಕೂತ್ಬಿಟ್ಟಿದ್ದಾರೆ ಆದರೆ ಆಗಲ್ಲ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದ್ರೆ ಮಾತ್ರ ನಿಮಗೆ ಹಣ ಸಿಗುತ್ತೆ ಇಲ್ಲ ಅಂದ್ರೆ ಹಣ ಸಿಗೋದಿಲ್ಲ. ಖಂಡಿತವಾಗ್ಲೂ ತಪ್ಪಾಗುತ್ತೆ ಯಾಕೆ ಅಂದ್ರೆ ಸರ್ಕಾರ ಏನು ಹೇಳಿದೆ ಅಂದ್ರೆ ಈಗ ನೀವು ನೋಡಬಹುದು ಅನ್ನಭಾಗ್ಯ ಯೋಜನೆಯಲ್ಲಿ ತುಂಬಾ ಜನಕ್ಕೆ ಸರ್ಕಾರದಿಂದ ಅಮೌಂಟು ಕ್ರೆಡಿಟ್ ಆಗಿದೆ ಆದರೆ ಅವರ ಖಾತೆಗೆ ಹಣ ಜಮಾ ಆಗಿಲ್ಲ ಯಾಕೆ ಜಮಾ ಆಗಿಲ್ಲ ಅಂದ್ರೆ ಅವರು ಕೂಡ ಆಧಾರ್ ಕಾರ್ಡ್ನ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡದೆ ಇರೋ ಕಾರಣದಿಂದ ಜಮಾ ಆಗಿಲ್ಲ ಅದಕ್ಕೋಸ್ಕರ ನೀವೆಲ್ಲರೂ ಕೂಡ ಹೋಗಿ ದಯವಿಟ್ಟು ಯಾರೆಲ್ಲ ಇನ್ನೂ ಕೂಡ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡನಲ್ಲಿ ಒಬ್ಬರು ಕೂಡ ಹೋಗಿ ನಿಮ್ಮ ಆಧಾರ್ ಕಾರ್ಡ್…… ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *