ಮೈಸೂರು ಅರಮನೆಯ ಸುರಂಗದ ರಹಸ್ಯ ಅರಮನೆ ಕಟ್ಟುವಾಗ ಎಂತಾ ಅನಾಹುತ ನಡೆದಿತ್ತು ಗೊತ್ತಾ ?

ಮೈಸೂರು ಎಂಬ ಹೆಸರು ಹೇಗೆ ಬಂತು ಗೊತ್ತಾ?? ಮೈಸೂರಿಗೆ ಮೈಸೂರು ಹೇಗೆ ಬಂತು ಮೈಸೂರು ಅರಮನೆಯನ್ನು ಎಷ್ಟು ಬಾರಿ ಕಟ್ಟಲಾಯಿತು? ಎಷ್ಟು ವರ್ಷಗಳವರೆಗೆ ಕಟ್ಟಲಾಯಿತು ಮೈಸೂರು ಅರಮನೆಯನ್ನು ಕಟ್ಟಬೇಕಾದರೆ ಎಷ್ಟೆಲ್ಲಾ ಅನಾಹುತಗಳು ನಡೆದು ಹೋಯಿತು ಗೊತ್ತಾ ಜೊತೆಗೆ ಅಷ್ಟು ಬೃಹತ್ ಆದಂತಹ ಮೈಸೂರು ಅರಮನೆಯನ್ನು ಕಟ್ಟೋದಕ್ಕೆ ಎಷ್ಟು ಹಣ ಖರ್ಚಾಗಿತ್ತು ನಿಜ. ಮೈಸೂರು ಅರಮನೆಗೆ ಸುರಂಗ ಮಾರ್ಗಗಳು ಇರೋದು ನಿಜಾನಾ ಮೈಸೂರು ಅರಮನೆಯ ರಹಸ್ಯಗಳನ್ನ ತಿಳಿಯೋಣ ಬನ್ನಿ.

WhatsApp Group Join Now
Telegram Group Join Now

ಇವತ್ತು ನಿಮ್ಮ ಮುಂದೆ ಬಿಟ್ಟಿದ್ದೇನೆ ಮೈಸೂರು ಸಾಂಸ್ಕೃತಿಕ ನಗರಿ ಅಂತಾನೆ ಕರೆಯಲ್ಪಡುವ ಮೈಸೂರಿಗೆ ಈ ಹೆಸರು ಹೇಗೆ ಬಂತು ಅಂತ ನೋಡೋದಾದ್ರೆ ಇದರ ಹಿಂದೆ ಒಂದು ರಹಸ್ಯಮಯವಾದ ಒಂದು ಕಥೆ ಇದೆ. ಮೈಸೂರಿನಲ್ಲಿ ಬಹಳ ಹಿಂದೆ ಒಂದು ಮಹಿಷಾಸುರಂತ ಒಬ್ಬ ರಾಕ್ಷಸನಿದ್ದ. ಎಲ್ಲರಿಗೂ ತುಂಬಾ ತೊಂದರೆ ಕೊಡುತ್ತಿದ್ದ ಈ ರಾಜ್ಯದಿಂದ ರಕ್ಷಿಸಲು ಪಾರ್ವತಿ ದೇವಿಯು ಚಾಮುಂಡೇಶ್ವರಿಯ ಅವತಾರವನ್ನ ಐತಿ ಮೈಸೂರಿನ ಒಂದು ಬೆತ್ತಲೆ ಮೇಲೆ ಆ ರಾಜ್ಯದ ಕೊಂದು ಆ ಬೆಟ್ಟದ ಮೇಲೆ ಚಾಮುಂಡೇಶ್ವರಿ ನೆಲೆಸಿದ್ದರಿಂದ ಅಂದಿನಿಂದ ಆ ಬೆಟ್ಟಕ್ಕೆ ಚಾಮುಂಡೇಶ್ವರಿ ಬೆಟ್ಟ ಎಂಬ ಹೆಸರು ಬಂತು ಹಾಗೆ.

ಮೈಕ್ಯಾಸರನ್ನು ವಾಸ ಮಾಡ್ತಿದ್ರಿಂದ ಆ ಊರಿಗೆ ಮಹಿಷಾಸುರನ ಊರು ಅಥವಾ ಮಹಿಶೂರು ಎಂದು ಕರೆಯುತ್ತಾ ಕರೆಯುತ್ತಾ ಅದು ಮೈಸೂರು ಎಂದು ಬದಲಾಯಿತು ಈ ಮೈಸೂರು ಹಲವಾರು ವಿಶೇಷತೆಗಳನ್ನು ಒಳಗೊಂಡು ಅದರಲ್ಲಿ ಮೈತ್ರಿನ ಅರಮನೆ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ ಈ ಅರಮನೆಗೆ ಮತ್ತೊಂದು ಹೆಸರಿದೆ ಅದೇ ಅಂಬಾ ವಿಲಾಸ ಅರಮನೆ. ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ ಇದು ಮೈಸೂರಿನ ಅರಮನೆಗಳ ನಗರ ಅಂತ ಕರೆಯಲಾಗುತ್ತದೆ ಅರಮನೆ ಮೈಸೂರು ವಂಶದ ಒಡೆಯರ್ ಗಳ ನಿವಾಸ ಅಂತ ಹೇಳಲಾಗುತ್ತದೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಮೈಸೂರು ಅರಮನೆ ಒಡೆಯರ್ ಕಾಲದ ವಿಚಾರವಾಗಿತ್ತು ಅರಮನೆಯ ಇತಿಹಾಸ ಸರಿಸುಮಾರು 600 ವರ್ಷಗಳಷ್ಟು ಹಳೆಯದು.14ನೇ ಶತಮಾನದಲ್ಲಿ ರಣಧೀರ ಕಂಠೀರವ ನರಸರಾಜ ಒಡೆಯರ್ ಕಾಲದಲ್ಲಿ ಅರಮನೆ ಸಿಡಿಲು ಬಡಿದು ನಾಶವಾಗಿತ್ತು ರಿಪೇರಿ ಮಾಡಿಸಿ ಸರಿಪಡಿಸಲಾಗಿತ್ತು ಆದರೆ ಅರಮನೆ ಕೆಲವು ವರ್ಷಗಳ ನಂತರ ಮತ್ತೆ ಪೂರ್ತಿಯಾಗಿ ಹಾಳಾಗಿದ್ದರಿಂದ 1793ರ ಟಿಪ್ಪು ಸುಲ್ತಾನ್ ಕಾಲಾವಧಿಯಲ್ಲಿ ಪೂರ್ತಿ ಅರಮನೆಯನ್ನು ಬೀಲಿಸಲಾಯಿತು. ಮತ್ತೆ 123 ರಲ್ಲಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮತ್ತೆ ಅರಮನೆಯನ್ನು ಹೊಸದಾಗಿ ಕಟ್ಟಲಾಯಿತು ಮಾರ ಮತ್ತು ಇಟ್ಟಿಗೆಗಳಿಂದ ಅರಮನೆಯನ್ನು ಹೊಸದಾಗಿ ಕಟ್ಟಲಾಯಿತು.
ರಾಹು ಬಿಟ್ಟಾಗ ಯಾರಿಗೆ ಹೊಡೆಯುತ್ತೆ ಜಾಕ್ ಪಾಟ್..ಗುರು ಚಾಂಡಾಲ ಯೋಗ ಮುಗಿದಾಗ ಏನಾಗುತ್ತೆ ನೋಡಿ ಈ ರಾಶಿಗಳಿಗೆ

ಆದರೆ ರಾಜಕುಮಾರಿ ಜಯಲಕ್ಷ್ಮ ಮಂಡಳಿಯವರ ಮದುವೆಯ ಸಂದರ್ಭದಲ್ಲಿ ಅರಮನೆಗೆ ಇದ್ದಕ್ಕಿದ್ದಂತೆ ಬೆಂಕಿ ಬಿದ್ದು ಅರಮನೆಯಲ್ಲ ಸಂಪೂರ್ಣವಾಗಿ ನಾಶವಾಯಿತು. ಇದರಿಂದ ಅರಮನೆಯ ವಾಸಿಗಳು ಹತ್ತಿರದ ಜಗನ್ಮೋಹನ ಅರಮನೆಗೆ ಶಿಫ್ಟ್ ಆಗ್ತಾರೆ. 15 ವರ್ಷಗಳ ದೀರ್ಘ ಅವಧಿಯ ನಂತರ 1912ರಲ್ಲಿ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ರಾಜರಾಗಿದ್ದಾಗ ಅರಮನೆ ಪೂರ್ಣಗೊಳ್ಳುತ್ತೆ ಇನ್ನು ಎಷ್ಟು ಬೃಹಸ್ಥಾದಂತಹ ಅರಮನೆಯನ್ನು ನಿರ್ಮಿಸುವುದಕ್ಕೆ 41,47,91300 ರೂಪಾಯಿ.

ಅಮೃತಶಿಲೆ ದಂತಗಳಿಂದ ಮಾಡಲ್ಪಟ್ಟ ಅನೇಕ ಪ್ರಾಚೀನ ವಸ್ತುಗಳು ಮತ್ತು ಬೆಳ್ಳಿ ಚಿನ್ನದ ವಸ್ತುಗಳು ತುಂಬಾ ಇವೆ ಮತ್ತೆ ಕೆಲವು ಬೆಲೆಬಾಳುವ ಗೊಂಬೆಗಳಿವೆ ಇಲ್ಲಿ ಇರುವ ಆನೆಯ ತಲೆಗಳು ನಿಜವಾದ ಆನೆಯ ತಲೆಗಳಾಗಿವೆ. ಆನೆಗಳು ಬಂಡಿಪುರದ ಹತ್ತಿರದ ಹಳ್ಳಿಗಳಲ್ಲಿ ಜನರಿಗೆ ತುಂಬಾ ತೊಂದರೆಯನ್ನು ಕೊಡುತ್ತಿರುತ್ತದೆ. ಇದನ್ನು ತಿಳಿದ ಮಹಾರಾಜರು ಅಲ್ಲಿ ಹೋಗಿ ಆನೆಯ ತಲೆಯನ್ನು ಕತ್ತರಿಸಿ ಅರಮನೆಗೆ ತಂದು ಅರಮನೆಯ ಒಳಗಡೆ ಇಡುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

[irp]


crossorigin="anonymous">