ವರಮಹಾಲಕ್ಷ್ಮಿ ಹಬ್ಬದಲ್ಲಿ ಈ ನಿಯಮಗಳು ಉಲ್ಲಂಘನೆ ಮಾಡಿದರೆ ಬೀರುವ ಪರಿಣಾಮವೇ ಬೇರೆ ಆಗಿರುತ್ತದೆ..ಎಚ್ಚರ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ವರಮಹಾಲಕ್ಷ್ಮಿ ಹಬ್ಬದ ಲ್ಲಿ ಈ ನಿಯಮಗಳು ಉಲ್ಲಂಘನೆ ಮಾಡಿದರೆ ಬೀರುವ ಪರಿಣಾಮನೆ ಬೇರೆ ಆಗಿರುತ್ತದೆ. ಶ್ರಾವಣ ಮಾಸದಲ್ಲಿ ಹಬ್ಬಗಳನ್ನ ಆಚರಿಸುವವರು ಕೆಲವು ನಿಯಮಗಳನ್ನ ಆಚರಿಸುವುದು ತುಂಬಾನೇ ಮುಖ್ಯ ಆಗಿರುತ್ತೆ ಮಹಾಲಕ್ಷ್ಮಿ ವ್ರತವನ್ನು ಮಾಡತಕ್ಕಂಥವರು ಯಾವುದು ಮಾಡ ಪದ್ದತಿಯಿಂದ ನಮಗೆ ಅನ್ನೋರೆಲ್ಲರೂ ಸಹ ತಪ್ಪದೆ ಶ್ರಾವಣ ಮಾಸದಲ್ಲಿ ಹುಣ್ಣಿಮೆ ಮಹಾಲಕ್ಷ್ಮಿಯನ್ನು ಆರಾಧನೆ ಮಾಡ್ಕೊಳ್ಳಿ ತುಂಬಾ ಒಳ್ಳೆದಾಗಿರುತ್ತೆ

ಪೂಜೆ ಮಾಡಲಿಕ್ಕೆ ಬರುವವರು ಇನ್ನು ಪೂಜೆ ಮಾಡಲು ಬರದೇ ಇರುವವರು ಎಲ್ಲರೂ ಅವರವರ ಶಕ್ತಿ ಅನುಸಾರ ಪೂಜೆಯನ್ನು ಮಾಡಿಕೊಂಡರೆ ತುಂಬಾ ಒಳ್ಳೆಯದಾಗುತ್ತೆ ಅವರವರ ಶತ್ರುಗಳು ಪೂಜೆಯನ್ನು ಮಾಡುವಾಗ ಅಂತಃ ಅಂತ ಶುದ್ದಿ ಮತ್ತು ಬಾಹ್ಯ ಶುದ್ದಿ ಎನ್ನುವುದು ತುಂಬಾ ಮುಖ್ಯವಾಗುತ್ತೆ

ಅಂತ ಶುದ್ದಿ ಮತ್ತು ಬಾಹ್ಯ ಸುದ್ದಿ ಮುಖ್ಯವಾಗಿರುತ್ತದೆ ಮನಸಲೂ ಕೂಡ ಯಾವುದಕ್ಕೆಟ್ಟ ಭಾವನೆ ಇರಬಾರದು ಮತ್ತೆ ಮನೆಯೂ ಸಹ ತುಂಬಾ ಶುದ್ಧವಾಗಿರಬೇಕು ಮನೆ ಮತ್ತು ಮನಸು ಶುದ್ಧವಾಗಿರಬೇಕು ಮಾಡಬೇಕು ಕಲಶವನ್ನಾಗಿ ಇಟ್ಟು ಆರಾಧನೆ ಮಾಡುವಾಗ ಕೆಲಸವನ್ನು ಪೂರ್ವ ಅಭಿಮುಖವಾಗಿ ಇಡಬೇಕಾಗುತ್ತದೆ ಮನಸು ಮತ್ತು ಮೈ ಶುದ್ಧ ಆಗಿರಬೇಕಾಗುತ್ತದೆ

ಹಾಗೆ ಕಳಶ ಇರೋದು ಕಳಸೈಡರೂ ಇಲ್ಲ ಅನ್ನೋದಾದರೆ ಫೋಟೋವನ್ನು ಇದಕ್ಕೆ ಇಡಬೇಕಾಗುತ್ತದೆ ಅವರು ದೃಢ ಚಿತ್ತದಿಂದ ಸಂಕಲ್ಪದಿಂದ ಪೂಜೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಮನೆಯಲ್ಲಿ ಯಾವುದೇ ಗಲಾಟೆ ಮಾಡಿದೆ ಮನೆಯಲ್ಲಿ ಯಾವುದೇ ಕೋಕೋ ಕೋಪ ಮಾಡಿಕೊಳ್ಳದೆ ಎಲ್ಲರೂ ಶಾಂತ ಚಿತ್ರದಿಂದ ಕುಳಿತು ಪೂಜೆಯನ್ನು ಮಾಡಬೇಕಾಗುತ್ತದೆ

ನಿಮ್ಮ ಮನೇಲಿ ನಕಾರಾತ್ಮಕ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತದೆ..ಎಚ್ಚರ..

ನಾನು ಕರಬಾಗಿನ ದಾನವನ್ನು ಕೊಡಬೇಕಾಗುತ್ತದೆ ಬ್ರಹ್ಮಣರಿಗೆ ಮತ್ತು ಸಮಾನಾಂತರ ಯಾವುದೇ ಕಾರಣಕ್ಕೂ ಅವರಿಗೆ ತಾಂಬೂಲ ಕೊಟ್ಟು ಸಿಹಿಯನ್ನು ಕೊಟ್ಟು ಕಳಿಸಬೇಕಾಗುತ್ತದೆ ಮತ್ತು ಪೂಜೆ ಮಾಡುವಾಗ ಧಾರವನ್ನಾ 12 ಗಂಟು ಬರುವ ತರಹವನ್ನು ಮಾಡಿಕೊಂಡು ಬೇಕಾಗುತ್ತೆ

ಈ ರೀತಿಯಾಗಿ ಪದ್ಧತಿ ಇರೋರು ಮಾಡಬೇಕಾಗುತ್ತೆ ಪದ್ಧತಿ ಇಲ್ಲ ಅಂದವರಿಗೆ ಮಾಡೋ ಅಗತ್ಯತೆ ಇಲ್ಲ ಈ ರೀತಿ ಪದ್ಧತಿ ಇರುವವರು ಮಾಡಬೇಕಾಗುತ್ತದೆ ಪದ್ಧತಿ ಇಲ್ಲದವರು ಅಗತ್ಯವಿಲ್ಲ ಯಾವುದೇ ಕಾರಣಕ್ಕೂ ಭಯವನ್ನು ಪಡ ಬಾರದು ಪಡಲೇ ಬಾರದು ಯಾವುದಕ್ಕೂ ಭಯವನ್ನು ಪಡೆಯಬಾರದು

ಯಾವುದಕ್ಕೂ ಭಯವನ್ನು ಕೊಡಲೇಬಾರದು ಭಯಪಡೋದ್ರಿಂದ ಏನು ಆಗೋದಿಲ್ಲ ನಿಷ್ಟೆಯಿಂದ ಭಕ್ತಿಯಿಂದ ಲಕ್ಷ್ಮಿದೇವಿಯನ್ನ ಪೂಜೆ ಮಾಡಿದರೆ ಖಂಡಿತವಾಗಲೂ ಒಳ್ಳೆಯದಾಗುತ್ತೆ ಲಕ್ಷ್ಮಿ ದೇವಿಯು ಕಂಡಿತ ಒಲಿಯುತ್ತಾಳೆ ಲಕ್ಷ್ಮಿದೇವಿಯು ಕಂಡಿತ ಒಳ್ಳೆಯದನ್ನೇ ಮಾಡುತ್ತಾಳೆ ಅವಳು ನಂಬಿದವರನ್ನು ಕೈಬಿಡುವುದಿಲ್ಲ

ಹೂಗಳಲ್ಲಿ ಶ್ರೇಷ್ಠವಾದದ್ದು ತಾವರೆ ಹೂವು ತಾವರೆ ಹೂವಿಲ್ಲ ಅಂದ್ರೆ ಪೂಜೆ ಆಗುವುದಿಲ್ಲ ಅವತ್ತು ನೀವು ತಾವರೆ ಹೂವನ್ನು ಇಡಬೇಕಾಗ್ತದೆ, ಲಕ್ಷ್ಮಿ ದೇವಿಗೆ ಅದು ತುಂಬಾ ಪ್ರಿಯವಾದ ಹೂವು ತಾವರೆ ಹೂವು ಕಮಲದ ಹೂವು ಅಂತ ಹೇಳ್ತಿವಿ ನಾವು. ಅದಕ್ಕೆ ಮತ್ತು ಕಮಲದಮಣಿಯ ಮಾಲೆಯನ್ನು ಸಹ ಹಾಕಬೇಕಾಗುತ್ತೆ

ವರಮಹಾಲಕ್ಷ್ಮಿ ಪೂಜೆಯ ಸಂಪೂರ್ಣ ಮಾಹಿತಿ ಪೂಜೆಗೆ ಅದೃಷ್ಟ ಸಮಯ ದೀಪ ಮಂತ್ರ ನೈವೇದ್ಯ ಹೇಗಿರಬೇಕು ನೋಡಿ

ತಾರೆ ಹೂವು ಇಲ್ಲ ಅಂತಂದ್ರೆ ಮಲ್ಲಿಗೆ ಹೂವು ಸೇವಂತಿಗೆ ಹೂವು ಹೀಗೆ ಯಾವುದಾದರು ಅರ್ಪಣೆ ಮಾಡಬೇಕಾಗುತ್ತೆ ಮತ್ತೆ ಹಣ್ಣುಗಳಲ್ಲಿ ಪ್ರಿಯವಾದದ್ದು ದಾಳಿಂಬೆ ಹಣ್ಣು ನೀವು ಐದು ಬಗೆಯ ಹಣ್ಣುಗಳ ಜೊತೆಗೆ ದಾಳಿಂಬೆ ಹಣ್ಣನ್ನು ಇಡ್ಲೇಬೇಕಾಗುತ್ತದೆ ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾದ ಹಣ್ಣು ದಾಳಿಂಬೆ ಹಣ್ಣು ಇನ್ನು ನೈವೇದ್ಯದಲ್ಲಿ ಹಣ್ಣುಗಳನ್ನು ಇಟ್ರು ಸಹ ಸಿಹಿಯನ್ನು ಇಡ್ಲೇ ಬೇಕಾಗುತ್ತದೆ ನೀವು ಏನೇ ಸಿಹಿ ತಿಂಡಿ ನ ಮಾಡಿ ಅದನ್ನು ಹೇಳಲೇಬೇಕು ಒಬ್ಬಟ್ಟು ಏನೋ ಒಂದು ಮಾಡಿ ನೈವೇದ್ಯ ನೈವೇದ್ಯ ಲಕ್ಷ್ಮಿ ದೇವಿಗೆ ಭಕ್ತಿಯಿಂದ ಮಾಡಬೇಕು ದಾಳಿಂಬೆ ಹಣ್ಣು ಸಿಹಿ ತಿಂಡಿ ಪ್ರಸಾದ ಹೂವು ಕಮಲದ ಹೂವು ದಾಳಿಂಬೆ ಹಣ್ಣು ನೈವೇದ್ಯ ಇದಂತೂ ಇರಲೇಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *