ಯಾಕೆ ಭಾರತದ ಎಲ್ಲಾ ಉಪಗ್ರಹಗಳು ಶ್ರೀ ಹರಿಕೋಟಾದಲ್ಲೇ ಉಡಾವಣೆ ಮಾಡಲಾಗುತ್ತೆ ಗೊತ್ತಾ ?

ಶ್ರೀಹರಿಕೋಟ ಜಾಗದ ಪವರ್ ಏನು ಈ ಜಾಗವೇ ಯಾಕೆ ಬೇಕು ಗೊತ್ತಾ ಆರಿಸಲಾಗಿದೆ ಇದಕ್ಕೆ ಕಾಣೆಯುವುದು ಎಂಬ ಮುಂತಾದ ಆಸಕ್ತಿಕ ಸಂಗತಿಗಳನ್ನು ಇಟ್ಟುಕೊಂಡು ಇವತ್ತಿನ ಈ ಒಂದು ವಿಡಿಯೋವನ್ನು ಶುರು ಮಾಡೋಣ ವೀಕ್ಷಕರೆ ಶ್ರೀಹರಿಕೋಟ ದಿಂದಲೇ ಯಾಕೆ ರಾಕೆಟ್ ಅನ್ನ ಲಾಂಚ್ ಮಾಡಲಾಗುತ್ತೆ ತಮಿಳ್ನಾಡಿನ ರಾಕೆಟ್ ಅನ್ನ ಲಾಂಚ್ ಮಾಡಿದರೆ ಖರ್ಚು ಕೂಡ ಕಮ್ಮಿಯಾಗುತ್ತೆ.

WhatsApp Group Join Now
Telegram Group Join Now

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಭೂಮಿ ಗುಂಡಗಿದ್ರು ಕೂಡ ಸ್ವಲ್ಪ ಮೊಟ್ಟೆ ಶೇಪಲ್ಲಿ ಭೂಮಿ ರತೆ. ಶ್ರೀಹರಿಕೋಟ ಬಂಗಾಳಕೊಲ್ಲಿ ಕರಾವಳಿಯ ಒಂದು ತಡೆ ದ್ವೀಪವಾಗಿದ್ದು ಇದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶಾರ್ಪ್ ಪ್ರಾಜೆಕ್ಟ್ ವಸಾಹತು ಪ್ರದೇಶದಲ್ಲಿದೆ ಇದು ಸತೀಶ್ ಧವನ್ ಬಾಹ್ಯಾಕಾಶ ಇದು ಭಾರತದ ಎರಡು ಉಪಗ್ರಹ ಉಡಾವಣೆ ಕೇಂದ್ರಗಳಲ್ಲಿ ಒಂದಾಗಿದೆ

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಇದು ಮಲ್ಟಿ ಸ್ಟೇಜ್ ರಾಕೆಟ್ಗಳನ್ನ ಬಳಸಿಕೊಂಡು ಉಪಗ್ರಹಗಳನ್ನ ಉಡಾವಣೆ ಮಾಡುತ್ತದೆ ಶ್ರೀಹರಿಕೋಟದಿಂದ ಇಸ್ರೋ ಆಯ್ಕೆ ಮಾಡಿದೆ ಏಕೆಂದರೆ ಇದು ಸಮ ಸಮಭಾಜಕ ಹತ್ತಿರದಲ್ಲಿದೆ ಇದು ಭೂಮಿಯ ತಿರುಗುವಿಕೆಯಿಂದ ಹೆಚ್ಚುವರಿ ಕೇಂದ್ರಾಭಿಮುಖ ಬಲವನ್ನ ನೀಡುತ್ತದೆ

ಆದ್ದರಿಂದ ಶ್ರೀಹರಿಕೋಟದಲ್ಲೇ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು ಬಹು ನಿರೀಕ್ಷಿತ ಮತ್ತು ವಿಶ್ವವಿದ್ಯಾ ದಾಖಲತೆಯ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡಿದೆ ಇಸ್ರೋದ ಯಶಸ್ಸು ಉಡಾವಣೆ ವಾತಕಗಳಲ್ಲಿ ಒಂದಾದ 37 ವಾಹಕದ ಮೂಲಕ ಕಾರ್ಟೋ ಸ್ಟಾಟ್ ಸೇರಿದಂತೆ ಇತರ 103 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ

ಶ್ರೀ ಹರಿಕೋಟ ಉಪಗ್ರಹ ಉಡಾವಣೆಗೆ ಒಂದು ಮುಖ್ಯವಾದ ಸ್ಥಳವಾಗಿದೆ ಯಾಕೆಂದರೆ ಇದು ಬಂಗಾಳಕೊಲ್ಲಿ ಕರಾವಳಿಯ ಒಂದು ತಡೆದ್ವೀಪವಾಗಿದ್ದು ಇದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶಾರ್ಪ್ ಪ್ರಾಜೆಕ್ಟ್ ಹೊಸಹತ್ತು ಪ್ರದೇಶದಲ್ಲಿದೆ ಇದು ಸತೀಶ ಕೇಂದ್ರವನ್ನ ಹೊಂದಿದೆ ಇದು ಭಾರತದ ಎರಡು ಉಪಗ್ರಹಗಳ ಉಡಾವಣೆ ಕೇಂದ್ರಗಳಲ್ಲಿ ಒಂದಾಗಿದೆ

ರಾಕೆಟ್ ಉಡಾವಣೆ ಕೇಂದ್ರ ತಿರುವನಂತಪುರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೋಲಾರ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮತ್ತು ಜಿಯೋ ಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ನಂತಹ ಮಲ್ಟಿ ಸ್ಟೇಜ್ ರಾಕೆಟ್ ಗಳನ್ನು ಬಳಸಿಕೊಂಡು ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಶ್ರೀ ಹರಿಕೋಟ ವನ್ನ ಇಸ್ತ್ರಿ ಆಯ್ಕೆ ಮಾಡಿದೆ ಯಾಕೆಂದರೆ ಇದು ಸಮಭಾಜಕ ಹತ್ತಿರದಲ್ಲಿದೆ ಇದು ಭೂಮಿಯ ತಿರುಗುವಿಕೆಯಿಂದ ಹೆಚ್ಚುವರಿ ಕೇಂದ್ರಾಭಿಮುಖ ಬಲವನ್ನ ನೀಡುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">