ಜಿಲ್ಲಾಧಿಕಾರಿಗಳ ಸಂಬಳ ಎಷ್ಟಿರುತ್ತೆ ಗೊತ್ತಾ..ಡಿಸಿ ಅಗಲು ಏನೆಲ್ಲಾ ಓದಬೇಕು ಎಷ್ಟು ಖರ್ಚಾಗುತ್ತದೆ.. ಯಾರಿಗೆ ಎಷ್ಟು ಸಂಬಳ ನೋಡಿ

ವೇತನ ಜೊತೆ ಏನಿಲ್ಲ ಸಿಗುತ್ತೆ ಜಿಲ್ಲಾಧಿಕಾರಿಗಳ ಸ್ಯಾಲರಿ ಎಷ್ಟು? ತಿಳಿಯೋಣ ಬನ್ನಿ ಜಿಲ್ಲಾಧಿಕಾರಿಗಳ ವೇತನ ಎಷ್ಟು? ನಮ್ಮ ರಾಜ್ಯದಲ್ಲಿ ಹೆಚ್ಚು ವೇತನ ಪಡಿತಿರೋ ಡಿಸಿ ಯಾರು ಈ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯ ಡಿಸಿ ಎಷ್ಟನೇ ಸ್ಥಾನದಲ್ಲಿ ಬರುತ್ತಾರೆ ಎಲ್ಲವನ್ನ ಈ ವಿಡಿಯೋದಲ್ಲಿ ಹೇಳ್ತೀವಿ

WhatsApp Group Join Now
Telegram Group Join Now

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಸ್ಯಾಲರಿಟ್ಟು ಫ್ರೆಂಡ್ಸ್ ರಾಜ್ಯದಲ್ಲಿರುವ ಎಲ್ಲಾ 31 ಡಿಸಿಗಳ ಸಲಹೆ ಒಂದೇ ತರ ಇರಲ್ಲ ಕೆಲವರಿಗೆ ಜಾಸ್ತಿ ಇದ್ರೆ ಕೆಲವರಿಗೆ ಕಮ್ಮಿ ಇರುತ್ತದೆ ಅನುಭವ ಮತ್ತು ಪ್ರಮೋಷನ್ಗೆ ಕಾರಣ ಹೆಚ್ಚು ಅನುಭವ ಮತ್ತು ಪ್ರಮೋಷನ್ ಪಡೆದಿರುವ ಡಿಸಿಗೆ ಹೆಚ್ಚು ಸ್ಯಾಲರಿ ಸಿಗುತ್ತೆ

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಹಾಗಿದ್ರೆ ಯಾವ ಜಿಲ್ಲೆಯ ಡಿಸಿಗೆ ಎಷ್ಟು ವೇತನ ಸಿಗುತ್ತಿದೆ ಅಂತ ನೋಡ್ತಾ ಹೋಗೋದಾದ್ರೆ ನಂಬರ್ ಒಂದು ದಾವಣಗೆರೆ ಸದ್ಯ ದಾವಣಗೆರೆ ಜಿಲ್ಲಾಧಿಕಾರಿಯಾಗಿರೋ ಡಾಕ್ಟರ್ ಎಂವಿ ವೆಂಕಟೇಶ್ ತಿಂಗಳಿಗೆ 1,34,500 ಮೂಲವೇತನ ಪಡಿತಿದ್ದಾರೆ

ಅಕ್ಕ ಹೆಚ್ಚು ವೇತನ ಪಡಿತಿರೋ ಡಿಸಿ ಎನಿಸಿಕೊಂಡಿದ್ದಾರೆ ಇವರು 2018 ಬೀದರ್ ಜಿಲ್ಲಾ ತಿಕಾರಿ ಗೋವಿಂದ ರೆಡ್ಡಿ ತಿಂಗಳಿಗೆ ಒಂದು ಲಕ್ಷದ 9,100 ಬೇಸಿಕ್ ಸ್ಯಾಲರಿ ಪಡಿಸಿದ್ದಾರೆ 2013ನೇ ಬ್ಯಾಚ್ನ ಕೆಎಎಸ್ ಅಧಿಕಾರಿಯಾಗಿದ್ದ ಇವರು ಅಧಿಕಾರಿಯಾಗಿ ಪ್ರಮೋಟ್ ಆಗಿದ್ದಾರೆ ನಂಬರ್ 3 ಗದಗ ಗದಗ ಜಿಲ್ಲೆಯ ಅಧಿಕಾರಿ ರಾಧಿಕಾರಿಯಾಗಿರುವ ವೈಶಾಲಿ ಎಂಎಲ್ ಕೂಡ ತಿಂಗಳಿಗೆ 1,9,100 ಮೂಲವೇತನ ಪಡಿತಿದ್ದಾರೆ.

2013ನೇ ಬ್ಯಾಚ್ನನ 2013ನೇ ಬ್ಯಾಚ್ನ ಕೆಎಎಸ್ ಅಧಿಕಾರಿಯಾಗಿದ್ದ ಇವರು ಐಎಎಸ್ ಆಫೀಸರ್ ಆಗಿ ಪ್ರಮೋಟ್ ಆಗಿದ್ದಾರೆ ನಂಬರ್ ನಾಲ್ಕು ಉಡುಪಿ ಉಡುಪಿ ಜಿಲ್ಲಾಧಿಕಾರಿಯಾಗಿರುವ ವಿದ್ಯಾ ಕುಮಾರಿ ಕೂಡ ತಿಂಗಳಿಗೆ 1,9,100 ಮೂಲವೇತನ ಪಡಿತಿದ್ದಾರೆ

2014ನೇ ಬ್ಯಾಚ್ನ ಕೆ ಎಸ್ ಅಧಿಕಾರಿಯಾಗಿದ್ದ ಇವರು ಆಫೀಸರ್ ಆಗಿ ಪ್ರಮುಖ ಆಗಿದ್ದಾರೆ. ನಂಬರ್ ಐದು ಬೆಂಗಳೂರು ಗ್ರಾಮಾಂತರ ಬೆಂಗಳೂರು ಗ್ರಾಮಾಂತರ ಡಿ ಸಿ ಡಾ. ಎನ್ ಶಿವಶಂಕರ್ ಗೆ 1,05,950 ರೂಪಾಯಿ ಸಿಕ್ತಾ ಇದೆ.

2012 ಕೆಎಎಸ್ ಅಧಿಕಾರಿಯಾಗಿದ್ದ ಇವರು ಪ್ರಮೋಷನ್ ಪಡೆದು, ಐಎಎಸ್ ಅಧಿಕಾರಿಯಾಗಿದ್ದಾರೆ ನಂಬರ್ ಆರು ಚಿಕ್ಕಮಗಳೂರು ಮಂಗಳೂರು ಡಿಸಿ ಮೀನಾ ನಾಗರಾಜ್ ಕೂಡ 1,5,900 ಮೂಲವೇತನ ಪಡಿತಿದ್ದಾರೆ 2012 ಕೆಎಎಸ್ ಅಧಿಕಾರಿಯಾಗಿದ್ದ ಇವರು ಪ್ರಮೋಷನ್ ಪಡೆದು ಅಧಿಕಾರಿಯಾಗಿದ್ದಾರೆ

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಶುಗರ್ ಲೆವೆಲ್ ಎಷ್ಟಿರಬೇಕು ಆಸ್ಪತ್ರೆಯಲ್ಲಿ ಹೇಳೊ ಮೀಟರ್ ಸುಳ್ಳಾ..ಎಲ್ಲಾ ಫೇಕ್ ಡಯಾಬಿಟಿಸ್ ಬಗ್ಗೆ ಡಾ.ತಿಳಿಸಿದ ಸತ್ಯ

ಬೆಂಗಳೂರು ನಗರ ಬೆಂಗಳೂರು ನಗರ ಡಿಸಿ ದಯಾನಂದ ಕೆಎ 12900 ಮೂಲವೇತನ ಪಡಿತಿದ್ದಾರೆ 2012 ಕೆಎಎಸ್ ಅಧಿಕಾರಿಯಾಗಿದ್ದ ಇವರು ಆಫೀಸರ್ ಆಗಿ ಪ್ರಮೋಟ್ ಆಗಿದ್ದಾರೆ ನಂಬರ್ 8 ಉತ್ತರ ಕನ್ನಡ ಉತ್ತರ ಕನ್ನಡ 2012ನೇ ಬ್ಯಾಚ್ನ ಕೆಎಎಸ್ ಅಧಿಕಾರಿಯಾಗಿದ್ದ ಇವರು ಅಧಿಕಾರಿಯಾಗಿ ಪ್ರಮೋಟ್ ಆಗಿದ್ದಾರೆ 1,05,900 ಮೂಲವೇತನ ಪಡಿತಿದ್ದಾರೆ

ಕೋಲಾರ ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಶ ಒಂದು ಲಕ್ಷದ 5900 ಮೂಲವೇತನ ಪಡಿತಿದ್ದಾರೆ ಇವರು ಕೂಡ 2012 ಕೆಎಎಸ್ ಅಧಿಕಾರಿ ಪ್ರಮೋಷನ್ ಪಡೆದು, ಐಎಎಸ್ ಆಫೀಸರ್ ಆಗಿದ್ದಾರೆ

ಭಟ್ ಎನ್ ಭಟ್ ನಲ್ಲಿ ಬರುವ ಒಂದು ತಿಂಹಳ ಆದಾಯ ಎಷ್ಟು..ಸುದರ್ಶನ್ ಬೆದ್ರಾಡಿ ವಿಶೇಷ ಸಂದರ್ಶನ

10 ಹಾಸನ ಹಾಸನ ಡಿ ಸಿ ಸಿ ಸತ್ಯಭಾಮ ತಿಂಗಳಿಗೆ ಒಂದು ಲಕ್ಷದ 5,900 ಮೂಲವೇತನ ಪಡಿತಿದ್ದಾರೆ 2012 ಕೆಎಎಸ್ ಅಧಿಕಾರಿಯಾಗಿದ್ದ ಇವರು ಪ್ರಮೋಷನ್ ಪಡೆದು, ಐಎಎಸ್ ಅಧಿಕಾರಿಯಾಗಿದ್ದಾರೆ ನಂಬರ್ 11 ತುಮಕೂರು ತುಮಕೂರು ಡಿಸಿಕೆ ಶ್ರೀನಿವಾಸ್ 12900 ಬೇಸಿಕ್ ಸ್ಯಾಲರಿ ಪಡೆದಿದ್ದಾರೆ 2012ರ ಅಧಿಕಾರಿ ಆಗಿದ್ದ ಇವರು ಪ್ರಮೋಷನ್ ಪಡೆದು ಐಎಎಸ್ ಅಧಿಕಾರಿ ಆಗಿದ್ದಾರೆ

12ನೇ ಬ್ಯಾಚ್ ನ ಕೆ ಎಸ್ ಅಧಿಕಾರಿಯಾಗಿದ್ದ ಇವರು ಪ್ರಮೋಷನ್ ಪಡೆದು, ಐಎಎಸ್ ಅಧಿಕಾರಿಯಾಗಿದ್ದಾರೆ ನಂಬರ್ 12 ಬಾಗಲಕೋಟೆ ಬಾಗಲಕೋಟೆ ಜಿಲ್ಲಾಧಿಕಾರಿ ಕೆಎಂ ಜಾನಕಿ ಒಂದು ಚಿದ 5900 ಬೇಸಿಕ್ ಸ್ಯಾಲರಿ ಪಡೆದಿದ್ದಾರೆ 2012 ಕೆಎಎಸ್ ಅಧಿಕಾರಿಯಾಗಿದ್ದ ಇವರು ಆಫೀಸರ್ ಆಗಿ ಪ್ರಮೋಟ್ ಆಗಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಹೇಳ್ತೀವಿ

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?



crossorigin="anonymous">