36 ಮಂತ್ರಿ ಖಾತೆ ಕೊಂಪೆಯನ್ನೇ ಸ್ವರ್ಗ ಮಾಡಿದ ಈ ಯೋಗಿ ಆದಿತ್ಯನಾಥ್ ಯಾರು ಗೊತ್ತಾ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

36 ಮಂತ್ರಿ ಖಾತೆ ಕೊಂಪೆಯನ್ನೇ ಸ್ವರ್ಗ ಮಾಡಿದ ಈ ಯೋಗಿ ಆದಿತ್ಯನಾಥ್ ಯಾರು ಗೊತ್ತಾ? ಭಾರತದ ಸಂಸ್ಕೃತಿಯಲ್ಲಿ ಉತ್ತರ ಪ್ರದೇಶದ ಸ್ಥಾನ ಮಹತ್ವದಾಗಿದೆ ಇದನ್ನು ಹಿಂದುತ್ವದ ಜನ್ಮಭೂಮಿ ಅಂತ ನಂಬಲಾಗಿದೆ ಕಾಲದಿಂದಲೇ ಹಿಂದೂ ಧರ್ಮದ ಕೇಂದ್ರ ಬಿಂದುವಾಗಿರುವ ಶಿಕ್ಷಣ ಹಾಗೂ ಸಂಸ್ಕೃತಿಯ ನೆಲೆಯಾಗಿತ್ತು ಹಲವು ಮುಖ್ಯ ಹಿಂದೂ ತೀರ್ಥಕ್ಷೇತ್ರಗಳ ತಾಣವಾಗಿದೆ.ಕಾರಣಗಳು ಹಲವು ಒಂದು ಕಾಲದಲ್ಲಿ ಉತ್ತರ ಪ್ರದೇಶಕ್ಕೆ ಜಂಗಲ್ ರಾಜ್ ಅನ್ನುವ ಹೆಸರಿತ್ತು ಯಾಕಂದ್ರೆ ಇಲ್ಲಿ ಗುಂಡ ಪುಂಡ ಪೋಕರಿಗಳು ಧರ್ಮ ನಿಂದನೆಗಳು ರಾಜಕೀಯ ಸಾಮಾನ್ಯ ಬಹಳ ಕಷ್ಟ ಆಗ್ತಾ ಇತ್ತು ಕೆಲಸಗಳಂತೂ ತಮ್ಮ ಆಡಳಿತದ ಅವಧಿ ಪೂರ್ಣಗೊಳಿಸಿದ್ದೇನೆ

ಕಷ್ಟ ಇತ್ತು ಅಲ್ಲಿನ ರಾಜಕೀಯ ಇಲ್ಲಿ 1980 ರಿಂದ 1988 ಕೇವಲ 8 ವರ್ಷಗಳ ಅಲ್ಪ ಅವಧಿಯಲ್ಲಿ ಸುಮಾರು ಆರು ಮುಖ್ಯಮಂತ್ರಿಗಳು ಬದಲಾಗಿರುತ್ತದೆ ಉತ್ತರ ಪ್ರದೇಶವನ್ನ ಆಡಲು ಬಂದರು ಇಡೀ ಉತ್ತರ ಪ್ರದೇಶದ ಚರಿತ್ರೆಯನ್ನೇ ಬದಲಾಯಿಸಿ ಆಗಿದ್ದಾರೆ

ನಿಮಗೆ ಗೊತ್ತಾಗಿರುತ್ತದೆ ಆದಿತ್ಯನಾಥ ಅವರ ಜೀವನ ಚರಿತ್ರೆ ಮಾಹಿತಿಗಳನ್ನು ಈ ವಿಡಿಯೋದಲ್ಲಿ ತಿಳಿಯೋಣ ಯೋಗಿ ಆದಿತ್ಯನಾಥರ ಮೊದಲ ಹೆಸರು ಅಜಯ್ ಮೋಹನ್ ಸಿಂಗ್ ಅಭ್ಯರ್ಥಿ ಅವರ ತಂದೆ ವಿಚಾರ ಪಾಠ ಪ್ರವಚನ ಧರ್ಮ ಗ್ರಂಥಗಳ ಪಾರಾಯಣ ಇದೆಲ್ಲ ಶ್ರದ್ಧಾಭಕ್ತಿಯಿಂದ ಜರಗ್ತಾ ಇತ್ತು

ವಯಸ್ಸಿನಲ್ಲಿ ಧಾರ್ಮಿಕ ಪ್ರಜ್ಞೆ ಹೆಚ್ಚಿತ್ತು ಅವರು ಉತ್ತರಖಂಡದ ಹೇಮಾವತಿ ನಂದನ್ ಬಹು ಗುಣ ಗರ್ಭ ವಿಶ್ವವಿದ್ಯಾನಿಲಯದಿಂದ ಗಣಿತ ಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದರು. ಎಲ್ಲಿ ರಾಮಮಂದಿರ ಚಳುವಳಿ ಸೇರಲು ಸುಮಾರು 1990ರಲ್ಲಿ ಮನೆ ಬಿಡುತ್ತಾರೆ. ಪ್ರಧಾನ ಅರ್ಚಕರ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯರಾಗಿ ದೀಕ್ಷೆ ಪಡೆದರು ಅದಾದ ನಂತರ ಅವರು ತಮ್ಮ ಹೆಸರನ್ನು ಯೋಗಿ ಆದಿತ್ಯನಾಥ ಅಂತ ಬದಲಾಯಿಸಿಕೊಂಡರು.

ಹಿತಾವಿದ್ಯನಾಥ ಗೋರಕನಾಥರ ಉತ್ತರಾಧಿಕಾರಿಯಾಗಿ ಇವರನ್ನ ಯೋಚಿಸಲಾಗಿತ್ತು ಸಾಮಾನ್ಯವಾಗಿ ಮೂಲದ ತನ್ನ ಪೂರ್ವಿಕರ ಗ್ರಾಮಕ್ಕೆ ಭೇಟಿ ಕೊಡ್ತಾ ಇದ್ರು. 19 ನಾಲ್ಕರಲ್ಲಿ ಸನ್ಯಾಸವನ್ನು ಸ್ವೀಕರಿಸಿದರು. ಶ್ರೀನಿವಾಸ ದೀಕ್ಷೆ ತೆಗೆದುಕೊಳ್ಳುವ ಮೊದಲು ಯಾವುದೇ ವಿವಾಹ ಸಂಬಂಧ ಇರೋದಿಲ್ಲ 1998ರಲ್ಲಿ ಅಲ್ಲಿ ಒಂದು ಶಾಲೆಯನ್ನ ಸ್ಥಾಪಿಸ್ತಾರೆ ಒಂದು ಕಡೆ ಕಲಿತು ದೇವರ ಆರಾಧನೆ ಮಾಡುವ ಬದಲಾಗಿ ಎಲ್ಲಾ ಕಡೆಗೆ ಸುತ್ತಾಡುತ್ತಾ ಜನರಲ್ಲಿ ಅರಿವು ಮೂಡಿಸ ತೊಡಗಿದರು.

ಉತ್ತರ ಪ್ರದೇಶದಲ್ಲಿ ಎಚ್ಚರ ಜಾಗರಣ ಅಭಿಯಾನ ಆರಂಭಿಸಿದ್ರು ಅಸ್ಪ್ರಶ್ಯತೆಯ ವಿರುದ್ಧ ಹೋರಾಡಿದವರು ಎಲ್ಲಾ ವರ್ಗದ ಜನರೊಂದಿಗೆ ಬೆರೆತು ಅವರೊಂದಿಗೆ ಊಟ ಸೇವಿಸಿದ್ದರು ಇದು ಆದಿತ್ಯನಾಥ್ ಮೇರೆಯು ಪ್ರಭಾವ ಬೀರುತ್ತೆ 1990ರಲ್ಲಿ ರಾಮಚಂದ್ರ ಭೂಮಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಬಿಜೆಪಿಯ ಮಾಜಿ ಸಂಸತ್ ಸದಸ್ಯ ಶಾಂತ ಅವಿತ್ಯನಾಥ್ ಸಂಪರ್ಕಕ್ಕೆ ಬರ್ತಾರೆ.

ಅಲ್ಲಿಂದ ಅವರ ಬದುಕಿನ ಎರಡನೇ ಅಧ್ಯಾಯ ತೆರೆದುಕೊಳ್ಳುತ್ತದೆ ಪಟ್ಟವನ್ನ ಯೋಗಿ ಆದಿತ್ಯನಾಥ್ ಅವರಿಗೆ ದಯಪಾಲಿಸುತ್ತಾರೆ ಅಲ್ಲಿಂದ ಮುಂದಿನ ಯೋಗಿಯ ಶಕೆ. ಆದಿತ್ಯನಾಥ ಉದಯಿಸುತ್ತಾರೆ ನಾಯಕತ್ವದ ಗುಣ ಇವರಲ್ಲಿ ಎದ್ದು ಕಾಣ್ತಾ ಇತ್ತು ಇವರ ರಾಜಕೀಯ ಪ್ರವೇಶದ ಬಗ್ಗೆ ಹೇಳುವುದಾದರೆ 1991ರಲ್ಲಿ ಬಿಜೆಪಿಗೆ ಸೇರ್ತಾರೆ.

ಯಾವುದೇ ವಿವಾಹ ಸಂಬಂಧ ಇರೋದಿಲ್ಲ 1998ರಲ್ಲಿ ಅಲ್ಲಿ ಒಂದು ಶಾಲೆಯನ್ನ ಸ್ಥಾಪಿಸ್ತಾರೆ ಒಂದು ಕಡೆ ಕಲಿತು ದೇವರ ಆರಾಧನೆ ಮಾಡುವ ಬದಲಾಗಿ ಎಲ್ಲಾ ಕಡೆಗೆ ಸುತ್ತಾಡುತ್ತಾ ಜನರಲ್ಲಿ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *