ನಿಮಗೆ ಒಳ್ಳೆಯ ದಿನಗಳು ಆರಂಭ ಆಗೋ ಮುನ್ನ ತುಳಸಿಗಿಡ ನೀಡುತ್ತೆ ಈ 5 ದೊಡ್ಡ ಸೂಚನೆಗಳು...ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಒಳ್ಳೆಯ ಸಮಯ ಆರಂಭ ಆಗೋ ಮುನ್ನ ತುಳಸಿ ಗಿಡ ಈ ಐದು ಸೂಚನೆ ಕೊಡುತ್ತೆ ಪೂಜೆಗೆ ಅತ್ಯಂತ ಮಹತ್ವವನ್ನು ನೀಡಲಾಗಿದೆ ಈ ಮಾಸದಲ್ಲಿ ತುಳಸಿ ಗಿಡಕ್ಕೆ ಜೋಳಿ ತುಪ್ಪದ ದೀಪವನ್ನು ಹಚ್ಚಿ ಭಕ್ತಿಯಿಂದ ನಿಮ್ಮ ಕೋರಿಕೆಗಳನ್ನ ಹೇಳ್ಕೊಂಡ್ರೆ ಖಂಡಿತವಾಗಲೂ ಈಡೇರುತ್ತೆ

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಯಾವ ಮಾತೇವಾದ್ರೂ ಸರಿ ತುಳಸಿ ಗಿಡದ ಹತ್ರ ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಿರಿಬೇಕು ಹಲವಾರು ಸಂಕೇತಗಳನ್ನು ಕೊಡುತ್ತದೆ ಶ್ರಾವಣ ಮಾಸದಲ್ಲಿ ಆ ಸಂಕೇತವನ್ನು ನಾವು ಸುಲಭವಾಗಿ ಗಮನಿಸ್ತಾ ಇರಬೇಕು ಶಿವಪುರಾಣದ ಪ್ರಕಾರ ತುಳಸಿ ಎಲೆಗಳನ್ನು ಬಾರದು ಶಿವನಿಗೆ ಯಾವುದೇ ಕಾರಣಕ್ಕೂ ಅರ್ಪಿಸಬಾರದು

ಶಿವ ಪರಮಾತ್ಮನು ದೇವಿ ಪತಿಯಾದ ಜಲಂಧರನನ್ನ ವದೆ ಮಾಡಿರುತ್ತಾನೆ ಅದಕ್ಕಾಗಿ ಬೃಂದಾದೇವಿಯು ಶಿವನಿಗೆ ಶಾಪವನ್ನು ಕೊಟ್ಟಿರ್ತಾಳೆ ಆದ್ದರಿಂದ ತುಳಸಿ ಗಿಡಕ್ಕೆ ಏನ್ ತುಳಸಿ ಎಲೆಯನ್ನು ಶಿವನಿಗೆ ಯಾವತ್ತೂ ಅರ್ಪಿಸುವುದಿಲ್ಲ ಶ್ರೀ ವಿಷ್ಣು ಕೂಡ ಕಂಗಾಲಾಗುವಂತೆ ಶಾಪವನ್ನು ನೀಡುತ್ತಾಳೆ

ಇದರ ಪರಿಣಾಮವಾಗಿಯೇ ಶ್ರೀ ವಿಷ್ಣುವಿನ ಸಾಮಿ ಗ್ರಾಮದ ರೂಪ ಉದ್ಭವಾಯಿತು ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ. ದೇವಿ ಲಕ್ಷ್ಮಿಯು ಶ್ರೀ ವಿಷ್ಣುವಿಗೆ ಪರವಾಗಿ ವಿನಂತಿಸಿ ಕೊಂಡಾಗ ಜೊತೆಯಲ್ಲಿ ಇರಬೇಕು ಆನಂತರ ಮಹಾ ಪತಿದೇವತೆಯವರಿಂದ ಸತಿಯಾಗಿ ಮಾರ್ಪಾಡಾಗುತ್ತಾಳೆ

ಮುಂದೆ ಶಿವನ ಅನುಗ್ರಹದಿಂದ ಭೂಮಿಯಿಂದ ಒಂದು ಸಸಿ ಉತ್ಪತ್ತಿಯಾಗುತ್ತದೆ ಅದಕ್ಕೆ ತುಳಸಿ ಅಂತ ಹೆಸರಿಡಲಾಗುತ್ತೆ ಬ್ರಹ್ಮದೇವರು ತುಳಸಿ ಅಂತ ನಾಮಕರಣ ಮಾಡ್ತಾರೆ ಶಿವನ ಅನುಗ್ರಹದಿಂದ ಬೂದಿಯಿಂದ ಒಂದು ಕಸಿ ಉತ್ಪತ್ತಿಯಾಯಿತು ಬ್ರಹ್ಮದೇವರು ಆಸತಿಗೆ ತುಳಸಿ ಅಂತ ನಾಮಕರಣವನ್ನು ಮಾಡಿದರು

ಕೆಇಬಿ ನೇಮಕಾತಿ ಕರ್ನಾಟಕದಲ್ಲಿ ಹೊಸ ಹುದ್ದೆಗಳು..ಮಹಿಳೆಯರು ಮತ್ತು ಪುರುಷರು ತಪ್ಪದೇ ನೋಡಿ

ಇದೇ ಸಸಿಯು ಮುಂದೆ ಪೂಜೆಯ ಸ್ವರೂಪವಾಯಿತು ಶ್ರೀ ವಿಷ್ಣು ಪರಮಾತ್ಮನು ವಿಶೇಷವಾದ ವರವನ್ನು ದಯಪಾಲಿಸುತ್ತಾನೆ ವರ್ಷಕ್ಕೊಮ್ಮೆ ತುಳಸಿಯನ್ನು ಪೂಜಿಸುವಂತಾಗಲಿ ಸಾಲಿಗ್ರಾಮ ಮತ್ತು ತುಳಸಿಯ ವಿವಾಹವಾಗಲಿ ಅಂತ ವಿಶೇಷ ವರವನ್ನು ಶ್ರೀ ವಿಷ್ಣು ನೀಡ್ತಾನೆ.

ಆದ್ದರಿಂದಲೇ ಪ್ರಕಾರ ತುಳಸಿಯನ್ನ ಹರಿದಲ್ಲವೇ ಹರಿವಲ್ಲಭ ಅಂತ ಕರೆಯಲಾಗುತ್ತದೆ. ಶ್ರೀಹರಿಗೆ ಪರಮಾತ್ಮಗಳು ಅಂತ ಹಾಗೆ ನೋಡಿದ್ರೆ ತುಳಸಿ ಮಾತೆ ಶ್ರೀ ಮಹಾಲಕ್ಷ್ಮಿಯ ಸ್ವರೂಪ ಳೆ ಆಗಿದ್ದಾಳೆ. ಈ ಕಾರಣದಿಂದಲೇ ಹಿಂದೂ ಧರ್ಮದಲ್ಲಿ ತುಳಸಿ ಅತ್ಯಂತ ಮಹತ್ವವನ್ನು ಪಡೆದಿದೆ ಶಾಸ್ತ್ರಗಳ ಅನುಸಾರವಾಗಿ ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಆ ಮನೆಯವರು ಪ್ರತಿನಿತ್ಯ ತಿಳತಿಯ ಪೂಜೆಯನ್ನು ಮಾಡಿದ್ದೆ ಆದರೆ ಆ ಮನೆಗೆ ಎಂದಿಗೂ ಕಷ್ಟಗಳು ಬರೋದಿಲ್ಲ.

ಮನೆಯ ಮುಂದೆ ತುಳಸಿ ಗಿಡವನ್ನು ಇಡುವುದರಿಂದ ಕೆಟ್ಟ ಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡಲಿಕ್ಕೆ ಸಾಧ್ಯ ಆಗೋದಿಲ್ಲ. ಗಿಡ ಸಾಧಾರಣವಾದ ದಿನವಲ್ಲ ಇದು ಅತ್ಯಂತ ಪವಿತ್ರವಾದ ಗಿಡವಾಗಿದ್ದು ಸುಖ ಶಾಂತಿಯನ್ನು ದಯಪಾಲಿಸುತ್ತೆ. ಮನಿ ಅಂಗಳದಲ್ಲಿ ಅಥವಾ ಮನೆ ಮುಖ್ಯದ್ವಾರದಲ್ಲಿ ಮಾಡಬೇಕು ಶಾಸ್ತ್ರಗಳಲ್ಲಿ ಮನೆಯಂಗಳದಲ್ಲಿ ಮತ್ತು ಮನೆ ಮುಂದೆ ತುಳಸಿಯನ್ನು ಹೇಗೆ ಸ್ಥಾಪಿಸಬೇಕು ಅನ್ನೋದ್ರ ಬಗ್ಗೆ ಹಲವಾರು ನಿಯಮಗಳನ್ನು ಹೇಳಲಾಗಿದೆ

ಜನರು ತುಳಸಿ ಗಿಡವನ್ನು ಹಚ್ಚುವಾಗ ಇಳಿದು ತಿಳಿಯದೆಯೋ ಅನೇಕ ತಪ್ಪುಗಳನ್ನು ಮಾಡಬೇಡಿ ಅದರ ಪರಿಣಾಮವಾಗಿ ಅವರು ಫಲಗಳನ್ನು ಅನುಭವಿಸಬೇಕಾಗುತ್ತದೆ. ತುಳಸಿ ಗಿಡವನ್ನು ನೆಡುವಾಗ ಶಾಸ್ತ್ರಗಳಲ್ಲಿ ಹೇಳಿದ ನಿಯಮಗಳನ್ನ ತಪ್ಪದೇ ಅನುಸರಿಸಬೇಕು. ತುಳಸಿ ಗಿಡವನ್ನು ನೆಡುವಾಗ ಇತರ ತಪ್ಪುಗಳನ್ನ ಮಾಡಬಾರದು. ಕೆಲವು ತಪ್ಪುಗಳನ್ನ ಮಾಡಿದರೆ ಅಶುಭ ಫಲಗಳು ಬರುತ್ತವೆ. ಹಳೆಯ ಕುಂಡದಲ್ಲಿ ಅಥವಾ ಲೋಹದ ಕುಂಡದಲ್ಲಿ ಹಚ್ಚುತ್ತಾರೆ. ಇದು ತಪ್ಪು. ಇದನ್ನ ಮಾಡಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *