ಪೀರಿಯಡ್ ಆದಾಗ ಪೂಜೆ ಮಾಡಬಹುದ? ಮುಟ್ಟು ಕಂಡ ತಕ್ಷಣ ಸ್ನಾನ ಮಾಡಲೆಬೇಕಾ..ಹೆಣ್ಣು ಮಕ್ಕಳ ನಾನಾ ಪ್ರಶ್ನೆಗೆ ಇಲ್ಲಿದೆ ಉತ್ತರ

ಪಿರಿಯಡ್ ಆದಾಗ ಪೂಜೆ ಮಾಡಬಹುದಾ ಮಹಿಳೆಯರೇ ಈ ಮಾಹಿತಿ ನಿಮಗಾಗಿ ದಯವಿಟ್ಟು ಆಲೋಚಿಸದೆ ಪೂರ್ತಿ ಲೇಖನವನ್ನ ಓದಿ. ಪಿರಿಯಡ್ ಸಮಯದಲ್ಲಿ ಮನೆಯಿಂದ ಹೊರಗೆ ಇರಬೇಕಾ ಮನೆ ಒಳಗೆ ಇದ್ದರೆ ಅದು ಮನೆಗೆ ತೊಂದರೆನಾ ಅನಿಷ್ಟನ ಮನೆಗೆ ಆಗಿ ಬರೋದಿಲ್ಲ ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬಹಳ ಕೆಲಸ ಮಾಡುತ್ತಿದ್ದರು

WhatsApp Group Join Now
Telegram Group Join Now

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಮುಟ್ಟಿನ ಸಮಯದಲ್ಲಿ ಹೆಂಗಸರು ಮನೆ ಒಳಗೆ ಇದ್ದರೆ ಏನಾದರೂ ಕೆಲಸ ಮಾಡುತ್ತಾರೆ ಎಂದು ಅವರನ್ನು ಹೊರಗಡೆ ಪ್ರತ್ಯೇಕ ಸ್ಥಳ ಮಾಡಿ ಅಲ್ಲಿ ಪ್ರತ್ಯೇಕ ಚಾಪೆ ದಿಂಬು ತಟ್ಟೆ ಚೊಂಬು ಎಲ್ಲವೂ ಕೊಡುತ್ತಿದ್ದರು ಇಷ್ಟೇ ಪ್ರಶಾಂತವಾಗಿ ಇದ್ದು ವಿಶ್ರಾಂತಿ ಪಡೆಯಲಿ ಬರಿ ಬಾಯಿ ಮಾತಿನಲ್ಲಿ ಹೇಳಿದರೆ ಹೇಳುವುದಿಲ್ಲ ಎಂದು ಪದ್ದತಿ ಸಂಪ್ರದಾಯ ಎಂದು ಹೇಳಿದರು ಹಿರಿಯರು ಆದರೆ ಇದು ಬರ ಬರುತ್ತಾ ಮೂಢನಂಬಿಕೆಯಾಗಿದೆ

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ತುಂಬಾ ಬೆನ್ನು ನೋವಿದ್ದಾಗ ಚಾಪೆ ಮೇಲೆ ಮಲಗುವುದು ಬಹಳ ಒಳ್ಳೆಯದು ಇದೇ ಕಾರಣಕ್ಕೆ ನೆಲದಲ್ಲಿ ಮಲಗಲು ಹೇಳುವುದು ಸರಿಯಾದ ಸಮಯಕ್ಕೆ ಊಟ ನೀರು ಎಲ್ಲವೂ ತೆಗೆದುಕೊಂಡು ಆ ಮೂರು ದಿನವಾದರೂ ಹೆಂಗಸರು ನೆಮ್ಮದಿಯಾಗಿ ಇರಲಿ ಎಂಬುದು ಹಿರಿಯರ ಉದ್ದೇಶವಾಗಿತ್ತು. ಪಿರಿಯಡ್ಸ್ ಆದಾಗ ತಕ್ಷಣವೇ ತಲೆ ಸ್ನಾನ ಮಾಡಲೇಬೇಕಾ ಮಾಡದೆ ಇದ್ದರೆ ಅದು ಪಾಪವಾಗುತ್ತದೆ ಯಾ?

ಪ್ರತಿ ತಿಂಗಳು ಮಹಿಳೆಯರಿಗೆ ಮುಟ್ಟಾಗುತ್ತದೆ ಇದೊಂದು ಸಹಜ ಪ್ರಕ್ರಿಯೆ ಇದರಲ್ಲಿ ಮಹಿಳೆಯರ ದೇಹದಿಂದ ಶುದ್ಧ ರಕ್ತ ಹೊರಬರುತ್ತದೆ ಮಹಿಳೆಯರಿಗೆ ರಕ್ತಸ್ರಾವ ವಾಗುವುದು ಬಹಳ ಮುಖ್ಯ ಇದರಿಂದ ದೇಹದ ಕಲ್ಮಶಗಳು ಚೆನ್ನಾಗಿ ಹೊರ ಬರುತ್ತವೆ. ರಕ್ತಸ್ರಾವವು ಮುಕ್ತವಾಗಿ ದೇಹದಿಂದ ಹೊರ ಹೋಗಲು ದೇಹವು ಬೆಚ್ಚಗಿರುವುದು ಅವಶ್ಯಕವಾಗಿದೆ

ಸೆಪ್ಟೆಂಬರ್ ನಲ್ಲಿ ಎಷ್ಟು ಜನರಿಗೆ ೨೦೦೦ ಇನ್ನು ಇಷ್ಟು ಜನರಿಗೆ ಯಾಕೆ ಹಣ ಬಂದು ಸೇರಿಲ್ಲ ಗೊತ್ತಾ ? ಕಾರಣ ಇಲ್ಲಿದೆ ನೋಡಿ..

ಪ್ರತಿ ಮಹಿಳೆಗೆ ಪ್ರಕ್ರಿಯೆ ವಿಭಿನ್ನವಾಗಿರುತ್ತದೆ ಕೆಲವರಿಗೆ ಮೂರು ದಿನ ಕೆಲವರಿಗೆ 5 ಮತ್ತು ಕೆಲವರಿಗೆ ಏಳು ದಿನಗಳವರೆಗೆ ರಕ್ತಸ್ರಾವವಾಗುತ್ತದೆ ಈ ಎಲ್ಲದರಲ್ಲೂ ಮೊದಲ ಮೂರು ದಿನಗಳು ಬಹಳ ಮುಖ್ಯ ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ

ಇಂತಹ ಪರಿಸ್ಥಿತಿಯಲ್ಲಿ ರಕ್ತಸ್ರಾವವು ಸರಿಯಾಗಿ ಆಗುವುದಿಲ್ಲ ಜೊತೆಗೆ ಮಹಿಳೆಯರಿಗೆ ಅನೇಕ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ ಯಾವ ಸಮಸ್ಯೆ ಎದುರಾಗಬಹುದು, ಮುಟ್ ಆದಾಗ ರಕ್ತಸ್ರಾವ ಸರಿಯಾಗಿ ಆಗದಿದ್ದರೆ ಉಳಿದ ರಕ್ತವು ಹೆಪ್ಪುಗಟ್ಟಿವಿಕೆ ಮತ್ತು ಉಂಡೆಗಳ ರೂಪವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಈ ಸಂದರ್ಭದಲ್ಲಿ ಸೋಂಕಿನ ಸಮಸ್ಯೆ ಹೊಟ್ಟೆ ನೋವು ಬರಬಹುದು

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಅನೇಕ ಬಾರಿ ಔಷಧದ ಮೂಲಕ ಈ ಗಡ್ಡೆಯನ್ನು ತೆಗೆಯಲಾಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಡಿ ಎನ್ ಸಿ ಮಾಡಲು ಅವಕಾಶ ಇರುತ್ತದೆ ಇದನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳದಿದ್ದರೆ ಈ ಗಡ್ಡೆಗಳು ಕ್ಯಾನ್ಸರ್ ರೂಪವನ್ನು ಸಹ ಪಡೆಯಬಹುದು. ಏನು ಮಾಡಬೇಕು ಮುಟ್ಟಿನ ಸಂದರ್ಭದಲ್ಲಿ ರಕ್ತಸ್ರಾವ ಮುಕ್ತವಾಗಿ ಆಗಲು ಮುಟ್ಟಾದ ಮೂರು ದಿನಗಳ ನಂತರ ತಲೆ ಸ್ನಾನ ಮಾಡಿ

ನೀವು ಮೂರನೇ ದಿನದಲ್ಲಿ ತಲೆ ಸ್ನಾನ ಮಾಡುವಾಗ ಉಗುರು ಬೆಚ್ಚಗಿನ ನೀರನ್ನು ಬಳಸಿ ಇದನ್ನು ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಉಂಟಾಗುವ ಅಸ್ವಸ್ಥತೆ ಕಡಿಮೆಯಾಗುತ್ತದೆ ಏಕೆಂದರೆ ಇದು ರಕ್ತದ ಹರಿವನ್ನ ಸುಧಾರಿಸುತ್ತದೆ ಜೊತೆಗೆ ನೋವನ್ನು ಕೂಡ ನಿವಾರಿಸುತ್ತದೆ. ಪಿರಿಯಡ್ ಸಮಯದಲ್ಲಿ ದೇವರ ಪೂಜೆ ಮಾಡಬಹುದಾ?

ಪಿರಿಯಡ್ ಸಮಯದಲ್ಲಿ ದೇವರ ಪೂಜೆ ಮಾಡಬಹುದಾ ಒಮ್ಮೆ ಯೋಚಿಸಿ ಶೌಚಾಲಯಕ್ಕೆ ಹೋಗಿ ಸ್ನಾನ ಮಾಡದೆ ಪೂಜೆ ಮಾಡಲು ಮನಸ್ಸು ಒಪ್ಪುತ್ತದ ಅಥವಾ ಧೂಳು ಕಸದಲ್ಲಿ ಕೆಲಸ ಮಾಡಿ ಸ್ನಾನ ಮಾಡದೆ ಪೂಜೆ ಮಾಡಲು ಮನಸ್ಸು ಒಪ್ಪುತ್ತದ?. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">