ಕಮಲಶಿಲೆಯಲ್ಲಿ ದೇವಿಯ ಉದ್ಬವ ಶಿಲೆಯಿಂದ ಪ್ರತಿದಿನ ಪವಾಡ.. ಏನಿದು ಇಲ್ಲಿತನಕ ಯಾರಿಗೂ ತಿಳಿಯದ ವಿಸ್ಮಯ…

ಕಮಲಶಿಲೆಯಲ್ಲಿ ದೇವಿಯ ಉದ್ಭವ ಶಿಲೆಯಿಂದ ಪ್ರತಿ ದಿನ ಪವಾಡ ಏನದು…ನಂಬಿದವರಿಗೆ ಇಡೀ ನಮ್ಮ ಜಿಲ್ಲೆಯಲ್ಲಿ ಮೂಕಾಂಬಿಕೆ ಬಿಟ್ಟರೆ ಕಮಲಶಿಲೆ ಎರಡನೇ ಜಾಗ ಈಗ ಕಮಲದ ಆಕೃತಿಯಲ್ಲಿ ದೇವಿಯಲ್ಲಿ ಉದ್ಭವವಾಗಿದ್ದಾರೆ ಅದಕ್ಕೋಸ್ಕರ ಕಮಲ ಜಿಲ್ಲೆಯಲ್ಲಿ ಎಂದು ಹೆಸರು ಬಂದಿತು ನವರಾತ್ರಿ ಜಾತ್ರೆಯ ಸಮಯಕ್ಕೆ ಈ ಏಳು ಊರಿನ ಜನರು ದೇವಸ್ಥಾನಗಳನ್ನ.

WhatsApp Group Join Now
Telegram Group Join Now

ಗುರುಗಳ ಈ ನಾಲ್ಕು ಸಾಲಿನ ಸ್ತೋತ್ರ ನಮ್ಮ ಜೀವನದಲ್ಲಿ ಎಷ್ಟೊಂದು ನೆಮ್ಮದಿ ತರುತ್ತೆ ಮಕ್ಕಳಿಗೂ ಒಳ್ಳೆಯದು ಹೇಳಿಸಿ…

ನಂಬಿದವರು ಹೋಗಿ ಅಲ್ಲಿ ಒಂದೊಂದು ಮನೆಯಿಂದ ಮುಂದೆ ಹೇಳಿಕೆ ಮಾಡುವುದು ಜಾತ್ರೆ ಬಂತು ನೀವೆಲ್ಲ ಹೋಗಿ ಅಲ್ಲಿ ಡ್ಯೂಟಿ ಮಾಡಿ ಎಂದು ನಡೆಯುವುದಕ್ಕೆ ಆಗುವುದಿಲ್ಲ ಆಗ ಚಂಡಿಕಾ ಅಮ್ಮನ ಪ್ರಾರ್ಥನೆಯನ್ನು ಮಾಡಿಕೊಳ್ಳುವುದು ಚಂಡಿಕಾಂಬ ಕೂತಿಕೊಂಡ ದಿವಸ ಅವರನ್ನು ಎತ್ತಿಕೊಂಡು ಹೋಗಿ ಕೂರಿಸುವುದು ಅಲ್ಲಿ ಎರಡನೆಯದು ಚಂಡಿಕಾ ಹೋಮ.

ಮಾಡಿ ಒಂದು ವಾರ ದಲ್ಲಿಯೇ ನಿಮ್ಮ ಹಾಗೆ ನಮ್ಮ ಹಾಗೆ ಕೈಕಾಲು ಗಟ್ಟಿಯಾಗಿ ಮೊನ್ನೆ ಮದುವೆಯನ್ನು ಮಾಡಿದ್ದಾರೆ ದೇವಿ ಉದ್ಭವ ಆಗಿರುವುದು ಎಲ್ಲಾ ಕಮಲಶಿಲೆಯಲ್ಲಿಯೇ ಅಮ್ಮನವನ್ನು ಅಮ್ಮನನ್ನು ನಂಬಿದವರಿಗೆ ಮಕ್ಕಳಾಗದಿದ್ದರೆ ಮದುವೆಯಾಗದಿದ್ದರೆ ಸಾವಿರ ತಲೆನೋವಿಗೆ ಮೂಲಪ್ರಸಾದ ಎಂದು ತೆಗೆದುಕೊಂಡು ಹೋಗಿ ತೀರ್ಥ ಮಾಡಿ ಕುಡಿದರೆ.

ವ್ಯತ್ಯಾಸ ಉಂಟು ಈ ದೇವಿಗೆ ಜಾನುವಾರುಗಳು ಎಂದರೆ ಅತ್ಯಂತ ಪ್ರಿಯ ಈ ದೇವಸ್ಥಾನವನ್ನು ತೋರಿಸಿಕೊಟ್ಟಿದೆ ಜಾನುವಾರುಗಳು ಆತನ ಒಂದು ದಿಸ ರಾತ್ರಿಗೆ ಮನೆಯಲ್ಲಿ ಹಾಲು ಕೊಡುವುದಿಲ್ಲ. ಕಮಲಶಿಲೆ ಎಂದರೆ ದೇವಿಯ ಸ್ವಯಂ ಉದ್ಭವ ತೆತ್ರಯುಗದಕ್ಕಿಂತ ಮೊದಲು ಕೃತಯುಗದಲ್ಲಿ ಈ ದೇವಸ್ಥಾನ ಉದ್ಭವವಾಯಿತು ಕಮಲದ ಆಕೃತಿಯಲ್ಲಿ ದೇವಿ ಉದ್ಭವ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ರಾಗಿದ್ದಾರೆ ಅದಕ್ಕೆ ಆ ಊರಿಗೆ ಕಮಲಶಿಲೆ ಎಂದು ಹೆಸರು ಬಂದಿತ್ತು ಒಂದು ದಿವಸ ಈಶ್ವರನ ಆಸ್ಥಾನದಲ್ಲಿ ಭರತನಾಟ್ಯ ಕಾರ್ಯಕ್ರಮ ಏರ್ಪಾಡ್ ಆಗುತ್ತದೆ ಸ್ವರ್ಗದ ಎಲ್ಲಾ ಅಪ್ಸರೆಯರು ಬರುತ್ತಾರೆ ಅದರಲ್ಲಿ ಒಬ್ಬಳು ಅತಿ ಸುಂದರಿ ಅತಿ ಅಹಂಕಾರಿ ಅವಳು ಭರತನಾಟ್ಯ ಕಾರ್ಯಕ್ರಮಕ್ಕೆ ಬರುವುದಿಲ್ಲ ಅರ್ಧ ಗಂಟೆ ತಡೆದು ಬರುತ್ತಾಳೆ ತಡೆದು ಬಂದ ಕೂಡಲೇ ಈಶ್ವರ ನಿಗೆ ಸಿಟ್ಟು.

ಬಂದು ಮಾರನೆಯ ದಿವಸ ಬೈಯುತ್ತಾರೆ ಅವಳಿಗೆ ಬೈದ ಕೂಡಲೇ ಅವಳಿಗೆ ಸಿಟ್ಟು ಬರುತ್ತದೆ ಅವಳು ಹಿಂತಿರುಗಿ ಈಶ್ವರನಿಗೆ ಬೈಯುತ್ತಾಳೆ ನಿನಗೆ ತಲೆಯಲ್ಲಿ ಒಂದು ಹುಡುಗಿ ಸೊಂಟದಲ್ಲಿ ಬೂದಿ ಕೊರಳಲಿ ಹಾವು ಬಾಯ್ ತುಂಬಾ ಎಂದು ಬೈಯುತ್ತಾಳೆ ಬೈದ ಕೂಡಲೇ ಪಾರ್ವತಿಗೆ ಸಿಟ್ಟು ಬರುತ್ತದೆ ನೀನು ಗೂಡು ಬೆನ್ನಿನ ಕುಬ್ಜಿಯಾಗಿ ಭೂಲೋಕದಲ್ಲಿ ಹುಟ್ಟು ಎಂದು.

ಶಾಪ ನೀಡುತ್ತಾಳೆ ಇದಕ್ಕೆ ಪರಿಹಾರ ಇಲ್ಲವ ಎಂದು ಕೇಳಿದಾಗ ದ್ವಾಪರಾಗದಲ್ಲಿ ಕಂಸನ ಆಸ್ಥಾನದಲ್ಲಿ ಹುಟ್ಟು ಎಂದು ಕೃಷ್ಣಪರಮಾತ್ಮ ಬಂದು ನಿನ್ನನ್ನು ಮುಟ್ಟಿದ ತಕ್ಷಣ ನಿನ್ನ ಗೂನು ಬೆನ್ನು ಸರಿಯಾಗುತ್ತದೆ ಎನ್ನುತ್ತಾರೆ ಅಲ್ಲಿಗೆ ಮುಗಿಯಲಿಲ್ಲ ನಾನು ಸ್ವರ್ಗಕ್ಕೆ ಬರುವುದು ಬೇಡವ ಎಂದು ಕೇಳುತ್ತಾಳೆ ಇಲ್ಲ ನೀನು ಬರುವುದಕ್ಕೆ ಆಗುವುದಿಲ್ಲ ಪಶ್ಚಿಮ ಘಟ್ಟದಲ್ಲಿ ನನ್ನನ್ನು ಕುರಿತು.

ತಪಸ್ಸು ಮಾಡು ಕುಬ್ಜ ನದಿಯಾಗಿ ಬಾ ಎಂದು ಹೇಳುತ್ತಾಳೆ ಕಮಲಶಿಲೆಯಲ್ಲಿ ಹುಟ್ಟು ಎಂದು ವರವನ್ನು ತೆಗೆದುಕೊಳ್ಳುತ್ತಾರೆ ಯೋನಿ ಮುಖಾಂತರ ಮರಣ ಪ್ರಾಪ್ತಿಯಾಗಲಿದೆ ಆಗ ದೇವಿ ಅವರನ್ನು ಸಂಹಾರ ಮಾಡಬೇಕು ಎಂದ ದಿವಸ ತ್ರಿಮೂರ್ತಿಗಳ ಆಶೀರ್ವಾದವೆಲ್ಲ ತೆಗೆದುಕೊಂಡು ಬ್ರಾಹ್ಮಿ ದುರ್ಗಾಪರಮೇಶ್ವರಿಯಾಗಿ ಅವರನ್ನು ಸಂಹಾರ ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">