7 ವಸ್ತು ಯಾವತ್ತಿಗೂ ದಾಟಬಾರದು..ಒಂದುವೇಳೆ ರಸ್ತೆಯಲ್ಲಿ ಕಂಡರೆ 7 ವಸ್ತು ರಸ್ತೆ ಬದಲಾಯಿಸಿರಿ

ಒಂದು ವೇಳೆ ರಸ್ತೆಯಲ್ಲಿ ಏಳು ವಸ್ತು ಕಂಡರೆ ರಸ್ತೆಯನ್ನ ಬದಲಾಯಿಸಿರಿ ರಸ್ತೆಯಲ್ಲಿ ನಾವು ಹೋಗುತ್ತಿರುವಾಗ ಯಾವ ರೀತಿ ವಸ್ತು ಕಾಣಿಸುತ್ತವೆ ಒಮ್ಮೊಮ್ಮೆ ಅಂತಂದ್ರೆ ನಾವು ಈ ರಸ್ತೆಯನ್ನು ಆ ವಸ್ತುವನ್ನು ದಾಟಿ ಹೋಗಬಾರದು. ಇವತ್ತುಗಳನ್ನು ನಾವು ದಾಟಿ ಹೋದರೆ ಹಲವಾರು ರೀತಿಯಲ್ಲಿ ತೊಂದರೆಯನ್ನು ಕೊಡುತ್ತದೆ ಮತ್ತು ಮೃತ್ಯು ಕೂಡ ಕಾರಣವಾಗಬಹುದು. ಇಲ್ಲಿ ಒಂದು ಬಾರಿ ಆ ಏಳು ಪ್ರಕಾರದ ನಕಾರಾತ್ಮಕ ವಸ್ತುವನ್ನು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಹಣ ಬರಲು ಈ ಮೂರು ಕೆಲಸವನ್ನು ಮಾಡಿ..ಬೇಗ ಹಣ ಬರುತ್ತೆ..

ರಸ್ತೆಯಲ್ಲಿ ಕಂಡು ಬಂದರೆ ನಿಮ್ಮ ದಾರಿಯಲ್ಲಿ ಕಂಡು ಬಂದರೆ ನಿಮ್ಮ ದಾರಿಯನ್ನು ಬದಲಾಯಿಸಬೇಕು. ಕೆಲವೊಮ್ಮೆರಸ್ತೆಯಲ್ಲಿ ಸ್ನಾನ ಮಾಡಿದ ನಂತರ ಹರಿದು ಬರುವ ನೀರು ಕಾಣುತ್ತದೆ. ಆದರೆ ಇದು ಅತ್ಯಂತ ಕೊಳಕಾಗಿರುವ ನೀರು ಆಗುತ್ತೆ ಇದನ್ನು ನೀವು ದಾಟಿ ಹೋಗಬಹುದು. ಪುರಾಣದ ಅನುಸಾರವಾಗಿ ಇದು ಕೇವಲ ಕೋಲುಕಾಗಿರುವ ನೀರು ಅಲ್ಲ ಸಾಮಾನ್ಯವಾಗಿ ಹಿಂದೂ ಪುರಾಣಗಳಲ್ಲಿ ಸ್ಥಾನಗಳಲ್ಲಿ ಹಲವಾರು ಪ್ರಕಾರಗಳಿವೆ. ನದಿ ಸ್ನಾನ ದೇವಸ್ನಾನ ರಾಕ್ಷಸನ ಮನುಷ್ಯ ಸ್ನಾನ ಈ ರೀತಿಯಾಗಿದೆ.

ಎಲ್ಲಕ್ಕಿಂತ ಕೆಳದಾರ್ ಜಯ ಪ್ರಾಣ ಆಗಿದೆ ಜೊತೆಗೆ ಇತರ ಬಗ್ಗೆ ಈ ರೀತಿ ಹೇಳಲಾಗಿದೆ ಅಷ್ಟೇ ಅಲ್ಲ ಇದು ಸ್ನಾನ ಮಾಡುವುದರಿಂದ ಕೆಲವೊಂದು ಶಕ್ತಿ ದೊರೆಯುತ್ತದೆ. ನಮ್ಮ ದೇಹದಲ್ಲಿರುವಂತಹ ಶುದ್ದಿಗಳು ನೀರಿನಲ್ಲಿ ತೊಳೆದು ಹೋಗುತ್ತವೆ. ಈ ರೀತಿ ನಾವು ದಾರಿಯಲ್ಲಿ ಹೋಗುತ್ತಿರುವಾಗ ಈ ರೀತಿ ನೀರು ಕಂಡರೆ ಅದನ್ನು ಬಿಟ್ಟು ನಾವು ಬೇರೆ ದಾರಿಯಲ್ಲಿ ಹೋಗುವುದು ಉತ್ತಮ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಇನ್ನು ಎರಡನೇ ಅಶುದ್ಯ ಬಗ್ಗೆ ತಿಳಿದುಕೊಳ್ಳೋಣ ನೋಡಿ ಸ್ನೇಹಿತರೆ ನಾವು ರೋಡಿನಲ್ಲಿ ಹೋಗ್ತಾ ಇರುವಾಗ ಯಾವುದಾದರೂ ಪ್ರಾಣಿ ಆಸ್ತಿ ಪಂಜರಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಯಾವ ಪ್ರಾಣಿ ಆಸ್ತಿಪಂಜರಗಳು ಆಗಿರುತ್ತವೆ ಅಂತ ಅಂದರೆ ಈ ಅಸ್ತಿ ಪಂಜರಗಳು ಯಾವುದಾದರೂ ದೌರ್ ಬಗ್ಗೆ ಪ್ರಾಣಿಯ ರೋಡಿನಲ್ಲಿ ವಾಹನದ ಅಡಿಗೆ ಸತ್ತು ಹೋಗಿರುವಂತಹ ಪ್ರಾಣಿಗಳ ಅಸ್ಥಿಪಂಜರ ಆಗಿರುತ್ತದೆ.

ಯಾವುದೇ ಮನುಷ್ಯರು ಎಷ್ಟೇ ಅರ್ಜೆಂಟ್ ಇದ್ರು ಕೂಡ ಈ ಹಸಿರು ಪಂಜರಗಳನ್ನು ಮಾತ್ರ ದಾಟಿ ಹೋಗಬಾರದು ತಕ್ಷಣವೇ ನೀವು ಸ್ನಾನವನ್ನು ಮಾಡಬೇಕಾಗುತ್ತದೆ ಯಾಕೆಂದರೆ ಈ ತರದೆಲ್ಲ ನೀವು ಮಾಡಬಾರದು. ಶವಗಳು ಇವುಗಳ ಹತ್ತಿರ ಯಾವಾಗಲೂ ನಕಾರಾತ್ಮಕ ಶಕ್ತಿಗಳು ಜಾಸ್ತಿ ಇರುತ್ತವೆ. ಯಾವುದೇ ಪ್ರಾಣಿ ನೋಡುವಾಗ ಅದರಲ್ಲಿ ನೆಗೆಟಿವ್ ಎನರ್ಜಿ ತುಂಬಾ ಇರುತ್ತದೆ.

ಯಾವುದಾದರೂ ಮನುಷ್ಯರು ಈ ತರ ಸಂಪರ್ಕಕ್ಕೆ ಬಂದರೆ ಇವರ ಪವಿತ್ರತೆಯಂತೂ ನಷ್ಟವಾಗುತ್ತದೆ. ವಿವಿಧ ಪ್ರಕಾರಗಳ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಿರುತ್ತದೆ ಆದ್ದರಿಂದ ನೀವು ಯೋಚನೆ ಮಾಡಿ ಇದೇ ರೀತಿಯಲ್ಲಿ ನಡೆದುಕೊಳ್ಳಬೇಕಾಗುತ್ತದೆ. ಇನ್ನು ಮೂರನೇ ಔಷಧಿ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ ಈ ಮೂರನೇ ನೆಗೆಟಿವ್ ಎನರ್ಜಿ ಬಗ್ಗೆ ತಿಳಿದುಕೊಳ್ಳೋಣ. ವಸ್ತುವಾಗಿರುತ್ತದೆ ನೋಡಲು ಕೂದಲು ಸಾಮಾನ್ಯವಾಗಿ ವಸ್ತು ಆಗಿರುತ್ತದೆ.

ಆದರೆ ನಮ್ಮ ಹಿಂದೂ ಧರ್ಮಗಳಲ್ಲಿ ಕೂದಲನ್ನು ತುಂಬಾನೇ ಅಶುದ್ಧ ಅಂತ ತಿಳಿಸಲಾಗಿದೆ ಒಂದು ಸಂದರ್ಭದಲ್ಲಿ ಮಹಾ ಜ್ಞಾನಿ ಭೀಷ್ಮ ಅವರು ಅರ್ಜುನನಿಗೆ ಒಂದು ಮಾತನ್ನು ಹೇಳಿದ್ದರು ಈ ಆಹಾರವನ್ನು ಕೂದಲಿಗೊಂದು ಆಹಾರವನ್ನ ಸೇವಿಸಬಾರದು ಈ ಕೂದಲಿನ ಮೇಲೆ ಪಿಶಾಚಿಗಳ ಇದು ಇರುತ್ತದೆ. ತಲೆಯ ಮೇಲೆ ಭಾರವಿರುತ್ತದೆ. ತಮ್ಮ ತಲೆ ಕೂದಲಿನ ಜೊತೆಗೆ ತಮ್ಮ ನಕಾರಾತ್ಮಕ ವಿಚಾರಗಳನ್ನು ತ್ಯಾಗ ಮಾಡಿರುತ್ತಾರೆ. ಇದು ಅವರ ಕಷ್ಟಕರ ಜೀವನಕ್ಕೆ ಕಾರಣವಾಗಿದ್ದವುಗಳು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">