ದೇವಸ್ಥಾನದಲ್ಲಿ ಇದ್ದಾಗ ಮಾತ್ರ ಪೂಜಾರಿ ಹೊರಗಡೆ ಬಂದ ಕಥೆನೇ ಬೇರೆ ಈ ಪೂಜಾರಿ ಸ್ಟೋರಿ ಕೇಳಿ ಬೆಚ್ಚಿಬಿದ್ದ ಪೋಲಿಸರು..

ಈ ಮ್ಯಾನ್ ಹೋಲ್ ಪೂಜಾರಿ ಸ್ಟೋರಿ ಕೇಳಿ ಆ ಜಿಲ್ಲೆಯ ಜನ ಒಂದು ಕ್ಷಣ ದಂಗಾಗಿ ಹೋದರು… ಇವತ್ತು ನಾವು ಮಾತನಾಡಲು ಹೊರಟಿರುವುದು ಪೂಜಾರಿ ಒಬ್ಬನ ಕರ್ಮಕಾಂಡದ ಕಥೆಯ ಬಗ್ಗೆ ಅವನು ಇದ್ದ ಗುಡಿಯ ಹಿಂದೆ ಮಾನ್ ಹೋಲ್ ಒಂದರ ಒಳಗೆ ಅವನಿ ಮುಚ್ಚಾಕಿದಂತಹ ವಿಲಕ್ಷಣ ರಕ್ತ ಸಿದ್ಧ ಕಥೆ ಇದು ದೇಗುಲದ ಆವರಣದಲ್ಲಿ ಮಂತ್ರಗಳನ್ನು ಹೇಳಿಕೊಂಡು.

WhatsApp Group Join Now
Telegram Group Join Now

ಇದ್ದಂತಹ ಏ ಪೂಜಾರಿ ತಾನು ಕೇವಲ ಒಂದು ಚರಣೆ ಮಾತ್ರವಲ್ಲದೆ ನನಗೆ ಕೊಲ್ಲಲು ಕೂಡ ಗೊತ್ತು ಎಂದು ಆ ಕರಾಳ ರೀತಿಯ ನಿರ್ಧಾರವನ್ನು ತೆಗೆದುಕೊಂಡಂತಹ ಪ್ರಕರಣವಿದು ಕೊಂದು ಹಾಕಿ ಅದನ್ನು ಮ್ಯಾನ್ ಹೋಲ್ ನಲ್ಲಿ ಮುಚ್ಚು ಹಾಕಿದ್ದಷ್ಟೇ ಅಲ್ಲದೆ ಅದನ್ನು ಜಗತ್ತಿಗೆ ತಿಳಿಯದ ಹಾಗೆ ಅದನ್ನ ಗುಟ್ಟಾಗಿ ಮುಚ್ಚಿ ಇಡುವ ಮಾಸ್ಟರ್ ಪ್ಲಾನ್ ಕೂಡ ನನಗೆ ಗೊತ್ತು.

ಎಂದು ತಿಳಿಸಿದ ಈ ಪೂಜಾರಿ ಒಬ್ಬಳು ಹುಡುಗಿಯ ಜೊತೆ ಲವ್ ಅಫೇರ್ ಇಟ್ಟುಕೊಂಡು ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆಯಲ್ಲಿ ಎಲ್ಲ ರೀತಿಯಲ್ಲೂ ಕೂಡ ಮೂವ್ ಆಗಿ ಮುಂದೆ ಮದುವೆಗೆ ಯಾಕೆ ಒತ್ತಾಯಿಸಿದಾಗ ಅತ್ಯಂತ ದಾರುಣವಾಗಿ ಆಕೆಯನ್ನು ಕೊಂದು ಗುಡಿಯ ಹಿಂದೆ ಇದ್ದಂತಹ ಮ್ಯಾನ್ ಹೋಲ್ ಒಳಗೆ ಎಸೆದು ಮುಚ್ಚಿ ಹಾಕಿದ್ದ ಈ ಡೆಡ್ಲಿ.

ಪೂಜಾರಿಯ ಬಗ್ಗೆ ಮುಂದೆ ತಿಳಿಯುತ್ತಾ ಹೋಗೋಣ.
ಈ ಪೂಜಾರಿಯ ಹೆಸರು ವೆಂಕಟಸಾಯಿ ಕೃಷ್ಣ ಈತ ಆಂಧ್ರದ ಸರೂರ್ ನಗರದವನು ಇಲ್ಲಿಯ ಗುಡಿ ಒಂದರಲ್ಲಿ ಆತ ಪ್ರಧಾನ ಅರ್ಚಕನಾಗಿದ್ದ ಈ ಕಿರಾತಕ ಸ್ವಭಾವದ ಪೂಜರಿ ಆದಾಗಲೇ ಮದುವೆಯಾಗಿ ಒಂದು ಮಗು ಕೂಡ ಇತ್ತು ಗೋಮುಖ ವಾಗ್ರ ಎಂದು ಇಂಥವರಿಗಾಗಿ ಬಳಸುತ್ತಾರೆ ಎಂದು ಅನಿಸುತ್ತದೆ ಈ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಪೂಜಾರಿ ಸರೂರ್ ನಗರದಲ್ಲಿ ತುಂಬಾನೇ ಫೇಮಸ್ ಸುತ್ತಮುತ್ತ ಉತ್ತಮ ಸಾಮಾಜಿಕ ರೆಪುಟೇಶನ್ ಈತನಿಗೆ ಇತ್ತು ಅನ್ನದಾಸೋಹದ ಮುಖಾಂತರ ಈ ತರ ತುಂಬಾ ಫೇಮಸ್ ಆಗಿದ್ದ ಇನ್ನು ಇಲ್ಲಿ ಇದ್ದ ಕೆಲವು ರಾಜಕೀಯ ಮುಖಂಡರ ಮನೆಗಳ ಶುಭ ಕಾರ್ಯವನ್ನು ಸಹ ಸ್ವತಹ ಈತನೇ ನಡೆಸಿಕೊಡುತ್ತಿದ್ದ ಹೀಗಾಗಿ ಒಳ್ಳೆಯ ರಾಜಕೀಯ ಬೆಂಬಲ ಕೂಡ.

ಈತನಿಗೆ ಇತ್ತು ಸದಾ ಸಾಮಾಜಿಕ ಸೇವೆ ಹಾಗೂ ಪೂಜಾ ಕಾರ್ಯಗಳಲ್ಲಿ ಬಿಸಿಯಾಗಿದಂತಹ ಈ ಪೂಜಾರಿ ಬಾಳಿನಲ್ಲಿ ಎಂಟರಿ ಕೊಟ್ಟಂತಹ ಯುವತಿಯ ಹೆಸರು ಅಪ್ಸರ ಈಕೆ ತನ್ನ ಕುಟುಂಬದ ಜೊತೆ ಚೆನ್ನೈಯಿಂದ ಅಲ್ಲಿಗೆ ಬಂದು ಈತನ ಮನೆಯ ಬಳಿಯೇ ಒಂದು ಮನೆಯನ್ನು ಮಾಡಿ ವಾಸವಿದ್ದಳು ನೋಡುವುದಕ್ಕೆ ತುಂಬಾ ಮೃದು ಸ್ವಭಾವದವಳಾಗಿದ್ದ ಅಪ್ಸರ.

ಹೆಸರಿನಂತೆಯೇ ಅಪ್ಸರೆಯಂತೆ ತುಂಬಾ ಚೆನ್ನಾಗಿ ಇದ್ದಳು ಸಿನಿಮಾ ಚಾನ್ಸ್ ಗಾಗಿ ಚೆನ್ನೈನಲ್ಲಿ ಪ್ರಯತ್ನ ಮಾಡಿ ಅಲ್ಲಿ ಅದು ಸಾಧ್ಯವಾಗದ ಕಾರಣ ಹೈದರಾಬಾದಿಗೆ ಬಂದಿದ್ದಳು ಈಕೆ ತಂದೆ ದೂರದ ಕಾಶಿಯಲ್ಲಿ ಕೆಲಸ ಮಾಡುತ್ತಿದ್ದರು ಅವರು ಕಳಿಸಿಕೊಡುತ್ತಿದ್ದಂತಹ ಅಲ್ಪಸ್ವಲ್ಪ ಹಣದಿಂದಲೇ ಮನೆಯ ಖರ್ಚು ಹಾಗೂ ಇವರ ಜೀವನ ಸಾಗಬೇಕಿತ್ತು ಮನೆಯಲ್ಲಿ.

ಇದ್ದಿದ್ದು ಅಪ್ಸರ ಹಾಗೂ ಆಕೆಯ ತಾಯಿ ಮಾತ್ರ ಸಿನಿಮಾದಲ್ಲಿ ಅಭಿನಯಿಸಲು ಆಸಕ್ತಿ ಹೊಂದಿದ ಅಪ್ಸರ ದೈಹಿಕ ಫಿಟ್ನೆಸ್ ನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದಳು ದೇಹ ಸಣ್ಣದಾಗಿ ಆಕರ್ಷಿಕವಾಗಿ ಇದ್ದರೆ ಮಾಡಲಿಂಗು ಕೂಡ ಕೇಳಿಯಬಹುದಿತ್ತು ಹೀಗಿರುವಾಗ ಒಮ್ಮೆ ದೇವರ ದರ್ಶನಕ್ಕೆ ಎಂದು ಈ ಪೂಜಾರಿ ಇದ್ದಂತಹ ದೇಗುಲಕ್ಕೆ ತಾಯಿ ಮಗಳು ಇಬ್ಬರು ಬಂದಿದ್ದರು.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಮೊದಲೇ ಬ್ರಾಹ್ಮಣರಾದಂತಹ ಅವರಿಗೆ ಇಂತಹ ದೈವಿಕ ಧಾರ್ಮಿಕ ಸಂಘಟಗಳಲ್ಲಿ ತುಸು ನಂಬಿಕೆ ಹೆಚ್ಚೇಯಿತು ಮೇಲಾಗಿ ಈ ದೇವಾಲಯ ಮನೆಯ ಬಳಿಯೇ ಇದ್ದಿದ್ದರಿಂದ ಹಾಗೂ ಅದು ಸುತ್ತಮುತ್ತ ಹೆಚ್ಚು ಪ್ರಸಿದ್ಧಿ ಪಡೆದಂತಹ ದೇವಾಲಯ ಆದುದರಿಂದ ಅಲ್ಲಿಗೆ ಭೇಟಿಯನ್ನ ಕೊಟ್ಟಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">