ಈ ಕಷ್ಟಗಳು ನಿಮ್ಮ ಜೀವನದಲ್ಲಿ ಕಾಣಿಸಿದರೆ ಪಿತೃ ದೋಷ ಇದೆ ಅಂತ ಅರ್ಥ

ಈ ಕಷ್ಟಗಳು ನಿಮ್ಮ ಜೀವನದಲ್ಲಿ ಕಾಣಿಸಿದರೆ ಪಿತೃ ದೋಷ ಇದೆ ಅಂತ ಅರ್ಥ.ನಿಮಗೆ ಇದೆಲ್ಲಾ ದೋಷಗಳು ಕಂಡುಬಂದರೆ ನಿಮಗೆ ಪಿತೃ ದೋಷ ಇದೆ ಅಂತ ಅರ್ಥ ನಿಮ್ಮ ಜೀವನದಲ್ಲಿ ಈ ರೀತಿಯ ಸಮಸ್ಯೆ ಕಾಣಿಸುತ್ತಿದೆ ಅಂತ ನೀವು ಮೊದಲು ನೋಡಿಕೊಳ್ಳಿ ಹಾಗಿದ್ದರೆ ನಿಮಗೆ ಖಂಡಿತವಾಗಲೂ ಪಿತೃ ದೋಷ ಇದೆ ಅಂತ ಅರ್ಥ ಸನಾತನ ಧರ್ಮದ ಆಚಾರ ವಿಚಾರ ಪದ್ಧತಿಗಳು ವನ್ನ ನೀವು ತಿಳಿದುಕೊಳ್ಳಬಹುದು ಗುರುಗಳ ಕೃಪೆ ಮತ್ತು ಆಶೀರ್ವಾದ ನಮ್ಮ ಮೇಲಿದ್ದರೆ ಜೀವನದಲ್ಲಿ ವೀಕ್ಷಕರೆ ಜೀವನದಲ್ಲಿ ಸೋಲನ್ನ ಕಾಣ್ತಾ ಇದ್ದೀರಾ? ಇನ್ನೇನು ಕೆಲಸ ಹಾಗೆ ಹೋಯಿತು ಅನ್ನೋ ಟೈಮಲ್ಲಿ ಕೆಲಸ ಬಿಟ್ಟು ಹೋಗ್ತಾ ಇದೀಯ ಮಕ್ಕಳಿಗೆ ಮದುವೆ ಸೆಟ್ ಆಗೋದಕ್ಕೆ ತೊಂದರೆಗಳು ಬರ್ತಾ ಇದೆಯಾ? ಎಷ್ಟೇ ಕಷ್ಟಪಟ್ಟರು ನೀವು ಅಂದುಕೊಂಡಿದ್ದು ಆಗ್ತಾ ಇಲ್ವಾ?.

WhatsApp Group Join Now
Telegram Group Join Now

ಸಾಲ ಮಾಡಿಕೊಂಡು ಹೈರಾಣ ಆಗ್ತಾ ಇದ್ದೀರಾ ಸಾಲದ ಸಮಸ್ಯೆ ಹೆಚ್ಚಾಗಿದೆ ಮದುವೆ ಸೆಟ್ ಆಗ್ತಾ ಇಲ್ಲ ಸಂತಾನ ಭಾಗ್ಯಕ್ಕೆ ತೊಂದರೆ ಬರ್ತಾ ಇದೆ ಇಷ್ಟೆಲ್ಲ ಕಷ್ಟಗಳು ಮಕ್ಳು ಹಾಕ್ತಾ ಇದ್ದೀಯಾ ಇಷ್ಟೆಲ್ಲಾ ಕಷ್ಟಗಳು ಯಾತಕ್ ಬರುತ್ತವೆ ಅಂತ ಒಮ್ಮೆ ಯೋಚನೆ ಮಾಡಿದ್ದೀರಾ? ಇದಕ್ಕೆ ಕಾರಣ ಪಿತೃ ದೋಷ ಸುಮಾರು ಜನರಿಗೆ ಇದರ ಹಿಂದೆ ಇರುವ ಕಾರಣ ಗೊತ್ತಿರುವುದಿಲ್ಲ.

ಮಾಡಿಕೊಂಡು ಒದ್ದಾಡ್ತಾ ಇರ್ತೀರ ಹಾಗಾದ್ರೆ ಇದಕ್ಕೆ ಪರಿಹಾರ ಅನ್ನೋದು ಇರುತ್ತೆ ಇದಕ್ಕೆ ಪರಿಹಾರ ಇಲ್ವಾ ಅಂತೀರಾ ಖಂಡಿತ ಇದೆ ನೋಡಿ ನಿಮ್ಮಲ್ಲಿ ಪಿತೃ ದೋಷ ಇದೆ ಅನ್ನೋದು ಕೆಲವೊಂದು ಸೂಚನೆಗಳ ಮುಖಾಂತರ ತಿಳ್ಕೋಬಹುದು ಶಾಸ್ತ್ರಗಳು ಅವುಗಳ ಬಗ್ಗೆ ನಾವೀಗ ತಿಳ್ಕೊಳೋಣ ಮೊದಲನೇ ಲಕ್ಷಣ ಅಂದ್ರೆ ನಿಮಗ್ ಗೊತ್ತಿಲ್ದೇನೆ ಅಭ್ಯಾಸ ಮಾಡಿಕೊಂಡಿರುವ ಕೆಲವೊಂದು ಚಿಟಗಳಿಗೆ ಸಂಬಂಧಿಸಿದಾಗಿದೆ ಅಂತ ತಿಳಿದ್ರೆ ನಿಮಗು ಆಶ್ಚರ್ಯ ಆಗುತ್ತೆ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಅದರ ಬಗ್ಗೆ ನಾವೀಗ ವಿವರವಾಗಿ ತಿಳಿದುಕೊಳ್ಳೋಣ ಮತದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಪಿತೃಪಕ್ಷ ಆರಂಭವಾಗಿ ಅಶ್ವಿನಿ ಮಾಸದ ಅಮಾವಾಸ್ಯೆಯ ದಿನ ಮುಕ್ತಾಯ ಆಗುತ್ತೆ ಅದನ್ನ ಸರ್ವ ಪಿತೃ ಅಮವಾಸೆ ಅಂತ ಕರೆಯುತ್ತಾರೆ. ಅಂತನು ಕರಿತಾರೆ ಅಂದು ಪಿತೃ ವರ್ಗದ ಎಲ್ಲ ಸದಸ್ಯರು ತಮ್ಮ ಕುಟುಂಬದ ಸದಸ್ಯರನ್ನ ಭೇಟಿ ಮಾಡೋದಕ್ಕೆ ಅಂತ ಪಿತೃ ಲೋಕದಿಂದ ಬಣ್ಣಕ್ಕೆ ಬರುತ್ತಾರೆ ಅನ್ನೋ ನಂಬಿಕೆ ಇದೆ.

ಈ ತಿಂಗಳಲ್ಲಿ ಭೂಲೋಕದ ಜನರೆಲ್ಲ ತಮ್ಮ ಪಿತೃ ವರ್ಗದವರನ್ನ ಗದವರನ್ನ ತರ್ಪಣ ಕಾರ್ಯಗಳನ್ನು ಮಾಡುತ್ತಾರೆ. ಆಗ್ತಾರೆ ಗರುಡ ಪುರಾಣದಲ್ಲಿ ಶ್ರೀ ಕೃಷ್ಣನು ಗರುಡನಿಗೆ ಇದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿರುವ ಉಲ್ಲೇಖ ಇದೆ. ಶ್ರೀ ಕೃಷ್ಣ ಹೇಳಿದಂತೆ ಯಾವ ಮನುಷ್ಯನು ತನ್ನ ಪಿತೃಗಣವನ್ನ ಸಂತೃಪ್ತಗೊಳ್ಳುತ್ತಾನೋ ಅವನು ತನ್ನ ಜೀವನದಲ್ಲಿ ಎಂದಿಗೂ ದರಿದ್ರ ಹಾಗೂ ದುಃಖಿ ಯಾಗಿ ಇರುವುದಿಲ್ಲ.

ಇರೋದಿಲ್ಲ ಸದಾ ಸದಾ ಹಣವಂತನಾಗಿ ಬಾಳುತ್ತಾನೆ ಯಾವಾಗಲೂ ಯಶಸ್ಸು ಅವನ ಬೆನ್ ಹಿಂದೆ ಇರುತ್ತೆ ಅವನು ಹೇಳಿದ್ದೆಲ್ಲ ಆಗುತ್ತೆ ಅವನಿಗೆ ಯಾವ ರೀತಿಯ ತೊಂದರೆಗಳು ಕೂಡ ಬರುವುದಿಲ್ಲ ಅವನು ಖುಷಿಯಿಂದ ಕೌಟುಂಬಿದಲ್ಲಿ ಸಂತೋಷದಿಂದ ಇರುತ್ತಾನೆ. ಈ ಮಾತುಗಳನ್ನು ಸಾಕ್ಷಾತ್ ಕೃಷ್ಣ ಪರಮಾತ್ಮನೇ ಹೇಳಿದ್ದಾನೆ. ವಾಗಲು ಅವನ ಬೆನ್ನಲ್ಲಿ ಇರುತ್ತೆ ಪಿತೃಗಳ ಆಶೀರ್ವಾದ ಅವನ ಮೇಲೆ ಸದಾ ಇರುತ್ತೆ ಸಂಸಾರದಲ್ಲಿ ಸುಖ ಕೀರ್ತಿ ಸಮಾಜದಲ್ಲಿ ಗೌರವವನ್ನು ಪಡಿತಾನೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?



crossorigin="anonymous">