ಈ ರಾಶಿಯವರಿಗೆ ಪಕ್ಷ ಮಾಸ ಅದೃಷ್ಟ ತರುತಿದೆ ಇನ್ನು ಈ ರಾಶಿಯವರು ಎಚ್ಚರಿಕೆವಹಿಸಿ ಸರಳ ಪರಿಹಾರ ಹೇಳಿದ್ದೇನೆ ಮಾಡಿ ಸಾಕು.

ಈ ರಾಶಿಯವರಿಗೆ ಪಕ್ಷ ಮಾಸ ಅದೃಷ್ಟ ತರುತಿದೆ ಇನ್ನು ಈ ರಾಶಿಯವರು ಎಚ್ಚರಿಕೆವಹಿಸಿ ಸರಳ ಪರಿಹಾರ ಹೇಳಿದ್ದೇನೆ ಮಾಡಿ ಸಾಕು.

WhatsApp Group Join Now
Telegram Group Join Now

ಸ್ನೇಹಿತರಿಗೆ ವಿಶೇಷವಾಗಿ ನಾನು ಸೂರ್ಯ ಕನ್ಯಾ ರಾಶಿಯನ್ನು ತೊರೆದು ತನ್ನ ಮನೆಯನ್ನು ಪ್ರವೇಶ ಮಾಡಿದ್ದಾನೆ ಈ ಕಾರಣದಿಂದಾಗಿ ಯಾವ ಯಾವ ರಾಶಿಗಳಿಗೆ ಏನೇನು ಫಲ ಸಿಗುತ್ತದೆ ಅಂತ ತಿಳಿಸಿಕೊಡುತ್ತೇನೆ. ಯಾವ ರಾಶಿಗಳಿಗೆ ತೊಂದರೆ ಬರುತ್ತದೆ ಯಾವ ರಾಶಿಯವರಿಗೆ ಶುಭ ಫಲ ಸಿಗುತ್ತದೆ ಅಂತ ಪೂರ್ಣವಾಗಿ ತಿಳಿಸಿಕೊಡುತ್ತೇನೆ. ನೀವು ಪೂರ್ತಿ ಲೇಖನವನ್ನು ಓದಿ.

ನಾವು ಏನನ್ನು ಅಂದುಕೊಳ್ಳುತ್ತೇವೆ ಆ ರೀತಿಯಾಗಿ ಆಗುತ್ತದೆ ಯಾಕೆಂದರೆ ಸೂರ್ಯ ತನ್ನ ಮನೆಯಲ್ಲಿದ್ದಾನೆ ತನ್ನ ಮನೆಯಿಂದ ಬೇರೆಯವರನ್ನು ನೋಡ್ತಾ ಇದ್ದಾರೆ. ಬೇಗನೆ ಸರಳ ಅಂದುಕೊಂಡಂತೆ ಆಗುತ್ತದೆ ಅಕಸ್ಮಾತಾಗಿ ದುರ್ಬಲನಾಗಿದ್ದರೆ ಒಂದು ವೇಳೆ ನಾವು ಎಷ್ಟೇ ಹಣ ಇಟ್ಟರು ಏನೇ ಕೆಲಸ ಮಾಡಿದರೂ ಸಿಗೋದಿಲ್ಲ.

ಹೋಗ್ತೀನಿ ನೀವು ಅದೇ ಪರಿಹಾರ ಏನು ಅಂತ ಮಾಡಿಕೊಳ್ಳಿ ಖಂಡಿತವಾಗ್ಲೂ ಒಳ್ಳೇದಾಗುತ್ತೆ ಮೇಷ ರಾಶಿಯವರಿಗೆ ಸೂರ್ಯ ದೇವರು ಯಾವ ಫಲವನ್ನು ಕೊಡುತ್ತಿದ್ದಾರೆ ಅಂತಂದ್ರೆ ಜಾತಕವನ್ನು ಅವಲೋಕನ ಮಾಡಿದಾಗ ಮೇ ಶಶಿಯವರಿಗೆ ಐದನೆಯ ಭಾಗದ ಅಧಿಪತಿ ಸೂರ್ಯ ಮನೆಯಲ್ಲಿ ಸಂಚಾರವನ್ನು ಮಾಡ್ತಾ ಇದ್ದಾರೆ ಶಸ್ತಮ ಭಾವ ಅಂದ್ರೆ ಆರನೇ ಮನೆ ಜಾತಕದಲ್ಲಿ ಆರನೇ ಮನೆಯನ್ನು ನಾವು ಆರನೇ ಮನೆ ಭಾವ ಅಂತ ಹೇಳಿದ್ದೇವೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಮನುಷ್ಯನ ಆರೋಗ್ಯ ಆಯುಷ್ಯ ಸುಖ ಎಲ್ಲವನ್ನು ನೋಡುವಾಗ ನಾವು ಶ್ರೇಷ್ಠಮಭಾವವನ್ನು ನೋಡುತ್ತೇವೆ ಭಾವದಲ್ಲಿ ಸೂರ್ಯ ಸಂಚಾರ ಮಾಡ್ತಾ ಇದ್ದೇನೆ ಮಂಗಳ ಗ್ರಹ ಅಂತಾನೇ ಹೇಳ್ತೀವಿ ಸೂರ್ಯನ ಸಂಚಾರ ನಿಮಗೆ ಉತ್ತಮ ಫಲವನ್ನು ಕೊಡುತ್ತದೆ ಅಂತ ಹೇಳ್ತೀವಿ. ಬಹಳ ದಿನದಿಂದ ಯಾವುದಾದರೂ ರೋಗದಿಂದನೇ ಒಂದು ಅರಳ್ತಾ ಇದ್ರೆ ರೋಗದಿಂದ ಮುಕ್ತಿ ಸಿಗುವಂತ ಸಮಯ ಶತ್ರುಗಳು ನಿಮ್ಮಿಂದ ಹಿನ್ನಡೆಯನ್ನು ಪಡೀತಾರೆ.

ನಾಶ ಆಗ್ತಾರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಟ್ಟಿದರೆ ಅಥವಾ ಸರ್ಕಾರಿ ಉದ್ಯೋಗಕ್ಕೆ ಏನಾದರೂ ಪ್ರಯತ್ನವನ್ನು ಪಡ್ತಾ ಇದ್ರೆ ವಿದ್ಯಾರ್ಥಿಗಳು ಏನಾದ್ರೂ ಸರ್ಕಾರ್ದಿಂದ ಅನಿರೀಕ್ಷೆಯನ್ನ ಮಾಡ್ತಾ ಇದ್ರೆ ಖಂಡಿತವಾಗಿಯೂ ಈಗ ಉತ್ತಮ ಕಾಲ ಅಂತಾನೇ ಹೇಳ್ತೀನಿ ಪ್ರಯತ್ನವನ್ನು ಮಾಡಿದ್ದೆ ಖಂಡಿತ ನಿಮಗೆ ಈ ಸಮಯದಲ್ಲಿ ಸರ್ಕಾರಿ ಉದ್ಯೋಗಗಳು ಸಿಗುವಂತ ಸಮಯ ಸರ್ಕಾರಿ ಕೆಲಸದಲ್ಲಿ ಯಾರು ಕೆಲಸವನ್ನು ಮಾಡ್ತಾ ಇದ್ದೀರಿ ಅವರಿಗೆ ಎಲ್ಲ ಒಂದು ಫಲಗಳನ್ನು ಅಂದರೆ ಓದು ಪ್ರಮೋಷನ್ ಆಗಿರಬಹುದು, ಟ್ರಾನ್ಸ್ಫರ್ ಆಗಿರಬಹುದು ಇಂಥವುಗಳನ್ನ ನೀವು ಸ್ವಲ್ಪ ಪ್ರಯತ್ನಪಟ್ಟರೆ ಪಡಿಬಹುದು.ಸರ್ಕಾರಿ ಕೆಲಸದಲ್ಲಿ ನೀವು ಏನಾದ್ರು ಮಾಡ್ಕೋಬೇಕು ಅಂತ ಇದ್ರೆ ಈ ಸಮಯ ನಿಮಗೆ ಹೇಳಿ ಮಾಡಿಸಿದಂತಹ ಸಮಯ ತುಂಬಾ ಒಳ್ಳೆಯ ಸಮಯ ಅಂತ ಹೇಳ್ತಿವಿ.

ಒಂದು ಸ್ವಲ್ಪ ಪ್ರಯತ್ನಪಟ್ಟರೆ ಖಂಡಿತವಾಗಿಯೂ ನಿಮ್ಮ ಕೆಲಸ ಯಶಸ್ಸನ್ನ ಪಡೆಯಬಹುದು. ವ್ಯಾಪಾರದಲ್ಲಿ ದೊಡ್ಡದು ಮಾಡಿಕೊಳ್ಳಬೇಕು ಈ ಸಮಯದಲ್ಲಿ ನಾವು ಬೆಳೆಸಿಕೊಳ್ಳಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಬ್ಯಾಂಕ್ ನಲ್ಲಿ ಗ್ಲೋ ನನ್ನ ತೆಗಿಬೇಕು ಅಂತ ಇದ್ರೆ ಈಗ ನಿಮ್ಮ ಖಂಡಿತವಾಗಿಯೂ ಒಳ್ಳೆಯ ಸಮಯ ನೀವು ಈ ಸಮಯದಲ್ಲಿ ಮಾಡಿಕೊಳ್ಳಬಹುದು. ಕನ್ಯಾ ರಾಶಿಯಲ್ಲಿ ಸೂರ್ಯ ಸಂಚಾರ ಮೇಷ ರಾಶಿಯವರಿಗೆ ಅತ್ಯಂತ ಒಳ್ಳೆಯ ಫಲಗಳನ್ನು ತಂದು ಕೊಡ್ತಾರೆ ಅಂತ ಹೇಳ್ತಾ ಒಂದೇ ಒಂದು ಸಲ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ದಾನ ಮಾಡಿದರೆ ಮೇಷ ರಾಶಿಯವರಿಗೆ ಬಹಳನೇ ಒಂದು ಒಳ್ಳೆಯ ಯೋಗ ಕೂಡಿಬರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">