ಪಿತೃಪಕ್ಷದಲ್ಲಿ ಪಿತೃಗಳು ಮನೆಗೆ ಬಂದರೆ ಈ ಚಿನ್ಹೆಗಳು ಇರುತ್ತವೆ..ನಿಮ್ಮ ಮನೆಯಲ್ಲೂ ಹೀಗೆ ಆಗಿದ್ಯಾ…ನೋಡಿ

ಪಿತೃಪಕ್ಷದಲ್ಲಿ ಪಿತೃಗಳು ಮನೆಗೆ ಬಂದರೆ ಈ ಚಿನ್ಹೆಗಳು ಇರುತ್ತವೆ… ಪಿತೃಪಕ್ಷಕ್ಕೆ ಸಂಬಂಧಿಸಿದಂತೆ ಭಾದ್ರಪದ ಹುಣ್ಣಿಮೆಯಿಂದ ಭಾದ್ರಪದ ಮಾಸದ ಅಮಾವಾಸ್ಯೆ ವರಗಿನ 16 ದಿನಗಳಲ್ಲಿ ನಮ್ಮ ಪೂರ್ವಜರು ದಕ್ಷಿಣ ದಿಕ್ಕಿನಿಂದ ನಮ್ಮ ಮನೆಗೆ ಬರುತ್ತಾರೆ ಮತ್ತು ನಮ್ಮ ಕಾರ್ಯಗಳನ್ನು ನೋಡಿದ ನಂತರ ಸಂತೋಷ ಮತ್ತು ಸಮೃದ್ಧಿ ಆಶೀರ್ವಾದವನ್ನು ನೀಡಿ ಪುನಹ.

WhatsApp Group Join Now
Telegram Group Join Now

ವೈಕುಂಠ ಲೋಕಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆ ಇದೆ ಜಾನಪದ ನಂಬಿಕೆಗಳ ಆಧಾರದ ಪ್ರಕಾರ ಪಿತೃಗಳು ನಮ್ಮ ಮನೆಗೆ ಬಂದರೆ ಈ ಚಿಹ್ನೆಗಳು ಗೋಚರಿಸುತ್ತದೆ ಯಂತೆ ಪೂರ್ವಜರು ಮನೆಗೆ ಬಂದಿದ್ದಾರೆ ಎನ್ನುವ ಸೂಚನೆಗಳು ಯಾವುವು ಎನ್ನುವುದನ್ನು ಈ ವಿಡಿಯೋ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಮೊದಲನೆಯದಾಗಿ ಪಿತೃಪಕ್ಷದಲ್ಲಿ ಕಾಗೆಯ.

ಮಹತ್ವವೇನು ವಿಷ್ಣು ಪುರಾಣದ ಪ್ರಕಾರ ಕಾಗೆಯನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗುತ್ತದೆ ಶ್ರದಾ ಪಕ್ಷಗಳಲ್ಲಿ ಈ ಕಾಗೆಯನ್ನು ನೋಡುವುದು ಬಹಳ ವಿಶೇಷವೆಂದು ಹೇಳಲಾಗುತ್ತದೆ ಪಿತೃಪಕ್ಷದಲ್ಲಿ ಕಾಗೆಗಳಿಗೆ ಭಕ್ತಿ ಮತ್ತು ವಿನಮ್ರತೆಯಿಂದ ಆಹಾರವನ್ನು ನೀಡುವುದಕ್ಕೂ ಕೂಡ ಕಾರಣವಾಗಿದೆ ಕಾಗೆಯ ಮೂಲಕವೇ ಪೂರ್ವಿಕರು ತಮ್ಮ.

ಆಗಮನವನ್ನು ಸೂಚಿಸುತ್ತಾರೆ ಎಂದು ನಂಬಲಾಗಿದೆ, ಎರಡು ಕಾಗೆಯ ಬಾಯಿಯಲ್ಲಿ ಹುಲ್ಲು ಕಂಡರೆ ಅರ್ಥವೇನು ಶ್ರದಾ ಪಕ್ಷದ ಸಮಯದಲ್ಲಿ ಕಾಗೆ ನಿಮ್ಮ ಮನೆಯ ಛಾವಣಿಯ ಮೇಲೆ ಕುಳಿತು ಬಾಯಿಯಲ್ಲಿ ಒಣ ಹುಲ್ಲಿನೊಂದಿಗೆ ಕುಳಿತಿದ್ದಾರೆ ಪೂರ್ವಿಕರು ನಿಮ್ಮ ಮನೆಗೆ ಬರಲಿದ್ದಾರೆ ಎನ್ನುವ ಸೂಚನೆಯಾಗಿದೆ ಮತ್ತು ಕಾಗೆ ಈ ರೂಪದಲ್ಲಿ ಕಾಣಿಸಿಕೊಳ್ಳುವುದು ಸಂಪತ್ತಿನ ಆಗಮನದ.

ಸಂಕೇತವಾಗಿದೆ ಮೂರು ಕಾಗೆ ಮರದ ಮೇಲೆ ಕುಳಿತಿದ್ದರೆ ಅರ್ಥವೇನು ಯಾವುದೋ ಒಂದು ಕಾಗೆ ಇದ್ದಕ್ಕಿದ್ದ ಹಾಗೆ ಬಂದು ನಿಮ್ಮ ಮನೆಯ ಎದುರು ಇರುವಂತಹ ಮರದ ಮೇಲೆ ಕುಳಿತು ಕೊಂಡರೆ ಅದನ್ನು ಪೂರ್ವಜರ ಆಗಮನ ಸಂಕೇತವೆಂದು ಪರಿಗಣಿಸಲಾಗುತ್ತದೆ ಹಸಿರು ಮರದ ಮೇಲೆ ಕಾಗೆ ಕುಳಿತಿರುವುದರ ಅರ್ಥವೇನು ಎಂದರೆ ನಿಮ್ಮ ಮನೆ.

ಪೂರ್ವಜರಿಂದ ಆಶೀರ್ವಾದ ಪಡೆದಿದೆ ಶೀಘ್ರದಲ್ಲಿಯೇ ನಿಮ್ಮ ಮನೆ ಸಂಪತ್ತು ಮತ್ತು ವೈಭವದಿಂದ ತುಂಬಿರುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ. ನಾಲ್ಕು ನಿಮ್ಮ ಪಿತೃ ನಿಮ್ಮ ಸುತ್ತಲೂ ಇದ್ದಾರೆ ಎನ್ನುವುದರ ಸೂಚನೆಗಳೇನು ನಿಮ್ಮ ಮನೆಯ ಸುತ್ತಲೂ ಕಾಗೆಗಳು ಹೂಗಳು ಮತ್ತು ಎಲೆಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು ಬೀಳಿಸುತ್ತಿರುವುದನ್ನು ನೀವು ನೋಡಿದರೆ.

ಪೂರ್ವಜರು ನಿಮ್ಮ ಸುತ್ತಮುತ್ತಲು ಇದ್ದಾರೆ ಮತ್ತು ನಿಮ್ಮೊಂದಿಗೆ ತುಂಬಾ ಸಂತೋಷವಾಗಿ ಇದ್ದಾರೆ ಎಂದು ಅರ್ಥ ಮಾಡಿಕೊಳ್ಳಿ ಅವರ ಆಶೀರ್ವಾದದಿಂದ ಶೀಘ್ರವೇ ನಿಮ್ಮ ಎಲ್ಲಾ ತೊಂದರೆಗಳು ದೂರಾಗುತ್ತದೆ ಹಾಗೆ ನಿಮ್ಮ ಎಲ್ಲಾ ಆಸೆಗಳು ಈರುಡೆ ಇರುತ್ತವೆ, ಐದು ಹಸುವಿನ ಮೇಲೆ ಕುಳಿತಿರುವಂತಹ ಕಾಗೆಯನ್ನು ನೋಡಿದರೆ ಅರ್ಥವೇನೆಂದರೆ ಹಸುವಿನ ಬೆನ್ನ ಮೇಲೆ ಕಾಗೆ.

ಕುಳಿತಿರುವುದನ್ನು ನೀವು ನೋಡಿದರೆ ನಿಮ್ಮ ಮನೆಯಲ್ಲಿ ಸಮೃದ್ಧಿ ಬರುತ್ತದೆ ಮತ್ತು ನಿಮ್ಮ ಎಲ್ಲಾ ತೊಂದರೆಗಳು ಶೀಘ್ರದಲ್ಲಿಯೇ ಕೊನೆಗೊಳ್ಳುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ ಪೂರ್ವಜರ ಆಶೀರ್ವಾದದಿಂದ ನೀವು ಸಂಪತ್ತನ್ನು ಶೀಘ್ರದಲ್ಲಿ ಪಡೆಯುತ್ತೀರಿ ಆರು ಹಂದಿಯ ಮೇಲೆ ಕುಳಿತಂತಹ ಕಾಗೆಯನ್ನು ನೋಡಿದರೆ ಹಂದಿಯ ಹಿಂಭಾಗದಲ್ಲಿ ಕಾಗೆ.

ಕುಳಿತಿರುವುದು ಕಂಡು ಬಂದರೆ ನೀವು ಸಂತೋಷವಾಗಿ ಇರಬಹುದು ಮತ್ತು ನೀವು ನಿಮ್ಮ ಪೂರ್ವಜರಿಗೆ ಧನ್ಯವಾದ ಹೇಳಬೇಕು ಏಕೆಂದರೆ ಪೂರ್ವಜರು ನಿಮ್ಮ ಬಳಿ ಬಂದು ನಿಮ್ಮ ಕೊಡುಗೆಗಳನ್ನು ಸ್ವೀಕರಿಸಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]