ತುಲಾ ರಾಶಿ ಶುಕ್ರದೆಶೆ ಆರಂಭ 18 ತಿಂಗಳು ಹೇಗಿರಲಿದೆ ಜೀವನ..ನೋಡಿ ಹಣದ ಸುರಿಮಳೆ…

ತುಲಾ ರಾಶಿಯವರಿಗೆ ಶುಕ್ರದೆಸೆ ಆರಂಭ ಯಾಕೆಂದರೆ ರಾಹು ಗೋಚಾರ ಫಲ 18 ತಿಂಗಳು ನಿಮಗೆ ಶುಕ್ರದೆಸೆ.ತುಲಾ ರಾಶಿಯವರಿಗೆ ಶನಿ ರಾಹು.ಶುಕ್ರ ವ್ರ ಲ್ಲ ಅತ್ಯಂತ ಶುಭ ಫಲ ಗಳನ್ನ ಕೊಡುವಂತಹ ಗ್ರಹ ಗಳು. ತುಲಾ ರಾಶಿಯವರು ವಿಡಿಯೋ ಸ್ಟಾರ್ಟ್ ದಿಂದ ಕೊನೆಯ ವರೆಗೂ ನೋಡಿ ನಿಮಗೆ ಶುಕ್ರ ದಶೆ ಯಾವಾಗಿಂದ ಆರಂಭವಾಗುತ್ತೆ. 30 ಅಕ್ಟೋಬರ್ 2023 ಅಂತ ಆಫೀಸ ಲ್ಲಿ ಹೇಳ್ತೀವಿ. ನಿಮಗಾಗಲೇ ಈಗ ನಿಮಗೆ ಗೋಚರಿಸುತ್ತಾ ಇರುತ್ತೆ. ತುಂಬಾ ಒಳ್ಳೆ ಟೈಮ್ ನಮಗೆ ಸ್ಟಾರ್ಟ್ ಆಗಿದೆ ಅಂತ ಪುರುಷರು ಕೇಳ್ತಾ ಇದ್ಲು ಜಿ ನಮಗೆ ಶುಕ್ರದೆಸೆ ಬರುತ್ತೆ ನಮಗೆ ಯಾವಾಗ ಒಳ್ಳೆಯದಾಗುತ್ತೆ ಅಂತ ನೀವು ಕೇಳ್ತಾ ಇದ್ದೀನಿ. ಆದ್ದರಿಂದ ಈ ವಿಡಿಯೋದಲ್ಲಿ ನಿಮಗೆ ಎಲ್ಲ ವಿಚಾರ ವನ್ನು ತಿಳಿಸಿ ಕೊಡ್ತೀನಿ.

ರಾಹು ಕೇತು ಗಳು ಯಾವಾಗ ಲೂ ಕೂಡ ವಕ್ರಗತಿ ಯಲ್ಲಿ ಸಂಚಾರ ಆಗುವಂತಹ ಗಳು ಇಂಗ್ಲಿಷ್‌ನ ಲ್ಲಿ ಬ್ಯಾಕ್‌ವರ್ಡ್ ಮೋಷನ್ ತರಲಾಗುತ್ತೆ. ರಾಹು ಮೇಷ ರಾಶಿಯಿಂದ ಮೀನ ರಾಶಿ ಗೆ 30 ಅಕ್ಟೋಬರ್ 2023 ರಾಶಿ ಪರಿವರ್ತನೆ ಆದರೆ 1 ವರ್ಷ ಅಂದ್ರೆ 18 ತಿಂಗಳು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಅಂದ್ರೆ ಮೀನ ರಾಶಿ ರೇವತಿ ನಕ್ಷತ್ರ ಕ್ಕೆ ಫಸ್ಟ್ ನಾಲ್ಕನೇ ಪಾದ ಕ್ಕೆ ಸಂಚಾರ ಆಗುವಂತ ದ್ದು ಆಮೇಲೆ ಕೇತು ಚಿತ್ತಾ ನಕ್ಷತ್ರ ಎರಡನೇ ಪಾದ ಕನ್ಯಾ ರಾಶಿ ಗೆ ರಾಶಿ ಪರಿವರ್ತನೆ ಆಗ್ತಾ ಇರೋದ್ರಿಂದ.

WhatsApp Group Join Now
Telegram Group Join Now
See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ರಾಹುವಿನ ಪ್ರಭಾವ ರಾಹು ಶನಿ ಕೇತು ಇವೆಲ್ಲಾ ಅತಿ ಹೆಚ್ಚಾಗಿ ನಿಮ್ಮ ನ್ನ ಬಡವರಿಂದ ಶ್ರೀಮಂತರ ನ್ನಾಗಿ ಶ್ರೀಮಂತರ ನ್ನ ಬಡವರ ನ್ನಾಗಿ ಮಾಡುವ ಶಕ್ತಿ ಲಿಮಿಟೆಡ್.ಇದರಲ್ಲಿ ಅನ್‌ಲಿಮಿಟೆಡ್ ಆಗಿ ಕೊಡುವಂತಹ ಗಳು ರಾಹು ಕೇತು ಗಳು, ಛಾಯಾ ಗ್ರಹ ಗಳು. ಇದು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಪ್ರಭಾವ. ಶಕ್ತಿಶಾಲಿ ಗ್ರಹ ಗಳು ಇವರ ಪ್ರದರ್ಶನ ಮಾಡದೇ ತುಂಬಾ ಕಷ್ಟ ಅಂತ ತುಂಬಾ ಜನ ಜ್ಯೋತಿಷಿಗಳು ಹೇಳುತ್ತಾರೆ. ಅದಕ್ಕೆ ಮತ್ತು ನಾನು ಸೂರ್ಯ ರಾಹುವಿನ ಮಂತ್ರ ವನ್ನು ಜಪ ಮಾಡ್ತಿನಿ.

ರಾಹು ಬಹಳ ಪ್ರಭಾವ ಮತ್ತು ಶಕ್ತಿಶಾಲಿ ಗ್ರಹ ಅಂತಹ ರಾಹು ನಿಮಗೆ ತುಲಾರಾಶಿಯ ವರಿಗೆ ಏನ ಪ್ಪ ಅಂತ ಶುಕ್ರದೆಸೆ ಏನು ಅಷ್ಟೊಂದು ಅದೃಷ್ಟ ವನ್ನು ನಮ್ಮ ಕೊಡ್ತಾ ನಾ ಅಂತ ನಿಮಗೆಲ್ಲ ಪ್ರಶ್ನೆ ಇರುತ್ತೆ. ನೀವು ತುಲಾ ರಾಶಿ ವರಾಗಿದ್ದರೆ ವಿಡಿಯೋನ ಸ್ಟಾರ್ಟ್ ದಿಂದ ಕೊನೆಯ ವರೆಗೂ ನೋಡೋ ದನ್ನ ಮರೀ ಬೇಡಿ. ಶನಿ ರಾಹು ಕೇತು ಇವರೆಲ್ಲಾ ನಾವು ಮಾಡಿದಂತಹ ಹಿಂದಿನ ಜನ್ಮದ ಕರ್ಮ ಗಳಿಗೆ ಕಾರಕ ಗ್ರಹಗಳು.ಪುರಾಣ ಗಳಲ್ಲಿ ನಿಮಗೆಲ್ಲ ಗೊತ್ತಿದೆ. ರಾಹು ಕೇತು ಅಂದ್ರೆ ಅವರು ರಾಕ್ಷಸರು.

ಅವಾಗ ಅಮೃತ ಬರುತ್ತೆ. ದೇವತೆಗಳಿಗೆ ಲ್ಲ ಅಮೃತ ಕೂಡ ಬೇಕಾದ್ರೆ ರಾಹು ಕೇತು ಅಂದ್ರೆ ಒಂದೇ ರಾಕ್ಷಸ ಇದ್ದಾಗ ಅವರು ಕೂಡ ಮೋಹಿನಿ ರೂಪದಲ್ಲಿ ಇರುವಂಥ ವಿಷ್ಣು ಅಮೃತ ಕೊಟ್ಟಾಗ ಅವರು ಕೊಡುತ್ತಾರೆ. ಕುಡಿದ ತಕ್ಷಣ ಸೂರ್ಯ ಚಂದ್ರ ಇದು ಬಿಟ್ಟು ಇವರು ರಾಕ್ಷಸರು ಅಂತ ಹೇಳಿದ ತಕ್ಷಣ ನೇ ವಿಷ್ಣು ಗೆ ಸಿಟ್ಟು ಬಂದು.ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

[irp]


crossorigin="anonymous">