ನೀರಿನಲ್ಲಿ ಈ ರೀತಿ ನೋಡಿ ಮತ್ತು ಮಾಡಿ ಹಣ ಐಶ್ವರ್ಯ ಆಸ್ತಿಯನ್ನು ಸುಲಭವಾಗಿ ಪಡೆಯಿರಿ..

ವಿದ್ಯೆ ಕಲಿತೆಡೆ ಇಲ್ಲ ಬುದ್ದಿ ಕಲಿತತೆಡೆ ಇಲ್ಲ, ಉದ್ಯೋಗ ಮಾಡಿದರೆ ಇಲ್ಲ ಗುರು ಮುಖವು ಇದ್ಇಲ್ಲದಿಲ್ಲ ಸರ್ವಜ್ಞ ಎಂತಹ ಅದ್ಭುತ ವಾದ ಮಾತ ಲ್ಲ. ಎಷ್ಟೇ ಓದಲಿ ಎಷ್ಟೇ ಬುದ್ಧಿವಂತ ಬುದ್ಧಿವಂತ ಆಗಿರಲಿ ಅಥವಾ ಎಷ್ಟೇ ಲಕ್ಷ ಲಕ್ಷ ಸಂಪಾದನೆ ಮಾಡೋ ಉದ್ಯೋಗ ಮಾಡಿರಲಿ ಅವರಿಗೆ ಗುರುಗಳ ಮಾರ್ಗದರ್ಶನ ಇಲ್ಲ ದಿದ್ದರೆ ಇದೆಲ್ಲ ಇದ್ದು ಏನು? ಪ್ರಯೋಜನ ಇಲ್ಲ ಒಂದ ಲ್ಲ 1 ದಿನ ಇದೆಲ್ಲ ಕೂಡ ಅವರಿಗೆ ಇದರಿಂದ ಏನು ಪ್ರಯೋಜನ ಬರುವುದಿಲ್ಲ ಅಂತಹ ಅದ್ಭುತ ವಾದ ಮಾತನ್ನ ಸರ್ವಜ್ಞ ರು ಹೇಳಿದ್ದಾರೆ ನಮ್ಮೊಂದಿಗೆ ನಮ್ಮ ಗುರು ಗಳು ನಮ್ಮ ಪ್ರೀತಿಯ ಗುರು ಗಳು ಸದಾಕಾಲಮಾರ್ಗದರ್ಶಕರಾಗಿ ನಿಂತಿದ್ದಾರೆ. ವರ್ಷಗಳಿಂದ ಸಾಕಷ್ಟು ವಿಚಾರಗಳ ಸಂಶೋಧನೆ ಮೂಲಕ ಆಗಿರಬಹುದು.

ಅನುಭವದ ಮೂಲಕ ಆಗಿರಬಹುದು. ಹೇಳುವಂತಹ ಪ್ರಯತ್ನ ವನ್ನ ವಿಡಿಯೋ ಕ್ಲಾಸ್ ಸ್ಪೆಷಲ್ ಕ್ಲಾಸ್ ಎಲ್ಲದರ ಮೂಲಕ ಎಲ್ಲರೂ ಶ್ರೀಮಂತರಾಗಬೇಕು ಅನ್ನೋ ಉದ್ದೇಶ ದಿಂದ ನಮಗೆ ಹೇಳಿ ಕೊಡ್ತಾ ಇದ್ದಾರೆ. ನಾವು ನಿಜವಾಗ ಲು ನಾವೆಲ್ಲ ಪುಣ್ಯವಂತ ರು. ಅವರ ಮಾರ್ಗದರ್ಶನ ದಲ್ಲಿ ಸಾಗೋಣ ಅಂತ ಹೇಳ್ತಾ ಇವತ್ತಿನ ಸಂಚಿಕೆ ಆರಂಭ ಮಾಡೋಣ. ಇನ್ನು ಮುಂದಿನ ಕ್ಲಾಸ್ ಅಕ್ಟೋಬರ್ ಇಪ್ಪತ್ತೊಂಬತ್ತನೇ ತಾರೀಖು ಇದೇ ತಿಂಗಳ ಕಡೆಯ ಭಾನುವಾರ ಇರುತ್ತೆ ಒಂದ ಷ್ಟು ಟಿಪ್ಸ್ ಇದೆ, ನಿಮಗೆ ಬರುವಾಗ ನಿಮ್ಮ ಜೀವನದ ಗುರಿ ಗಳನ್ನು ಒಂದು ಗ್ರೀನ್ ಕಲರ್ ಪೇಪರ್‌ನಲ್ಲಿ ಬರೆದು ಅರಳಿ ಮರದಡಿ ಕೂತು ಕೊಳ್ಳಬೇಕು

WhatsApp Group Join Now
Telegram Group Join Now
See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಅಥವಾ ನೀರು ಮರಳು ತಗೋ ಹಾಗೆ ಕುರಿತು ಬರೀ ಬೇಕು. ಅದಕ್ಕೂ ಮುಂಚೆ ಒಂಬತ್ತು ನಿಮಿಷಗಳ ಕಾಲ ತಪ್ಪ ದೆ ಕಂಪಲ್ಸರಿ ಧ್ಯಾನ ವನ್ನು ಮಾಡಿ ನಂತರ ಬರೀ ಬೇಕು ಅಂತ ಹೇಳಿದ್ವಿಇನ್ನು ಬರ್ತಾ ಎಲ್ಲ ನಿಂಬೆ ಹಣ್ಣನ್ನು ತಗೊಂಡು ಬನ್ನಿ ಯಾರ್ಯಾರು ಬಿಸಿನೆಸ್ ಮಾಡ್ತಾ ಇದ್ದೀರಾ? ಎರಡು ನಿಂಬೆ ಹಣ್ಣುಗಳ ನ್ನು ತಗೊಂಡು ಬನ್ನಿ ಈ ಕ್ಲಾಸ್. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತುಂಬಾ ನೇ ಆದ್ಯತೆ ಇರುತ್ತೆ. ಈ ಬಾರಿ ಗುರು ಬ್ರಹ್ಮ ಪುತ್ರ ನದಿ ಗೆ ತೆರಳಿ ಅಲ್ಲಿ ವಿಶ್ವ ಧ್ಯಾನ ವನ್ನು ಮಾಡಿ ಅಲ್ಲಿ ವಿಶ್ವ ಶಕ್ತಿ ಅಪಾರ ಅನುಭವ ನ್ನ ಪಡೆದು ವಿಶ್ವ ಪ್ರಸಾದ್ ಅವನ ಬರುವಂತಹ ಎಲ್ಲ ಹೆಣ್ಣುಮಕ್ಕಳಿಗೆ ಕೊಡ್ತಾ ಇದ್ದಾರೆ. ಹೆಣ್ಣು ಮಕ್ಕಳೆಲ್ಲರೂ ಕೆಂಪು ಕಲರ್ ಡ್ರೆಸ್ ಹಾಕೊಂಡ್ ಬರ್ಬೇಕು, ಕೆಂಪು ವಸ್ತ್ರ ದಲ್ಲಿ ಬರಬೇಕು.

ಇನ್ನು ಕಳೆದ ಬಾರಿ ನಾವು ಮಾಡಿದಂತಹ ಒಂದು ಪ್ರೋ ಗೆ ಸಲ್ಯೂಟ್ ಅಂತ ಅಂದ್ರೆ ನಾವು ಬೇಗ ಸ್ಟೇಷನ್ನ ಕ್ಲೋಸ್ ಮಾಡಲೇ ಬೇಕಾಗುತ್ತದೆ. ಯಾಕಂದ್ರೆ ತುಂಬಾ ಫಾಸ್ಟ್ ಆಗಿ ಆಗ್ತಾ ಇದೆ ನಾವು ಪ್ರತಿ ಬಾರಿ ಅಂತ ಕಳೆದ ಬಾರಿ ಅಲ್ಲಿ ಸ್ಪೋರ್ಟ್ಸ್ ಗೆ ಅವಕಾಶ ಕೊಟ್ಟಿದ್ದೀರಿ. ಆದರೆ ಅದರಿಂದ ಬಹಳಷ್ಟು ತೊಂದರೆ ಆಗೋಯ್ತು. ತುಂಬಾ ಜನ ವಾಪಸ್ ಕಳಿಸ ಬೇಕಾದಿತು ವರ್ಕ್ಸ್ ಹಾಗಾಗಿ ಬೇಗ ಬೇಗ ರಿಜಿಸ್ಟರ್ ಮಾಡ್ಕೊಳ್ಳಿ, ಮುಂಗಡ ವಾಗಿ ಸೀಟು ಬುಕ್ ಮಾಡಿದ್ರೆ ಮುಂಗಡ ವಾಗಿ ನಿಮಗೆ ಸಿಟ್ಟು ಒಂದು ಕನ್ಫರ್ಮ್ ಆಗುವಂತಹ ಅವಕಾಶ ಗಳು ಇರುತ್ತೆ. ಬೇಗ ಬೇಗ ರಿಜಿಸ್ಟರ್ ಮಾಡ್ಕೊಳ್ಳಿ ಸಿಗೋಣ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

[irp]


crossorigin="anonymous">