ವರ್ತೂರು ಸಂತೋಷ್ ಅವರ ವಿರುದ್ದ ನಡೆದಿದ್ಯಾ ಪಿತೂರಿ..ಅವರ ಅರೆಸ್ಟ್ ಹಿಂದೆ ನಡೆದಿದ್ಯಾ ಹೈ ಡ್ರಾಮ.. - Karnataka's Best News Portal

ವರ್ತೂರು ಸಂತೋಷ್ ಅವರ ವಿರುದ್ದ ನಡೆದಿದ್ಯಾ ಪಿತೂರಿ..ಅವರ ಅರೆಸ್ಟ್ ಹಿಂದೆ ನಡೆದಿದ್ಯಾ ಹೈ ಡ್ರಾಮ..

ಬಿಗ್ ಬಾಸ್ ಮನೆಯಿಂದ ಅರಣ್ಯಾಧಿಕಾರಿಗಳು ವರ್ತೂರು ಸಂತೋಷ ಅವರನ್ನು ಅರೆಸ್ಟ್ ಮಾಡಿದ್ದಾರೆ. ಈ ವಿಚಾರ ವಾಗಿ ಈಗಾಗಲೇ ಎಲ್ಲರಿಗೂ ಸಹ ಗೊತ್ತಿದೆ. 1000 ಒಂಭೈನೂರ 72 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮತ್ತು ಸಂತೋಷ್ ಅವರನ್ನ ಇವಾಗ ಅರೆಸ್ಟ್ ಮಾಡಿದ್ದಾರೆ. ಈಗ ವರ್ತೂರ್ ಸಂತೋಷ್ ಅವರ ತನಿಖೆಯು ಕೂಡ ಮುಂದುವರೆದಿದೆ. ಹಾಗಾದ್ರೆ ಮತ್ತು ಸಂತೋಷ್ ಅವರ ಏಳಿಗೆಯನ್ನು ಸಹಿಸಲಾಗದೇ ಈ ರೀತಿಯಾಗಿ ಮಾಡಿದ್ರೋ ಸಂತೋಷ್ ಅವರ ಬಂಧನದ ಹಿಂದೆ ಬೇರೆ ಕಥೆ ಇದ್ದೀಯ ಅನ್ನುವಂತ ಪ್ರಶ್ನೆ ಎಲ್ಲರಲ್ಲೂ ಮೂಡುತ್ತೆ.

ಇದರ ಬಗ್ಗೆ ವರ್ತೂರ್ ಸಂತೋಷ್ ಅವರ ತಾಯಿ ಮಂಜುಳಾ ಅವರು ಇದರ ಬಗ್ಗೆ ಮಾತಾಡಿ, ನನ್ನ ಮಗನ ಮೇಲೆ ಯಾರು ಈ ರೀತಿ ಷಡ್ಯಂತ್ರವನ್ನ ಮಾಡಿದ್ದಾರೆ ಅಂತ ಹೇಳ್ತಾ ಇದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಅಂತ ಅದರ ಬಗ್ಗೆ ನೋಡೋಣ.ಸಂತೋಷ್ ಅವರ ಬಗ್ಗೆ ಈಗಾಗಲೇ ಎಲ್ಲರಿಗೂ ಸಹ ಡೌಟ್ ಬಂದಿದೆ. ಬಿಗ್ ಬಾಸ್ ಸೀಸನ್ 10 ರಾತ್ರಿ 9 ಗಂಟೆಗೆ ಅಂತ ಹೊರತು ಸಂತೋಷ್ ಅವರು ಈವಾಗ ಒಂದು ಕೇಸ್‌ನಲ್ಲಿ ಇವಾಗ ಅರೆಸ್ಟ್ ಆಗಿದ್ದಾರೆ. ಅದರ ಬಗ್ಗೆ ನಾವು ನೋಡೋ ದಾದ್ರೆ ಹೊರತು ಸಂತೋಷ್ ಅವರು ತನಿಖೆ ಈಗ ಮುಂದುವರಿದಿದೆ. ಸಂತೋಷ್ ಅವರನ್ನ ಅರೆಸ್ಟ್ ಮಾಡಿದಂತಹ ಅರಣ್ಯ ಅಧಿಕಾರಿಗಳು ಸಂತೋಷ್ ಅವರನ್ನ ಈಗ ವಿಚಾರಣೆಯನ್ನ ಮಾಡ್ತಿದ್ದಾರೆ.

See also  ಸಾವಿರ ಕೆಜಿ ಒಡವೆ 12 ಅರಮನೆ ಅಮಿತಾಬ್ ಆಸ್ತಿ ಹಂಚಿಕೆ ಮಕ್ಕಳಿಗೆ ಎಷ್ಟು ಸಿಗುತ್ತದೆ. 3 ಸಾವಿರ ಕೋಟಿಗಳ ಒಡೆಯನ ಜೀವನ ನೋಡಿ..

ವಿಚಾರಣೆ ವೇಳೆ ಒಂದು ಸತ್ಯ ಕಂಡು ಬಂದಿದೆ. ವರ್ತೂರ್ ಸಂತೋಷ್ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಏನಾಗಿತ್ತು ಅಂದ್ರೆ ಹುಲಿಯ ಉಗ್ರ ಅಥವಾ ಆರ್ಟಿಫಿಶಿಯಲ್ ಹುಲಿಯ ಉಗುರವನ್ನು ವಂತಹ ಕನ್ಫ್ಯೂಸ್ ಬೆಳಿಗ್ಗೆಯಿಂದ ಎಲ್ಲರನ್ನು ಸಹ ಕಾಡುತ್ತಿದೆ. ಈಗ ಡಿಕೆ ಕಂಪ್ಲೆಂಟ್ ಆಗಿರುವಂತಹ ಮಾಹಿತಿ ಸಹ ಕೊಟ್ಟಿದ್ದಾರೆ. ಇದರ ಬಗ್ಗೆ ಸಂತೋಷ್ ಅವರೇ ಸ್ವತಃ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಹೌದು, ಇದು ನಿಜವಾದ ಹುಲಿಯುಗುರು ನಾನು ಇದನ್ನ ಮೂರು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಹಣವನ್ನು ಕೊಟ್ಟು ಪಡೆದುಕೊಂಡಿದೆ. ಆದರೆ ಇದನ್ನು ಯಾರು ಕೊಟ್ರು ಅನ್ನೋದು ನನಗೆ ಸರಿಯಾಗಿ ನೆನಪಿಲ್ಲ ಅಂತ.

ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ. ಈಗ ಅವರು ಸಂತೋಷ್ ಅವರ ವಿಚಾರವಾಗಿ ಏನೆಲ್ಲಾ ಆಗುತ್ತೆ ಅಂತಾನೂ ಹೇಳ್ತೀನಿ. ಬನ್ನಿ. ಸಂತೋಷ್ ಅವರ ವಿಚಾರವಾಗಿ ಇನ್ನು ಏನೆಲ್ಲ ಆಗಬಹುದು. ಮುಂದೆ ಈ ಕೇಸ್ನಲ್ಲಿ ಏನೆಲ್ಲಾ ಆಗ ಬಹುದು ಅನ್ನುವುದರ ಒಂದು ಮಾಹಿತಿಯನ್ನ ಸಹ ಹೇಳ್ತೀನಿ. ಫ್ರೆಂಡ್ ಮೊದಲಿಗೆ ಮತ್ತು ಸಂತೋಷ್ ಅವರು ಈಗ ವಿಚಾರಣೆಯ ವೇಳೆಯಲ್ಲಿ ಇದನ್ನೆಲ್ಲ ಒಪ್ಪಿಕೊಂಡಿದ್ದಾರೆ. ಅವರ ಬಳಿ ಇದ್ದಂತಹ ಒಂದು ಎಫ್ ಗೆ ಕಳುಹಿಸುತ್ತಾರೆ. ಎಫ್ ಎಸ್ ನಲ್ಲಿ ಆ ಒಂದು ಗುರಿ ನಡುವಿನ ಟೆಸ್ಟ್ ಸಹ ಮಾಡುತ್ತಾರೆ.

ಅನಂತರ ಇತ್ತೀಚಿನ ದಿನಗಳಲ್ಲಿ ಅಂತಂದ್ರೆ ಹೊರತು ಸಂತೋಷ್ ಅವರು ಹೇಳಿರುವ ಪ್ರಕಾರ ಇವರು ಮೂರು ವರ್ಷಗಳ ಹಿಂದೆ ಅವುಗಳನ್ನು ತಮಿಳುನಾಡಿನಲ್ಲಿ ನಾನು ತಗೊಂಡಿದ್ದೀನಿ. ಆದರೆ ಯಾರ ತಗೊಂಡಿದ್ದೆ ಅಂತ ನಾನು ಮರೆತು ಹೋಗಿದ್ದೀನಿ ಅಂತ ಹೇಳಿದ್ದಾರೆ.ಹಾಗಾದ್ರೆ ಇತ್ತೀಚಿನ ದಿನಗಳಲ್ಲಿ ಯಾವೆಲ್ಲಾ ಹುಲಿಗಳು ಮರಣ ಹೊಂದಿವೆ. ಅವೆಲ್ಲ ಯಾವೆಲ್ಲಾ ಹುಲಿಗಳು ಬೇಟೆ ಆಡಿದರೆ ಅಂತ ತಿಳ್ಕೋತಾರೆ. ಫೈಂಡ್ ಸಿಂಗ್ ಈ ರೀತಿಯ ಒಂದಷ್ಟು ಮಾಹಿತಿ ಅರಣ್ಯ ಇಲಾಖೆಯಲ್ಲಿ ಇರುತ್ತೆ. ಇದನ್ನೆಲ್ಲ ಚೆಕ್ ಮಾಡಿ ಇದು ಯಾವ ಹುಲಿಗೆ ಸಂಬಂಧಿಸಿದಂತಹ ಒಂದು ಆಗಿದೆ ಅನ್ನೊದನ್ನ ಮೊದಲು ಖಚಿತಪಡಿಸಿಕೊಳ್ಳುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕುಂದಾಪುರ ಬೈಂದೂರಿನಲ್ಲಿರೋ ಹಾಂಟೆಡ್ ರೈಲ್ವೇ..ನೈಜ ಘಟನಾಧಾರಿತ ಕಥೆ ಇದು..ಭಯ ಹುಟ್ಟಿಸುವ ಕಥೆ ಇದು